ETV Bharat / state

ಕಿಕ್‌ ಏರಿದಾಗ ಕಾಲು ಜಾರಿ ಡ್ಯಾಂನಲ್ಲಿ ಬಿದ್ದ.. ವೀಕೆಂಡ್ ಪಾರ್ಟಿಗೆ ಹೋದವ ಪ್ರಾಣ ಕಳ್ಕೊಂಡ..

author img

By

Published : May 12, 2019, 8:16 PM IST

ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಮೃತ ಯುವಕ

ಚಾಮರಾಜನಗರ: ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ರಾಮಸಮುದ್ರದ ನಿವಾಸಿ ಸಚಿನ್(19) ಮೃತ ದುರ್ದೈವಿ. ಈ ಯುವಕ ಬೈಕ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರೊಂದಿಗೆ ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದರು. ಮದ್ಯದ ನಶೆಯಲ್ಲಿದ್ದ ಸಚಿನ್ ಕಾಲು ಜಾರಿ ಜಲಾಶಯದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ನಡೆದು 1 ದಿನ ಕಳೆದರೂ ಪ್ರಕರಣ ಮಾತ್ರ ದಾಖಲಾಗಿಲ್ಲ.

ಚಾಮರಾಜನಗರ: ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಜಲಾಶಯಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ರಾಮಸಮುದ್ರದ ನಿವಾಸಿ ಸಚಿನ್(19) ಮೃತ ದುರ್ದೈವಿ. ಈ ಯುವಕ ಬೈಕ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರೊಂದಿಗೆ ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದರು. ಮದ್ಯದ ನಶೆಯಲ್ಲಿದ್ದ ಸಚಿನ್ ಕಾಲು ಜಾರಿ ಜಲಾಶಯದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನೆ ನಡೆದು 1 ದಿನ ಕಳೆದರೂ ಪ್ರಕರಣ ಮಾತ್ರ ದಾಖಲಾಗಿಲ್ಲ.

Intro:ವೀಕೆಂಡ್ ಪಾರ್ಟಿ ತಂದ ಆಪತ್ತು: ಚಿಗುರು ಮೀಸೆಯ ಹುಡುಗ ನೀರುಪಲು!

ಚಾಮರಾಜನಗರ: ವೀಕೆಂಡ್ ಮೋಜು- ಮಸ್ತಿ ಯುವಕನ ಸಾವಿನೊಂದಿಗೆ ಅಂತ್ಯವಾಗಿರುವ ಘಟನೆ ನಗರದಲ್ಲಿ ನಡೆದಿದೆ.

Body:ರಾಮಸಮುದ್ರದ ನಿವಾಸಿ ಸಚಿನ್(೧೯) ಮೃತ ದುರ್ದೈವಿ. ಸಚಿನ್ ಬೈಕ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ತಿಳಿದುಬಂದಿದ್ದು, ಸ್ನೇಹಿತರೊಂದಿಗೆ ವೀಕೆಂಡ್ ಮೋಜಿಗಾಗಿ ಸುವರ್ಣಾವತಿ ಜಲಾಶಯಕ್ಕೆ ತೆರಳಿದ್ದರು ಎನ್ನಲಾಗಿದೆ.

ಮದ್ಯದ ನಶೆಯಲ್ಲಿದ್ದ ಸಚಿನ್ ಕಾಲು ಜಾರಿ ಜಲಾಶಯಕ್ಕೆ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ.
Conclusion:
ಈ ಕುರಿತು ಇದುವರೆವಿಗೂ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.