ETV Bharat / state

ಬಿಜೆಪಿಯ ಯಾವುದೇ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ - undefined

ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ ಎಂದು ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ
author img

By

Published : Jul 10, 2019, 11:46 AM IST

ಬೆಂಗಳೂರು: ಜೆಡಿಎಸ್ ಶಾಸಕರೆಲ್ಲಾ ರೆಸಾರ್ಟ್​ನಲ್ಲಿ ಸೇಫ್ ಆಗಿದ್ದಾರೆ. ಮುಂಬೈನಲ್ಲಿರುವ ಮೂವರು ಶಾಸಕರು ಹೊರತುಪಡಿಸಿ ಬಹುತೇಕ ಜೆಡಿಎಸ್ ಶಾಸಕರು ಇಲ್ಲೇ ಇದ್ದೇವೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ನಾವು ಬಗ್ಗೋದಿಲ್ಲ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ದಾರೆ.

ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ

ದೇವನಹಳ್ಳಿ ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಕುಮಾರಣ್ಣ, ಅನಿತಕ್ಕ, ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ಶಾಸಕರು ಸೇಫ್​ ಆಗಿದ್ದೇವೆ. ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಹೊರಗಡೆ ಹೋದರೆ ಏನೇನೋ ಹೇಳ್ತಾರೆ ಅಂತ ನಾವೆಲ್ಲರೂ ರೆಸಾರ್ಟ್​ನಲ್ಲೇ ಒಟ್ಟಿಗೆ ಇದ್ದೇವೆ ಎಂದರು.

ಬೆಂಗಳೂರು: ಜೆಡಿಎಸ್ ಶಾಸಕರೆಲ್ಲಾ ರೆಸಾರ್ಟ್​ನಲ್ಲಿ ಸೇಫ್ ಆಗಿದ್ದಾರೆ. ಮುಂಬೈನಲ್ಲಿರುವ ಮೂವರು ಶಾಸಕರು ಹೊರತುಪಡಿಸಿ ಬಹುತೇಕ ಜೆಡಿಎಸ್ ಶಾಸಕರು ಇಲ್ಲೇ ಇದ್ದೇವೆ. ಬಿಜೆಪಿಯ ಯಾವುದೇ ಆಮಿಷಗಳಿಗೆ ನಾವು ಬಗ್ಗೋದಿಲ್ಲ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ದಾರೆ.

ಬಿಜೆಪಿಯ ಆಮಿಷಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ ಸ್ಪಷ್ಟನೆ

ದೇವನಹಳ್ಳಿ ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಕುಮಾರಣ್ಣ, ಅನಿತಕ್ಕ, ರೇವಣ್ಣ ಸೇರಿದಂತೆ ಪಕ್ಷದ ಎಲ್ಲ ಶಾಸಕರು ಸೇಫ್​ ಆಗಿದ್ದೇವೆ. ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ, ಬಂದರೂ ನಾವು ಬಗ್ಗೋದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಹೊರಗಡೆ ಹೋದರೆ ಏನೇನೋ ಹೇಳ್ತಾರೆ ಅಂತ ನಾವೆಲ್ಲರೂ ರೆಸಾರ್ಟ್​ನಲ್ಲೇ ಒಟ್ಟಿಗೆ ಇದ್ದೇವೆ ಎಂದರು.

Intro:KN_BNG_02_10_Nisarga_Ambarish_7203301
Slug: ಬಿಜೆಪಿಯ ಯಾವುದೇ ಆಮಿಷ ಗಳಿಗೆ ಬಗ್ಗೋದಿಲ್ಲ: ನಿಸರ್ಗ ನಾರಾಯಣಸ್ವಾಮಿ

ಬೆಂಗಳೂರು: ಜೆಡಿಎಸ್ ಶಾಸಕರೆಲ್ಲಾ ರೆಸಾರ್ಟ್ ನಲ್ಲಿ ಸೇಫ್ ಇಗಿದ್ದಾರೆ.. ಮುಂಬೈಯಲ್ಲಿರುವ ಮೂವರು ಶಾಸಕರು ಹೊರತುಪಡಿಸಿ ಬಹುತೇಕ ಜೆಡಿಎಸ್ ಶಾಸಕರು ಇಲ್ಲೇ ಇದ್ದಾರೆ.. ಕುಮಾರಣ್ಣ, ಅನಿತಕ್ಕ, ರೇವಣ್ಣ ಬಿಟ್ಟು ಉಳಿದೆಲ್ಲ ಶಾಸಕರು ಸೇಫಾಗಿದ್ದಾರೆ.. ನಮಗೆ ಯಾರಿಂದಲೂ ಯಾವುದೇ ಆಮಿಷಗಳು ಬಂದಿಲ್ಲ.. ಬಿಜೆಪಿಯ ಯಾವುದೇ ಆಮಿಷಗಳಿಗೆ ನಾವು ಬಗ್ಗೋದಿಲ್ಲ ಎಂದು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದ್ರು..

ದೇವನಹಳ್ಳಿ ನಂದಿ ಹಿಲ್ಸ್ ಮಾರ್ಗ ಮಧ್ಯೆ ಇರುವ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು ಅತೃಪ್ತ ಶಾಸಕರು ರಾಜೀನಾಮೆ ಕೊಡಲಿಲ್ಲ ಅಂದರೆ ಸರ್ಕಾರ ಸೇಫ್ ಆಗಲಿದೆ..‌ ನಮಗೆ ಯಾವುದೇ ಆಮಿಷ ಬಂದಿಲ್ಲ.. ಬಂದರೂ ನಾವು ಬಗ್ಗೋದಿಲ್ಲ.. ನಾವೆಲ್ಲ ಒಗ್ಗಟ್ಟಾಗಿದ್ದೇವೆ.. ಹೊರಗಡೆ ಹೋದರೆ ಏನೇನೋ ಹೇಳ್ತಾರೆ ಅಂತ ನಾವೆಲ್ಲರೂ ರೆಸಾರ್ಟ್ ನಲ್ಲಿ ಒಟ್ಟಿಗೆ ಇದ್ದೇವೆ.. ಬೆಳಿಗ್ಗೆ ನಾವೆಲ್ಲ ಯೋಗ ಮಾಡಿ ತಿಂಡಿ ಮಾಡಿ ಆರಾಮಾಗಿದ್ದೇವೆ ಎಂದರು..



Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.