ETV Bharat / state

ಗಿಡ ನೆಟ್ಟು ಪೋಸ್​​​ ಕೊಟ್ಟರೆಂಬ ಆರೋಪಕ್ಕೆ ಮೇಯರ್ ಗಂಗಾಂಬಿಕೆ ತಿರುಗೇಟು - undefined

'ವಿಶ್ವಪರಿಸರ ದಿನ'ಕ್ಕೆ ಮೇಯರ್​​ ಗಂಗಾಂಬಿಕೆಯವರು ಎರಡು ಸಸಿಗಳನ್ನು ನೆಟ್ಟು ಮಾಧ್ಯಮಗಳ ಮುಂದೆ ಫೋಸ್​​ ಕೋಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಮೇಯರ್​ ಗಂಗಾಬಿಕೆ ಖಾರವಾಗಿಯೇ ರಿಪ್ಲೈ ಕೊಟ್ಟಿದ್ದಾರೆ.

ವಿಶ್ವಪರಿಸರ ದಿನ
author img

By

Published : Jun 6, 2019, 6:29 PM IST

Updated : Jun 6, 2019, 7:16 PM IST

ಬೆಂಗಳೂರು: ಬಿಬಿಎಂಪಿ ಮೇಯರ್​ ಗಂಗಾಂಬಿಕೆ ಹಾಗೂ ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ನಡುವೆ ಲೆಟರ್​​ ವಾರ್​ ಶುರುವಾಗಿದೆ. ವಿಶ್ವ ಪರಿಸರ ದಿನದಂದು ಮೇಯರ್ ಗಂಗಾಬಿಕೆ​ ಪೋಸ್​​ ಕೊಡಲು ಗಿಡ ನೆಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ವ್ಯಂಗ್ಯ ಮಾಡಿದ್ದಾರೆ.

ಮೇಯರ್ ಗಂಗಾಬಿಕೆ ಪ್ರತಿಕ್ರಿಯೆ​

ಗಿಡ ನೆಡುವ ಮೂಲಕ ಮೇಯರ್ ಗಂಗಾಂಬಿಕೆ ಹಾಗೂ ಅಧಿಕಾರಿ ವರ್ಗದವರು ಪರಿಸರ ದಿನಾಚರಣೆ ಆಚರಿಸಿದ್ದರು. ಆದ್ರೆ ಮೇಯರ್ ನಡೆಯನ್ನು ಟೀಕಿಸಿ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪತ್ರ ಬರೆದಿದ್ದು, ಈ ಪತ್ರಕ್ಕೆ ಉತ್ತರಿಸಿರುವ ಮೇಯರ್ ಅವರ ಲೆಟರ್ ಇದೀಗ ಬಹಿರಂಗವಾಗಿದೆ.

padmanaba reddy letter
ಪದ್ಮನಾಭ ರೆಡ್ಡಿಯವರ ಪತ್ರ

ಈ ಬಗ್ಗೆ ಮಾತನಾಡಿದ ಮೇಯರ್​​ ಗಂಗಾಂಬಿಕೆ, ಪದ್ಮನಾಭರೆಡ್ಡಿಯವರು ಅನೇಕ ವರ್ಷಗಳಿಂದ ಕಾರ್ಪೊರೇಟರ್​​ ಆಗಿದ್ದಾರೆ. ಅವರು ಕಾರ್ಪೊರೇಟರ್​ ಆದಾಗಿನಿಂದಲೂ ಈವರೆಗೆ ಗಿಡಮರಗಳನ್ನು ನೆಟ್ಟು, ಬೆಳೆಸಿ ಅವರ ವಾರ್ಡ್​ ಇದೀಗ​ ನೆರಳಿನ ನಂದನವಾಗಿದೆಯೇ? ಎಂದು ಪರೋಕ್ಷವಾಗಿ ತಿವಿದಿದ್ದಾರೆ.

meyar gangambike letter
ಮೇಯರ್​​ ಗಂಗಾಂಬಿಕೆ ಬರೆದ ಪತ್ರ

ಬೆಂಗಳೂರು: ಬಿಬಿಎಂಪಿ ಮೇಯರ್​ ಗಂಗಾಂಬಿಕೆ ಹಾಗೂ ಬಿಬಿಎಂಪಿಯ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ನಡುವೆ ಲೆಟರ್​​ ವಾರ್​ ಶುರುವಾಗಿದೆ. ವಿಶ್ವ ಪರಿಸರ ದಿನದಂದು ಮೇಯರ್ ಗಂಗಾಬಿಕೆ​ ಪೋಸ್​​ ಕೊಡಲು ಗಿಡ ನೆಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ವ್ಯಂಗ್ಯ ಮಾಡಿದ್ದಾರೆ.

ಮೇಯರ್ ಗಂಗಾಬಿಕೆ ಪ್ರತಿಕ್ರಿಯೆ​

ಗಿಡ ನೆಡುವ ಮೂಲಕ ಮೇಯರ್ ಗಂಗಾಂಬಿಕೆ ಹಾಗೂ ಅಧಿಕಾರಿ ವರ್ಗದವರು ಪರಿಸರ ದಿನಾಚರಣೆ ಆಚರಿಸಿದ್ದರು. ಆದ್ರೆ ಮೇಯರ್ ನಡೆಯನ್ನು ಟೀಕಿಸಿ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪತ್ರ ಬರೆದಿದ್ದು, ಈ ಪತ್ರಕ್ಕೆ ಉತ್ತರಿಸಿರುವ ಮೇಯರ್ ಅವರ ಲೆಟರ್ ಇದೀಗ ಬಹಿರಂಗವಾಗಿದೆ.

padmanaba reddy letter
ಪದ್ಮನಾಭ ರೆಡ್ಡಿಯವರ ಪತ್ರ

ಈ ಬಗ್ಗೆ ಮಾತನಾಡಿದ ಮೇಯರ್​​ ಗಂಗಾಂಬಿಕೆ, ಪದ್ಮನಾಭರೆಡ್ಡಿಯವರು ಅನೇಕ ವರ್ಷಗಳಿಂದ ಕಾರ್ಪೊರೇಟರ್​​ ಆಗಿದ್ದಾರೆ. ಅವರು ಕಾರ್ಪೊರೇಟರ್​ ಆದಾಗಿನಿಂದಲೂ ಈವರೆಗೆ ಗಿಡಮರಗಳನ್ನು ನೆಟ್ಟು, ಬೆಳೆಸಿ ಅವರ ವಾರ್ಡ್​ ಇದೀಗ​ ನೆರಳಿನ ನಂದನವಾಗಿದೆಯೇ? ಎಂದು ಪರೋಕ್ಷವಾಗಿ ತಿವಿದಿದ್ದಾರೆ.

meyar gangambike letter
ಮೇಯರ್​​ ಗಂಗಾಂಬಿಕೆ ಬರೆದ ಪತ್ರ
Intro:ಬಿಬಿಎಂಪಿಯಲ್ಲಿ ಲೆಟರ್ ವಾರ್!- ಪೋಸ್ ಕೊಡುವುದಕ್ಕಾಗಿ ಗಿಡ ನೆಡ್ತಾರೆ ಆರೋಪ


ಬೆಂಗಳೂರು- ನಿನ್ನೆ ವಿಶ್ವ ಪರಿಸರ ದಿನಾಚರಣೆಯನ್ನು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಮೇಯರ್ ಗಂಗಾಂಬಿಕೆ ಹಾಗೂ ಅಧಿಕಾರಿ ವರ್ಗದವರು ಆಚರಿಸಿದರು. ಆದ್ರೆ ಮೇಯರ್ ನಡೆಯನ್ನು ಟೀಕಿಸಿ, ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪತ್ರ ಬರೆದಿದ್ದು, ಈ ಪತ್ರಕ್ಕೆ ಅಷ್ಟೇ ಖಡಕ್ಕಾಗಿ ಉತ್ತರಿಸಿರುವ ಮೇಯರ್ ಲೆಟರ್ ಕೂಡಾ ಈಗ ಬಹಿರಂಗವಾಗಿದ್ದು, ಲೆಟರ್ ವಾರ್ ಕುತೂಹಲ ಹುಟ್ಟಿಸಿದೆ.
ಪರಿಸರ ದಿನಾಚರಣೆ ಆಚರಣೆಗೂ ಮುನ್ನವೇ ಪತ್ರ ಬರೆದ ಪದ್ಮನಾಭ ರೆಡ್ಡಿ, ವಿಶ್ವ ಪರಿಸರ ದಿನಾಚರಣೆಯನ್ನು ಕೇವಲ ಮಾಧ್ಯಮಗಳ ಮುಂದೆ ತೋರಿಕೆಗಾಗಿ, ಭಾವಚಿತ್ರ ತೆಗೆಸಿಕೊಂಡು ಪರಿಸರ ದಿನಾಚರಣೆ ಆಚರಿಸದೇ ಎಲ್ಲಾ ವಾರ್ಡ್ ಗಳಲ್ಲೂ ಗಿಡ ನೆಟ್ಟು, ಪೋಷಿಸಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ಸಸಿಗಳನ್ನು ನೆಟ್ಟು ರಕ್ಷಿಸಿಲ್ಲ ಎಂದಿದ್ದಾರೆ.
ಈ ಪತ್ರಕ್ಕೆ ಖಡಕ್ ಆಗಿ ಉತ್ತರಿಸಿರುವ ಮೇಯರ್ ಗಂಗಾಂಬಿಕೆ, ಸಾಂಕೇತಿಕವಾಗಿ ಗಿಡ ನೆಡುವ ಬದಲಾಗಿ, ಮಹಾಪೌರರೇ ಇಪ್ಪತ್ತು ಸಾವಿರ ಗಿಡ ನೆಡಲಾಗುತ್ತದೆಯೇ
ಅಲ್ಲದೆ ಈವರೆಗೆ ತಮ್ಮ ವಾರ್ಡ್ ನಲ್ಲಿ ಹೇಗೆ ಮತ್ತು ಎಷ್ಟು ನೆಟ್ಟ ಗಿಡಗಳನ್ನು ಸಂರಕ್ಷಿಸಿ ಮರಗಳನ್ನಾಗಿ ಬೆಳೆಸಿ ತಮ್ಮ ವಾರ್ಡನ್ನು ನೆರಳಿನ ನಂದನವಾಗಿ ಮಾಡಿದ್ದೀರಿ ಎಂದು ಪರೋಕ್ಷವಾಗಿ ವ್ಯಂಗ್ಯವಾದ ಪತ್ರಕ್ಕೆ ಉತ್ತರಿಸಿದ್ದಾರೆ.. ಪರಿಸರ ದಿನ ಆಚರಿಸುವ ಮೊದಲೇ ಈ ಪತ್ರ ಬರೆದಿದ್ದು ಹಾಸ್ಯಾಸ್ಪದ ಎಂದಿದ್ದಾರೆ..
Mayor Byte sent through mojo

ಸೌಮ್ಯಶ್ರೀ
KN_BNG_02_06_mayor_letter_war_script_sowmya_7202707Body:..Conclusion:..
Last Updated : Jun 6, 2019, 7:16 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.