ETV Bharat / state

ಐಎಂಎ ವಂಚನೆ ಪ್ರಕರಣ: ಎಸ್​ಐಟಿ ವಿಚಾರಣೆಗೆ ಬೇಗ್​ ಹಾಜರಿ ಸಾಧ್ಯತೆ - undefined

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್​ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ವಿಚಾರಣೆಗೆ ಹಾಜರಾದ್ರೆ ಡಿಸಿಪಿ ಗಿರೀಶ್ ವಿಚಾರಣೆ ನಡೆಸಲಿದ್ದಾರೆ.

ರೋಷನ್ ಬೇಗ್
author img

By

Published : Jul 15, 2019, 8:54 AM IST

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್​ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ‌.

ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್, ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದ ವಿಡಿಯೋದಲ್ಲಿ ರೋಷನ್ ಬೇಗ್ ಹೆಸರನ್ನ ಉಲ್ಲೇಖಿಸಿದ್ದ. ಹೀಗಾಗಿ ಎಸ್ಐಟಿ ಸಿಒಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರು.

ಕಳೆದ ವಿಚಾರಣೆ ವೇಳೆ ಎಸ್ಐಟಿ ಮುಂದೆ ಹಾಜರಾಗಲು ಹಜ್ ಯಾತ್ರೆ ಹಾಗೂ ಕೆಲ ವೈಯಕ್ತಿಕ ಕೆಲಸಗಳು ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ, ಹೀಗಾಗಿ 15 ದಿನಗಳ ಕಾಲಾವಾಕಾಶ ನೀಡಬೇಕೆಂದು ಕೇಳಿಕೊಂಡಿದ್ರು. ಆದರೆ ಎಸ್​ಐಟಿ ಅಧಿಕಾರಿಗಳು ಕಾಲಾವಕಾಶ ನೀಡದೇ, ಇಂದು ಹಾಜರಾಗಲು ಸೂಚನೆ ನೀಡಿದ್ದಾರೆ. ಇಂದು ವಿಚಾರಣೆಗೆ ಹಾಜರಾದ್ರೆ ಡಿಸಿಪಿ ಗಿರೀಶ್ ವಿಚಾರಣೆ ನಡೆಸಲಿದ್ದಾರೆ.

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ ಎಸ್​ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ‌.

ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್, ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದ ವಿಡಿಯೋದಲ್ಲಿ ರೋಷನ್ ಬೇಗ್ ಹೆಸರನ್ನ ಉಲ್ಲೇಖಿಸಿದ್ದ. ಹೀಗಾಗಿ ಎಸ್ಐಟಿ ಸಿಒಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರು.

ಕಳೆದ ವಿಚಾರಣೆ ವೇಳೆ ಎಸ್ಐಟಿ ಮುಂದೆ ಹಾಜರಾಗಲು ಹಜ್ ಯಾತ್ರೆ ಹಾಗೂ ಕೆಲ ವೈಯಕ್ತಿಕ ಕೆಲಸಗಳು ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ, ಹೀಗಾಗಿ 15 ದಿನಗಳ ಕಾಲಾವಾಕಾಶ ನೀಡಬೇಕೆಂದು ಕೇಳಿಕೊಂಡಿದ್ರು. ಆದರೆ ಎಸ್​ಐಟಿ ಅಧಿಕಾರಿಗಳು ಕಾಲಾವಕಾಶ ನೀಡದೇ, ಇಂದು ಹಾಜರಾಗಲು ಸೂಚನೆ ನೀಡಿದ್ದಾರೆ. ಇಂದು ವಿಚಾರಣೆಗೆ ಹಾಜರಾದ್ರೆ ಡಿಸಿಪಿ ಗಿರೀಶ್ ವಿಚಾರಣೆ ನಡೆಸಲಿದ್ದಾರೆ.

Intro:IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ
ಎಸ್ ಐಟಿ ಅಧಿಕಾರಿಗಳ ಮುಂದೆ ರೋಷನ್ ಬೇಗ್ ಹಾಜರಾಗುವ ಸಾಧ್ಯತೆ

ಭವ್ಯ

IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಾಜಿನಗರ ಶಾಸಕ ರೋಷನ್ ಬೇಗ್ಎಸ್ ಐ ಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ‌.

ಐಎಂಎ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ರೋಷನ್ ಬೇಗ್ ಹೆಸರನ್ನ ವಿಡಿಯೋ ಬಿಡುಗಡೆ ಮಾಡುವಾಗ ಐಎಂಎ ಪ್ರಕರಣದಲ್ಲಿ ಬೇಗ್ ಭಾಗಿಯಾಗಿರುವ ಹೆಸರು ಪ್ರಸ್ತಾಪ ಮಾಡಿದ್ದಾ .ಹೀಗಾಗಿ ಎಸ್ ಐಟಿ ಸಿಓಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ರು. ಆಧರೆ ಕಳೆದ ವಿಚಾರಣೆ ವೇಳೆ ಎಸ್ಐ ಟಿ ಮುಂದೆ ಹಾಜರಾಗಲು ಹಜ್ ಯಾತ್ರೆ ಹಾಗೂ ಕೆಲ ವಯಕ್ತಿಕ ವಿಚಾರಗಳು ಇರುವ ಕಾರಣ ವಿಚಾರಣೆಗೆ ಹಾಜರಾಗಲು ಆಗಲ್ಲ ಹೀಗಾಗಿ 15ದಿನ ಕಾಲಾವಾಕಾಶ ಕೇಳಿದ್ರು.. ಆದರೆ ಎಸ್ ಐಟಿ ಅಧಿಕಾರಿಗಳು ಕಾಲವಕಾಶ ನೀಡದೆ ಇಂದು ಹಾಜರಾಗಲು ಸೂಚನೆ ನೀಡಿದ್ದಾರೆ. ಇಂದು ವಿಚಾರಣೆ ಹಾಜರಾದ್ರೆ ಡಿಸಿಪಿ ಗಿರೀಶ್ ಇಂದು ವಿಚಾರಣೆ ನಡೆಸಲಿದ್ದಾರೆ.
Body:KN_BNG_01_SIT_7204498Conclusion:KN_BNG_01_SIT_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.