ETV Bharat / state

ಮನೆಗಳ್ಳತನ ಪ್ರಕರಣ: ಆರೋಪಿಗಳ ಬಂಧನ

author img

By

Published : Jan 17, 2020, 11:08 PM IST

ನಗರದಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಮನೆಗಳ್ಳತನ ಪ್ರಕರಣ
House theft case

ಚಾಮರಾಜನಗರ : ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲದ ಮಂಜುನಾಥ್, ನಗರ ಬಡಾವಣೆಯ ನಿವಾಸಿ ಶಿವ ಹಾಗೂ ಯಳಂದೂರು ತಾಲೂಕಿನ ವೈ.ಕೆ.ಮೋಳೆಯ ಶ್ರೀನಿವಾಸ್ ಬಂಧಿತ ಆರೋಪಿಗಳು‌.

ಜ.6ರಂದು ಆದರ್ಶ ನಗರದಲ್ಲಿನ ಪಶು ವೈದ್ಯಾಧಿಕಾರಿ ಗುರು ಲಿಂಗಯ್ಯ ಎಂಬವರು ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್, ಪಿಎಸ್ಐ ರಾಜೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 80 ಗ್ರಾಂ ಮೌಲ್ಯದ ಎರಡು ಚಿನ್ನದ ಬಳೆ, ಒಂದು ಜೊತೆ ಓಲೆ ಹಾಗೂ 1 ನಕ್ಲೇಸ್ ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸ ಎಂಬಾಯ ವೃತ್ತಿಪರ ಕಳ್ಳನಾಗಿದ್ದು, ಈತನ ಮೇಲೆ10 ಕ್ಕೂ ಹೆಚ್ಚು ಪ್ರಕರಣಗಳಿದ್ದು ಮೂರುವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದಾನೆ. ಇನ್ನು ಶಿವು ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ವೇಳೆ ಶ್ರೀನಿವಾಸನ ಗೆಳೆತನವಾಗಿ ಇಬ್ಬರು ಕಳ್ಳತನಕ್ಕಿಳಿದಿದ್ದರು.

ಚಾಮರಾಜನಗರ : ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲದ ಮಂಜುನಾಥ್, ನಗರ ಬಡಾವಣೆಯ ನಿವಾಸಿ ಶಿವ ಹಾಗೂ ಯಳಂದೂರು ತಾಲೂಕಿನ ವೈ.ಕೆ.ಮೋಳೆಯ ಶ್ರೀನಿವಾಸ್ ಬಂಧಿತ ಆರೋಪಿಗಳು‌.

ಜ.6ರಂದು ಆದರ್ಶ ನಗರದಲ್ಲಿನ ಪಶು ವೈದ್ಯಾಧಿಕಾರಿ ಗುರು ಲಿಂಗಯ್ಯ ಎಂಬವರು ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್, ಪಿಎಸ್ಐ ರಾಜೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ 80 ಗ್ರಾಂ ಮೌಲ್ಯದ ಎರಡು ಚಿನ್ನದ ಬಳೆ, ಒಂದು ಜೊತೆ ಓಲೆ ಹಾಗೂ 1 ನಕ್ಲೇಸ್ ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸ ಎಂಬಾಯ ವೃತ್ತಿಪರ ಕಳ್ಳನಾಗಿದ್ದು, ಈತನ ಮೇಲೆ10 ಕ್ಕೂ ಹೆಚ್ಚು ಪ್ರಕರಣಗಳಿದ್ದು ಮೂರುವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದಾನೆ. ಇನ್ನು ಶಿವು ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ವೇಳೆ ಶ್ರೀನಿವಾಸನ ಗೆಳೆತನವಾಗಿ ಇಬ್ಬರು ಕಳ್ಳತನಕ್ಕಿಳಿದಿದ್ದರು.

Intro:ಜೈಲಿನಲ್ಲಿ ಗೆಳೆಯರಾದವರು ಮತ್ತೇ ಜೈಲು ಸೇರಿದರು... ಬುದ್ಧಿ ಕಲಿಯದ ಕೊಳ್ಳೇಗಾಲದ ಕಳ್ಳರು!

ಚಾಮರಾಜನಗರ: ಒಂದು ಬಾರಿ ತಪ್ಪು ಮಾಡಿ ಜೈಲು ಶಿಕ್ಷೆ ಅನುಭವಿಸಿದರೂ ತಮ್ಮ ಖತರ್ನಾಕ್ ಬುದ್ಧಿ ಬಿಡದೇ ಜೈಲಿನಲ್ಲಿ ಮುದ್ದೆ ಮುರಿಯಲು ಹೊರಟ ಕಳ್ಳರ ಸ್ಟೋರಿ ಇಲ್ಲಿದೆ ನೋಡಿ.

Body:ಮನೆಯೊಂದರಲ್ಲಿ ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದ
ಕೊಳ್ಳೇಗಾಲದ ಮಂಜುನಾಥ್ ನಗರ ಬಡಾವಣೆಯ ನಿವಾಸಿ ಶಿವ ಅಲಿಯಾಸ್ ಶಿವು
ಹಾಗೂ ಯಳಂದೂರು ತಾಲೂಕಿನ ವೈ.ಕೆ.ಮೋಳೆಯ ಶ್ರೀನಿವಾಸ್ ಅಲಿಯಾಸ್ ಸೀನಾ ಬಂಧಿತ ಆರೋಪಿಗಳು‌.

ಆದರ್ಶ ನಗರದಲ್ಲಿನ ಪಶು ವೈದ್ಯಾಧಿಕಾರಿ ಗುರು ಲಿಂಗಯ್ಯ ಎಂಬವರು ಜ.೩ ರಿಂದ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಜ.6ರಂದು ಕಳ್ಳತನ ವಾಗಿತ್ತು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಜ.6ರಂದು ಪ್ರಕರಣ ದಾಖಲಾಗಿತ್ತು. ಕೊಳ್ಳೇಗಾಲ ಸಿಪಿಐ ಶ್ರೀಕಾಂತ್, ಪಿಎಸ್ಐ ರಾಜೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ೧೧ ದಿನಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಿ
80ಗ್ರಾಂ ಮೌಲ್ಯದ ಎರಡು ಚಿನ್ನದ ಬಳೆ, ಒಂದು ಜೊತೆ ಓಲೆ ಹಾಗೂ 1 ನಕ್ಲೇಸ್ ವಶಕ್ಕೆ ಪಡೆದಿದ್ದಾರೆ.

Conclusion:ಇನ್ನು, ಶ್ರೀನಿವಾಸ ಎಂಬಾಯ ವೃತ್ತಿಪರ ಕಳ್ಳನಾಗಿದ್ದು ಈತನ ಮೇಲೆ ೧೦ ಕ್ಕೂ ಹೆಚ್ಚು ಪ್ರಕರಣಗಳಿದ್ದು ಮೂರುವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದಾನೆ. ಶಿವು ಕೊಲೆಯತ್ನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ವೇಳೆ ಶ್ರೀನಿವಾಸನ ಗೆಳೆತನವಾಗಿ ಇಬ್ಬರು ಕಳ್ಳತನಕ್ಕಿಳಿದಿದ್ದಾರೆ. ಬುದ್ಧಿ ಕಲಿಯದಿದ್ದರಿಂದ ಇಬ್ಬರೂ ಜೈಲು ಸೇರಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.