ETV Bharat / state

ಕಟ್ಟಡ ನವೀಕರಣ ವೇಳೆ ಕಾಲುಜಾರಿ ಬಿದ್ದು ಕಾವಲುಗಾರ ಸಾವು

author img

By

Published : Sep 22, 2019, 6:38 PM IST

ಚಾಮರಾಜನಗರದ ವಾಸವಿ ಮಹಲ್​ ಛತ್ರದ ನವೀಕರಣ ವೇಳೆ ಕಾವಲುಗಾರ ಜವರಯ್ಯ ಕಟ್ಟಡದ ಮೇಲಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಮೃತಪಟ್ಟ ಕಾವಲುಗಾರ ಜವರಯ್ಯ

ಚಾಮರಾಜನಗರ: ಆಕಸ್ಮಿಕವಾಗಿ ಛಾವಣಿ ಮೇಲಿಂದ ಬಿದ್ದು ಕಾವಲುಗಾರ ಮೃತಪಟ್ಟಿರುವ ಘಟನೆ ನಗರದ ವಾಸವಿ ಮಹಲ್ ಛತ್ರದಲ್ಲಿ ನಡೆದಿದೆ.

chamrajnagar:  Rectangular  watchman died
ಮೃತಪಟ್ಟ ಕಾವಲುಗಾರ ಜವರಯ್ಯ

ನಗರದ ಗಾಳಿಪುರ ನಿವಾಸಿ ಜವರಯ್ಯ(55) ಮೃತ ದುರ್ದೈವಿ.

ಇವರು ಹಲವು ವರ್ಷಗಳಿಂದ ವಾಸವಿ ಮಹಲ್​ನ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಛತ್ರದ ಛಾವಣಿಯ ನವೀಕರಣ ಕಾರ್ಯ ನಡೆಯುತ್ತಿದ್ದು, ಪ್ಲಾಸ್ಟಿಕ್ ಶೀಟಿನ ಮೇಲೆ ಕಾಲಿಟ್ಟಿದ್ದರಿಂದ ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಆಕಸ್ಮಿಕವಾಗಿ ಛಾವಣಿ ಮೇಲಿಂದ ಬಿದ್ದು ಕಾವಲುಗಾರ ಮೃತಪಟ್ಟಿರುವ ಘಟನೆ ನಗರದ ವಾಸವಿ ಮಹಲ್ ಛತ್ರದಲ್ಲಿ ನಡೆದಿದೆ.

chamrajnagar:  Rectangular  watchman died
ಮೃತಪಟ್ಟ ಕಾವಲುಗಾರ ಜವರಯ್ಯ

ನಗರದ ಗಾಳಿಪುರ ನಿವಾಸಿ ಜವರಯ್ಯ(55) ಮೃತ ದುರ್ದೈವಿ.

ಇವರು ಹಲವು ವರ್ಷಗಳಿಂದ ವಾಸವಿ ಮಹಲ್​ನ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಛತ್ರದ ಛಾವಣಿಯ ನವೀಕರಣ ಕಾರ್ಯ ನಡೆಯುತ್ತಿದ್ದು, ಪ್ಲಾಸ್ಟಿಕ್ ಶೀಟಿನ ಮೇಲೆ ಕಾಲಿಟ್ಟಿದ್ದರಿಂದ ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾಲುಜಾರಿ ಬಿದ್ದು ಛತ್ರದ ವಾಚ್ ಮನ್ ಸಾವು

ಚಾಮರಾಜನಗರ: ಆಕಸ್ಮಿಕವಾಗಿ ಬಿದ್ದು ವಾಚ್ ಮನ್ ಒಬ್ಬರು ಮೃತಪಟ್ಟಿರುವ ಘಟನೆ ನಗರದ ವಾಸವಿ ಮಹಲ್ ಛತ್ರದಲ್ಲಿ ನಡೆದಿದೆ.

Body:ನಗರದ ಗಾಳಿಪುರ ನಿವಾಸಿ ಜವರಯ್ಯ(೫೫) ಮೃತ ದುರ್ದೈವಿ. ಹಲವಾರು ವರ್ಷಗಳಿಂದ ವಾಸವಿ ಮಹಲ್ ನಲ್ಲಿ ವಾಚಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಛತ್ರದಲ್ಲಿ ಛಾವಣಿ ಭಾಗದಲ್ಲಿ ರಿನೊವೇಷನ್ ಕಾರ್ಯ ನಡೆಯುತ್ತಿದ್ದು ಪ್ಲಾಸ್ಟಿಕ್ ಶೀಟಿನಿ ಮೇಲೆ ಕಾಲಿಟ್ಟಿದ್ದರಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Conclusion:ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರಿಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಿದ್ದು ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.