ETV Bharat / state

ಬಿಎಸ್​ವೈಯನ್ನು ಬಾಯ್ತುಂಬ ಹೊಗಳಿದ ಮಹೇಶ್: ಇದು ಬಿಜೆಪಿ ಸೇರುವ ಮುನ್ಸೂಚನೆಯೇ? - ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್

ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್. ಮಹೇಶ್ ಅವರು ಚಾಮರಾಜನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಾಯ್ತುಂಬ ಹೊಗಳಿದ್ದಾರೆ. ಇದು ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡಿದೆ.

ಬಿಎಸ್​ವೈಯನ್ನು ಬಾಯ್ತುಂಬ ಹೊಗಳಿದ ಮಹೇಶ್
author img

By

Published : Aug 22, 2019, 11:48 PM IST

Updated : Aug 22, 2019, 11:55 PM IST

ಚಾಮರಾಜನಗರ: ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಬಿಜೆಪಿ ಸರ್ಕಾರವನ್ನು ಮತ್ತು ಸಿಎಂ ಬಿಎಸ್​ವೈ ಅವರನ್ನು ಬಾಯ್ತುಂಬ ಹೊಗಳಿದ್ರು.

ಕೊಳ್ಳೇಗಾಲದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ ನೀಡಿದ ಬಳಿಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಶಾಸಕ ಮಹೇಶ್ ಮಾತನಾಡಿ, ನೆರೆಗೆ ಸಂಪೂರ್ಣ ತುತ್ತಾದ ಮನೆಗೆ ೫ ಲಕ್ಷ ರೂ. ಕೊಡುವ ಐತಿಹಾಸಿಕ ತೀರ್ಮಾನವನ್ನು ಬಿಜೆಪಿ ಸರ್ಕಾರ ಮಾಡಿದೆ. ಜಖಂಗೊಂಡ ಮನೆಗಳಿಗೂ 1 ಲಕ್ಷ ರೂ. ಘೋಷಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆ. ಬಿ.ಎಸ್. ಯಡಿಯೂರಪ್ಪ ಅವರಿಗೂ ಇದೆ ಎಂದರು.

ಬಿಎಸ್​ವೈಯನ್ನು ಬಾಯ್ತುಂಬ ಹೊಗಳಿದ ಮಹೇಶ್

ಇನ್ನು, ಇತ್ತೀಚೆಗಷ್ಟೇ ಸಂತೇಮರಹಳ್ಳಿಯಲ್ಲಿ ಕರೆದಿದ್ದ ಸಭೆಯಲ್ಲಿ ಮಹೇಶ್ ಅವರು ಬಿಜೆಪಿಗೆ ತೆರಳಿದರೇ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಅವರ ಬೆಂಬಲಿಗರೇ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಒಟ್ಟಾರೆ ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್​ ಮಹೇಶ್ ಅವರ ಈ ಹೊಗಳಿಕೆ ಮಾತುಗಳು ಬಿಜೆಪಿ ಸೇರುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡಿವೆ.

ಚಾಮರಾಜನಗರ: ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಬಿಜೆಪಿ ಸರ್ಕಾರವನ್ನು ಮತ್ತು ಸಿಎಂ ಬಿಎಸ್​ವೈ ಅವರನ್ನು ಬಾಯ್ತುಂಬ ಹೊಗಳಿದ್ರು.

ಕೊಳ್ಳೇಗಾಲದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ ನೀಡಿದ ಬಳಿಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಶಾಸಕ ಮಹೇಶ್ ಮಾತನಾಡಿ, ನೆರೆಗೆ ಸಂಪೂರ್ಣ ತುತ್ತಾದ ಮನೆಗೆ ೫ ಲಕ್ಷ ರೂ. ಕೊಡುವ ಐತಿಹಾಸಿಕ ತೀರ್ಮಾನವನ್ನು ಬಿಜೆಪಿ ಸರ್ಕಾರ ಮಾಡಿದೆ. ಜಖಂಗೊಂಡ ಮನೆಗಳಿಗೂ 1 ಲಕ್ಷ ರೂ. ಘೋಷಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆ. ಬಿ.ಎಸ್. ಯಡಿಯೂರಪ್ಪ ಅವರಿಗೂ ಇದೆ ಎಂದರು.

ಬಿಎಸ್​ವೈಯನ್ನು ಬಾಯ್ತುಂಬ ಹೊಗಳಿದ ಮಹೇಶ್

ಇನ್ನು, ಇತ್ತೀಚೆಗಷ್ಟೇ ಸಂತೇಮರಹಳ್ಳಿಯಲ್ಲಿ ಕರೆದಿದ್ದ ಸಭೆಯಲ್ಲಿ ಮಹೇಶ್ ಅವರು ಬಿಜೆಪಿಗೆ ತೆರಳಿದರೇ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಅವರ ಬೆಂಬಲಿಗರೇ ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಒಟ್ಟಾರೆ ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್​ ಮಹೇಶ್ ಅವರ ಈ ಹೊಗಳಿಕೆ ಮಾತುಗಳು ಬಿಜೆಪಿ ಸೇರುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡಿವೆ.

Intro:ಬಿಎಸ್ ವೈಯನ್ನು ಬಾಯ್ತುಂಬ ಹೊಗಳಿದ ಮಹೇಶ್: ಇದು ಬಿಜೆಪಿ ಸೇರುವ ಮುನ್ಸೂಚನೆಯೇ!?


ಚಾಮರಾಜನಗರ: ಬಿಎಸ್ ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಬಿಜೆಪಿ ಸರ್ಕಾರವನ್ನು ಮತ್ತು ಸಿಎಂ ಬಿಎಸ್ ವೈ ಅವರನ್ನು ಬಾಯ್ತುಂಬ ಹೊಗಳಿದ ಪ್ರಸಂಗ ನಡೆಯಿತು.

Body:ಕೊಳ್ಳೇಗಾಲದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸೋಮಣ್ಣ ಭೇಟಿ ನೀಡಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ್ ಮಾತನಾಡಿ, ನೆರೆಗೆ ಸಂಪೂರ್ಣ ತುತ್ತಾದ ಮನೆಗೆ ೫ ಲಕ್ಷ ರೂ. ಕೊಡುವ ಐತಿಹಾಸಿಕ ತೀರ್ಮಾನವನ್ನು ಬಿಜೆಪಿ ಸರ್ಕಾರ ಮಾಡಿದೆ. ಜಖಂಗೊಂಡ ಮನೆಗಳಿಗೂ ೧ ಲಕ್ಷವನ್ನು ಘೋಷಿಸಿದ್ದಾರೆ ಎಂದರು.

ನೆರೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆ. ಬಿ.ಎಸ್.ಯಡಿಯೂರಪ್ಪ ಅವರಿಗೂ ಇದೆ ಎಂದರು.

ಇನ್ನು, ಇತ್ತೀಚೆಗಷ್ಟೆ ಸಂತೇಮರಹಳ್ಳಿಯಲ್ಲಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಮಹೇಶ್ ಅವರು ಬಿಜೆಪಿಗೆ ತೆರಳಿದರೇ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Conclusion:ಬಿಎಸ್ ಪಿ ಉಚ್ಛಾಟಿತ ಶಾಸಕ ಮಹೇಶ್ ಅವರ ಈ ಹೊಗಳಿಕೆ ಮಾತುಗಳು ಬಿಜೆಪಿ ಸೇರುತ್ತಾರೆ ಎಂಬ ಮಾತಿಗೆ ಪುಷ್ಟಿ ನೀಡಿದೆ.
Last Updated : Aug 22, 2019, 11:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.