ETV Bharat / state

ಕಾಡಿನೊಳಗೆ ಶಾಸಕ ಮಹೇಶ್ ಬೆಂಬಲಿಗರ ಡ್ಯಾನ್ಸ್... ಪರಿಸರವಾದಿಗಳಿಂದ ಆಕ್ರೋಶ! - ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿನೊಳಗೆ ಶಾಸಕ ಮಹೇಶ್ ಬೆಂಬಲಿಗರ ಡ್ಯಾನ್ಸ್

ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿನಲ್ಲಿರುವ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಹಾದಿಯ ಬಳಿ ಕಾರು ನಿಲ್ಲಿಸಿ ಶಾಸಕ ಮಹೇಶ್ ಬೆಂಬಲಿಗರು ಡ್ಯಾನ್ಸ್‌ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

dance-of-mahesh-supporters
ಕಾಡಿನೊಳಗೆ ಶಾಸಕ ಮಹೇಶ್ ಬೆಂಬಲಿಗರ ಡ್ಯಾನ್ಸ್... ಪರಿಸರವಾದಿಗಳಿಂದ ಆಕ್ರೋಶ!
author img

By

Published : Jan 3, 2020, 8:54 PM IST

ಚಾಮರಾಜನಗರ: ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿನಲ್ಲಿರುವ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಹಾದಿಯ ಬಳಿ ಕಾರು ನಿಲ್ಲಿಸಿ ಶಾಸಕ ಮಹೇಶ್ ಬೆಂಬಲಿಗರು ಡ್ಯಾನ್ಸ್‌ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಡಿನೊಳಗೆ ಶಾಸಕ ಮಹೇಶ್ ಬೆಂಬಲಿಗರ ಡ್ಯಾನ್ಸ್... ಪರಿಸರವಾದಿಗಳಿಂದ ಆಕ್ರೋಶ!

ಪ್ರವೇಶದ್ವಾರದಿಂದ ಗಿರಿಜನರ ಪೋಡಿಯವರೆಗೆ ಎಲ್ಲಿಯೂ ಪ್ರವಾಸಿಗರು ವಾಹನ ನಿಲ್ಲಿಸುವಂತಿಲ್ಲ, ಒಂದು ವೇಳೆ ನಿಲ್ಲಿಸಿದರೂ, ದಂಡ ವಿಧಿಸುವ ಅರಣ್ಯ ಇಲಾಖೆಯ ಕಣ್ಣಿಗೆ ಮಹೇಶ್ ಉಪ್ಪಾರ್, ಜಿ.ಮಾದೇಶ್, ಕೆ.ದೊರೆಸ್ವಾಮಿ, ಪಿ.ಕುಮಾರ್ ಹಾಗೂ ಇನ್ನಿತರರು ಕಣ್ಣಿಗೆ ಬಿದ್ದಿಲ್ಲವೇ ಎಂಬ ವಿಚಾರ ಈಗ ಚರ್ಚಾಸ್ಪದವಾಗಿದೆ.

ರಸ್ತೆಬದಿಯಲ್ಲೇ ವಾಹನ ನಿಲ್ಲಿಸಿ ಹಾಡುಗಳನ್ನು ಹಾಕಿಕೊಂಡು 4-5 ಮಂದಿ ಕುಣಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಗಸ್ತು ಮಾಡಬೇಕಿದ್ದು, ಡ್ಯಾನ್ಸ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ಜೋರಾಗಿದೆ.

ಚಾಮರಾಜನಗರ: ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿನಲ್ಲಿರುವ ಬಿಳಿಗಿರಿರಂಗನಾಥ ಸ್ವಾಮಿ ದೇಗುಲದ ಹಾದಿಯ ಬಳಿ ಕಾರು ನಿಲ್ಲಿಸಿ ಶಾಸಕ ಮಹೇಶ್ ಬೆಂಬಲಿಗರು ಡ್ಯಾನ್ಸ್‌ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಡಿನೊಳಗೆ ಶಾಸಕ ಮಹೇಶ್ ಬೆಂಬಲಿಗರ ಡ್ಯಾನ್ಸ್... ಪರಿಸರವಾದಿಗಳಿಂದ ಆಕ್ರೋಶ!

ಪ್ರವೇಶದ್ವಾರದಿಂದ ಗಿರಿಜನರ ಪೋಡಿಯವರೆಗೆ ಎಲ್ಲಿಯೂ ಪ್ರವಾಸಿಗರು ವಾಹನ ನಿಲ್ಲಿಸುವಂತಿಲ್ಲ, ಒಂದು ವೇಳೆ ನಿಲ್ಲಿಸಿದರೂ, ದಂಡ ವಿಧಿಸುವ ಅರಣ್ಯ ಇಲಾಖೆಯ ಕಣ್ಣಿಗೆ ಮಹೇಶ್ ಉಪ್ಪಾರ್, ಜಿ.ಮಾದೇಶ್, ಕೆ.ದೊರೆಸ್ವಾಮಿ, ಪಿ.ಕುಮಾರ್ ಹಾಗೂ ಇನ್ನಿತರರು ಕಣ್ಣಿಗೆ ಬಿದ್ದಿಲ್ಲವೇ ಎಂಬ ವಿಚಾರ ಈಗ ಚರ್ಚಾಸ್ಪದವಾಗಿದೆ.

ರಸ್ತೆಬದಿಯಲ್ಲೇ ವಾಹನ ನಿಲ್ಲಿಸಿ ಹಾಡುಗಳನ್ನು ಹಾಕಿಕೊಂಡು 4-5 ಮಂದಿ ಕುಣಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಗಸ್ತು ಮಾಡಬೇಕಿದ್ದು, ಡ್ಯಾನ್ಸ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ಜೋರಾಗಿದೆ.

Intro:ಕಾಡಿನೊಳಗೆ ಶಾಸಕ ಮಹೇಶ್ ಬೆಂಬಲಿಗರ ಡ್ಯಾನ್ಸ್... ಪರಿಸರವಾದಿಗಳಿಂದ ಆಕ್ರೋಶ!


ಚಾಮರಾಜನಗರ: ಬಿಳಿಗಿರಿರಂಗನಾಥ ಸ್ವಾಮಿ ದೇಗುಲ ಹುಲಿ ಸಂರಕ್ಷಿತ ಪ್ರದೇಶದ ಕಾಡಿನ ಹಾದಿಯಲ್ಲಿ ಕಾರು ನಿಲ್ಲಿಸಿ ಶಾಸಕ ಮಹೇಶ್ ಬೆಂಬಲಿಗರು ಡ್ಯಾನ್ಸ್‌ ಮಾಡಿರುವ ವಿಡಿಯೋವೊಂದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Body:ಪ್ರವೇಶದ್ವಾರದಿಂದ ಗಿರಿಜನರ ಪೋಡಿನರೆಗೆ ಎಲ್ಲಿಯೂ ಪ್ರವಾಸಿಗರು ವಾಹನ ನಿಲ್ಲಿಸಬಾರದು, ಒಂದು ವೇಳೆ ನಿಲ್ಲಿಸಿದರೆ ದಂಡ ವಿಧಿಸುವ ಅರಣ್ಯ ಇಲಾಖೆಯ ಕಣ್ಣಿಗೆ ಮಹೇಶ್ ಉಪ್ಪಾರ್, ಜಿ.ಮಾದೇಶ್, ಕೆ.ದೊರೆಸ್ವಾಮಿ, ಪಿ.ಕುಮಾರ್ ಹಾಗೂ ಇನ್ನಿತರರು ಕಣ್ಣಿಗೆ ಬಿದ್ದಿಲ್ಲವೇ ಎಂಬುದು ಚರ್ಚಾಸ್ಪದವಾಗಿದೆ.

Conclusion:ರಸ್ತೆಬದಿಯಲ್ಲೇ ವಾಹನ ನಿಲ್ಲಿಸಿ ಹಾಡುಗಳನ್ನು ಹಾಕಿಕೊಂಡು 4-5 ಮಂದಿ ಕುಣಿದಿರುವ ವಿಡಿಯೋ ಎಲ್ಲೆಡೆ ವೈರಲ್ಲಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಗಸ್ತು ಮಾಡಬೇಕಿದ್ದು ಡ್ಯಾನ್ಸ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಕೂಗು ಜೋರಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.