ETV Bharat / state

ಕೈ​ ಅಭ್ಯರ್ಥಿ ಧ್ರುವನಾರಾಯಣ ಪ್ರಚಾರದಲ್ಲಿ ಮೋದಿಗೆ ಜೈ ಎಂದ ಮತದಾರರು!

ಚಾಮರಾಜನಗರ ಕಾಂಗ್ರೆಸ್​ ಅಭ್ಯರ್ಥಿ ಧ್ರುವನಾರಾಯಣ್ ಪ್ರಚಾರದ ಮೊಳಗಿದ ಮೋದಿ ಪರ ಘೋಷಣೆ- ಗ್ರಾಮಸ್ಥರಿಂದ ಪ್ರಚಾರಕ್ಕೆ ಅಡ್ಡಿ- ಪ್ರಚಾರ ಮೊಟುಕುಗೊಳಿಸಿ ಗ್ರಾಮದಿಂದ ಕಾಲ್ಕಿತ್ತ ಧ್ರುವನಾರಾಯಣ.

author img

By

Published : Apr 1, 2019, 8:09 PM IST

ಸಂಸದ ಧ್ರುವರ ಕಾಂಗ್ರೆಸ್ ಪ್ರಚಾರ

ಚಾಮರಾಜನಗರ: ಹಾಲಿ ಸಂಸದ ಆರ್. ಧ್ರುವನಾರಾಯಣ್​ ಹಾಗೂ ಮಾಜಿ ಸಂಸದ ಕಾಗಲವಾಡಿ ಪ್ರಚಾರ ನಡೆಸುವ ವೇಳೆ ಮೋದಿ ಪರ ಘೋಷಣೆ ಕೇಳಿ ಬಂದಿದೆ.

ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್​ ಪ್ರಸಾದ್​ ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ. ಅವರಿಗೇಕೆ ಮತ ಹಾಕುತ್ತೀರಿ ಎಂಬ ಕಾಗಲವಾಡಿ ಶಿವಣ್ಣ ಮಾತಿಗೆ ಕುಪಿತಗೊಂಡ ಗ್ರಾಮಸ್ಥರು ಸಂಸದ ಧ್ರುವನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಧ್ರುವರ ಕಾಂಗ್ರೆಸ್ ಪ್ರಚಾರ

ಸಂಸದರಾಗಿ ನಮ್ಮ ಊರಿಗೆ ನಿಮ್ಮ ಕೊಡುಗೆ ಏನು? 5 ವರ್ಷದ ಬಳಿಕ ನಮ್ಮ ಊರಿಗೆ ಮತ ಕೇಳಲು ಬಂದಿದ್ದೀರಿ ಎಂದು ಹಾಲಿ ಹಾಗೂ ಮಾಜಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ಧ್ರುವನಾರಾಯಣ್ ಪ್ರಚಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು ಮೋದಿ-ಮೋದಿ ಎಂದು ಘೋಷಣೆ ಸಹ ಕೂಗಿದ್ದಾರೆ. ಇದರಿಂದ ಧ್ರುವನಾರಾಯಣ್​ ಪ್ರಚಾರ ಮೊಟುಕುಗೊಳಿಸಿ ಗ್ರಾಮದಿಂದ ತೆರಳಿದರು.

ಚಾಮರಾಜನಗರ: ಹಾಲಿ ಸಂಸದ ಆರ್. ಧ್ರುವನಾರಾಯಣ್​ ಹಾಗೂ ಮಾಜಿ ಸಂಸದ ಕಾಗಲವಾಡಿ ಪ್ರಚಾರ ನಡೆಸುವ ವೇಳೆ ಮೋದಿ ಪರ ಘೋಷಣೆ ಕೇಳಿ ಬಂದಿದೆ.

ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್​ ಪ್ರಸಾದ್​ ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ. ಅವರಿಗೇಕೆ ಮತ ಹಾಕುತ್ತೀರಿ ಎಂಬ ಕಾಗಲವಾಡಿ ಶಿವಣ್ಣ ಮಾತಿಗೆ ಕುಪಿತಗೊಂಡ ಗ್ರಾಮಸ್ಥರು ಸಂಸದ ಧ್ರುವನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದ ಧ್ರುವರ ಕಾಂಗ್ರೆಸ್ ಪ್ರಚಾರ

ಸಂಸದರಾಗಿ ನಮ್ಮ ಊರಿಗೆ ನಿಮ್ಮ ಕೊಡುಗೆ ಏನು? 5 ವರ್ಷದ ಬಳಿಕ ನಮ್ಮ ಊರಿಗೆ ಮತ ಕೇಳಲು ಬಂದಿದ್ದೀರಿ ಎಂದು ಹಾಲಿ ಹಾಗೂ ಮಾಜಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೆ, ಧ್ರುವನಾರಾಯಣ್ ಪ್ರಚಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು ಮೋದಿ-ಮೋದಿ ಎಂದು ಘೋಷಣೆ ಸಹ ಕೂಗಿದ್ದಾರೆ. ಇದರಿಂದ ಧ್ರುವನಾರಾಯಣ್​ ಪ್ರಚಾರ ಮೊಟುಕುಗೊಳಿಸಿ ಗ್ರಾಮದಿಂದ ತೆರಳಿದರು.

Intro:ಕಾಂಗ್ರೆಸ್ ಪ್ರಚಾರದಲ್ಲಿ ಮೋದಿ-ಮೋದಿ ಘೋಷಣೆ : ಸಂಸದ ಧ್ರುವ ಕಕ್ಕಾಬಿಕ್ಕಿ


ಚಾಮರಾಜನಗರ: ಹಾಲಿ ಸಂಸದ ಆರ್.ಧ್ರುವನಾರಾಯಣ ಹಾಗೂ ಮಾಜಿ ಸಂಸದ ಕಾಗಲವಾಡಿ ಪ್ರಚಾರ ನಡೆಸುವ ವೇಳೆ ಮೋದಿ ಪರ ಘೋಷಣೆ ಕೂಗಿದ ಘಟನೆ ನಡೆದಿದೆ.





Body:ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ವಿಶ್ರೀಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ ಅವರಿಗೇಕೆ ಮತ ಹಾಕುತ್ತೀರಿ ಎಂಬ ಕಾಗಲವಾಡಿ ಶಿವಣ್ಣ ಮಾತಿಗೆ ಕುಪಿತಗೊಂಡ ಗ್ರಾಮಸ್ಥರು ಸಂಸದ ಧ್ರುವನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಸಂಸದರಾಗಿ ನಮ್ಮ ಊರಿಗೆ ನಿಮ್ಮ ಕೊಡುಗೆ ಏನು, ೫ ವರ್ಷದ ಬಳಿಕ ನಮ್ಮ ಊರಿಗೆ ಮತ ಕೇಳಲು ಬಂದಿದ್ದೀರಿ ಎಂದು ಹಾಲಿ ಹಾಗೂ ಮಾಜಿ ಸಂಸದಗೆ ತರಾಟೆಗೆ ತೆಗೆದುಕೊಂಡಿದ್ದಾರೆ.


ಧ್ರುವನಾರಾಯಣ್ ಪ್ರಚಾರಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರು ಮೋದಿ-ಮೋದಿ ಎಂದು ಘೋಷಣೆ ಕೂಗಿದ್ದಾರೆ.






Conclusion:ಕಕ್ಕಾಬಿಕ್ಕಿಯಾದ ಧ್ರುವನಾರಾಯಣ ಪ್ರಚಾರ ಮೊಟುಕುಗೊಳಿಸಿ ಗ್ರಾಮದಿಂದ ತೆರಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.