ETV Bharat / state

ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್​​​ ವೈರಲ್: ನೃತ್ಯಕ್ಕೆ ನೆಟ್ಟಿಗರ ಕಿಡಿ - ಚಾಮರಾಜನಗರ ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ವೈರಲ್

ಶಬರಿಮಲೆ ಯಾತ್ರಾರ್ಥಿಗಳು ರೊಮ್ಯಾಂಟಿಕ್ ಹಾಡೊಂದಕ್ಕೆ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

chamarajanagara
ಮಾಲಾಧಾರಿಗಳ ಡ್ಯಾನ್ಸ್
author img

By

Published : Jan 20, 2020, 12:57 PM IST

ಚಾಮರಾಜನಗರ: ಶಬರಿಮಲೆ ಯಾತ್ರಾರ್ಥಿಗಳು ಮೈಸೂರು ಮಲ್ಲಿಗೆ ಎಂಬ ಕನ್ನಡದ ರೊಮ್ಯಾಂಟಿಕ್ ಹಾಡೊಂದಕ್ಕೆ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ತಾಮಸಿಕ ಆಹಾರಗಳನ್ನು ತ್ಯಜಿಸಿ ಮಡಿ ಬಟ್ಟೆಯಲ್ಲಿ ಸದಾ ಅಯ್ಯಪ್ಪ ಸ್ವಾಮಿಯ ಧ್ಯಾನ ಮಾಡಿ ವ್ರತಾಚರಣೆ ಮಾಡುವುದು ರೂಢಿ. ಆದರೆ ಕೆಲ ಮಾಲಾಧಾರಿಗಳು ಭಕ್ತಿಯ ಗಾಂಭೀರ್ಯತೆ ಇಲ್ಲದೆ ಕುಣಿದು ಶಬರಿಮಲೆ ಯಾತ್ರೆಯನ್ನು ಪ್ರವಾಸದಂತೆ ಪರಿಗಣಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಾತ್ವಿಕ ಆಹಾರ, ಬ್ರಹ್ಮಚರ್ಯೆ, ಗಾಂಭೀರ್ಯ ಕಾಪಾಡಿಕೊಳ್ಳಬೇಕಾದ ಮಾಲಾಧಾರಿಗಳು ಅಯ್ಯಪ್ಪನಿಗೆ ಅಪಚಾರ ಎಸಗಿದ್ದಾರೆ ಎಂದು ಭಕ್ತರು ಕಿಡಿಕಾರಿದ್ದಾರೆ.

ಚಾಮರಾಜನಗರ: ಶಬರಿಮಲೆ ಯಾತ್ರಾರ್ಥಿಗಳು ಮೈಸೂರು ಮಲ್ಲಿಗೆ ಎಂಬ ಕನ್ನಡದ ರೊಮ್ಯಾಂಟಿಕ್ ಹಾಡೊಂದಕ್ಕೆ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ತಾಮಸಿಕ ಆಹಾರಗಳನ್ನು ತ್ಯಜಿಸಿ ಮಡಿ ಬಟ್ಟೆಯಲ್ಲಿ ಸದಾ ಅಯ್ಯಪ್ಪ ಸ್ವಾಮಿಯ ಧ್ಯಾನ ಮಾಡಿ ವ್ರತಾಚರಣೆ ಮಾಡುವುದು ರೂಢಿ. ಆದರೆ ಕೆಲ ಮಾಲಾಧಾರಿಗಳು ಭಕ್ತಿಯ ಗಾಂಭೀರ್ಯತೆ ಇಲ್ಲದೆ ಕುಣಿದು ಶಬರಿಮಲೆ ಯಾತ್ರೆಯನ್ನು ಪ್ರವಾಸದಂತೆ ಪರಿಗಣಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಾತ್ವಿಕ ಆಹಾರ, ಬ್ರಹ್ಮಚರ್ಯೆ, ಗಾಂಭೀರ್ಯ ಕಾಪಾಡಿಕೊಳ್ಳಬೇಕಾದ ಮಾಲಾಧಾರಿಗಳು ಅಯ್ಯಪ್ಪನಿಗೆ ಅಪಚಾರ ಎಸಗಿದ್ದಾರೆ ಎಂದು ಭಕ್ತರು ಕಿಡಿಕಾರಿದ್ದಾರೆ.

Intro:ಅಯ್ಯಪ್ಪ ಮಾಲಾಧಾರಿಗಳ ಡ್ಯಾನ್ಸ್ ವೈರಲ್... ಅಸಭ್ಯ ನೃತ್ಯಕ್ಕೆ ಭಕ್ತರ ಕಿಡಿ!


ಚಾಮರಾಜನಗರ: ಶಬರಿಮಲೆ ಯಾತ್ರಾರ್ಥಿಗಳು ರೊಮ್ಯಾಂಟಿಕ್ ಹಾಡೊಂದಕ್ಕೆ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ಲಾಗಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

. Body:ತಾಮಸಿಕ ಆಹಾರಗಳನ್ನು ತ್ಯಜಿಸಿ ಮಡಿ ಬಟ್ಟೆಯಲ್ಲಿ ಸದಾ ಅಯ್ಯಪ್ಪ ಸ್ವಾಮಿಯ ಧ್ಯಾನ ಮಾಡುವ ವ್ರತಾಚರಣೆ ಮಾಡುವುದು ರೂಢಿ. ಆದರೆ, ಕೆಲ ಮಾಲಾಧಾರಿಗಳು ಭಕ್ತಿಯ ಗಾಂಭೀರ್ಯತೆ ಇಲ್ಲದೇ ಕುಣಿದು ಶಬರಿಮಲೆ ಯಾತ್ರೆಯನ್ನು ಪ್ರವಾಸದಂತೆ ಪರಿಗಣಿಸಿರುವುದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ಸಾತ್ವಿಕ ಆಹಾರ, ಬ್ರಹ್ಮಚರ್ಯೆ, ಗಾಂಭೀರ್ಯ ಕಾಪಾಡಿಕೊಳ್ಳಬೇಕಾದ ಮಾಲಾಧಾರಿಗಳು ಅಯ್ಯಪ್ಪನಿಗೆ ಅಪಚಾರ ಎಸಗಿದ್ದಾರೆ ಎಂದು ಭಕ್ತರು ಕಿಡಿಕಾರಿದ್ದಾರೆConclusion:ಇನ್ನಾದರೂ ತೀರ್ಥಯಾತ್ರೆಗೆ ತೆರಳುವ ಭಕ್ತರು ಸ್ಥಳದ ಮಹಿಮೆ ಅರಿತು ಸನ್ನಡತೆಯಿಂದ ವರ್ತಿಸಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.