ETV Bharat / state

ಸಿಎಂ ಗ್ರಾಮ ವಾಸ್ತವ್ಯ ಅದ್ಭುತ, ನಮ್ಮ ಜಿಲ್ಲೆಗೂ ಬರುತ್ತಾರೆ.. - ಶಾಸಕ ಎನ್‌ ಮಹೇಶ್

ಮುಖ್ಯಮಂತ್ರಿ ಜನರ ಹತ್ತಿರ ಹೋದರೆ ಇಡೀ ಆಡಳಿತ ವ್ಯವಸ್ಥೆ ಅಲರ್ಟ್ ಆಗುತ್ತೆ, ಜನರ ಕುಂದುಕೊರತೆಗಳು ನೀಗುತ್ತದೆ, ನಮ್ಮ ಜಿಲ್ಲೆಗೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

author img

By

Published : Jun 4, 2019, 8:42 PM IST

ಶಾಸಕ ಎನ್.ಮಹೇಶ್

ಚಾಮರಾಜನಗರ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ಅದ್ಭುತ, ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಜನರ ಹತ್ತಿರ ಹೋದರೆ ಇಡೀ ಆಡಳಿತ ವ್ಯವಸ್ಥೆ ಅಲರ್ಟ್ ಆಗುತ್ತೆ. ಜನರ ಕುಂದುಕೊರತೆಗಳು ನೀಗುತ್ತದೆ. ನಮ್ಮ ಜಿಲ್ಲೆಗೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎನ್.ಮಹೇಶ್

ತಾವು ಸಂಪುಟಕ್ಕೆ ಸೇರುವುದು ಕೇವಲ‌ ವದಂತಿ. ನಾನೀಗ ಸ್ವತಂತ್ರನಾಗಿದ್ದು, ಹೈಕಮಾಂಡ್ ಹೇಳಿದವರಿಗಷ್ಟೇ ನನ್ನ ಬೆಂಬಲ ಎಂದು ಸ್ಪಷ್ಟಪಡಿಸಿದರು.

ಚಾಮರಾಜನಗರ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ಅದ್ಭುತ, ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಜನರ ಹತ್ತಿರ ಹೋದರೆ ಇಡೀ ಆಡಳಿತ ವ್ಯವಸ್ಥೆ ಅಲರ್ಟ್ ಆಗುತ್ತೆ. ಜನರ ಕುಂದುಕೊರತೆಗಳು ನೀಗುತ್ತದೆ. ನಮ್ಮ ಜಿಲ್ಲೆಗೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎನ್.ಮಹೇಶ್

ತಾವು ಸಂಪುಟಕ್ಕೆ ಸೇರುವುದು ಕೇವಲ‌ ವದಂತಿ. ನಾನೀಗ ಸ್ವತಂತ್ರನಾಗಿದ್ದು, ಹೈಕಮಾಂಡ್ ಹೇಳಿದವರಿಗಷ್ಟೇ ನನ್ನ ಬೆಂಬಲ ಎಂದು ಸ್ಪಷ್ಟಪಡಿಸಿದರು.

Intro:ಸಿಎಂ ಗ್ರಾಮವಾಸ್ತವ್ಯ ವಂಡರ್ಫುಲ್, ನಮ್ಮ ಜಿಲ್ಲೆಗೂ ಬರುತ್ತಾರೆ: ಎನ್. ಮಹೇಶ್


ಚಾಮರಾಜನಗರ: ಮುಖ್ಯಮಂತ್ರಿ ಗ್ರಾಮವಾಸ್ತವ್ಯಕ್ಕೆ ಮುಂದಾಗಿರುವುದು ವಂಡರ್ ಫುಲ್, ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.



Body:ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಜನರ ಹತ್ತಿರ ಹೋದರೇ ಇಡೀ ಆಡಳಿತ ವ್ಯವಸ್ಥೆ ಅಲರ್ಟ್ ಆಗತ್ತೆ, ಜನರ ಕುಂದುಕೊರತೆಗಳು ನೀಗುತ್ತದೆ, ನಮ್ಮ‌ಜಿಲ್ಲೆಗೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Conclusion:ಇನ್ನು, ತಾವು ಸಂಪುಟಕ್ಕೆ ಸೇರುವುದು ಕೇವಲ‌ ವದಂತಿ, ನಾನೀಗ ಸ್ವತಂತ್ರನಾಗಿದ್ದು ಹೈಕಮಾಂಡ್ ಹೇಳಿದವರಿಗಷ್ಟೆ ನನ್ನ‌ ಬೆಂಬಲ ಎಂದು ಸ್ಪಷ್ಟಪಡಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.