ETV Bharat / state

ಗುಜರಿ ದಾಸ್ತಾನಿಗೆ ಬೆಂಕಿ: ಬಡ ವ್ಯಾಪಾರಿ ಕಂಗಾಲು - undefined

ತಮಿಳುನಾಡಿನ ತಳಿ ಬಳಿಯ ಮದಗೊಂಡಪಲ್ಲಿಯಲ್ಲಿನ ಗುಜರಿ ಗೋಡೌನ್​ಗೆ ಬೆಂಕಿ ತಾಗಿದೆ. ಸುತ್ತಲ ಗ್ರಾಮಗಳಿಂದ ಕಲೆಹಾಕಿದ್ದ ಚಿಂದಿ-ಪ್ಲಾಸ್ಟಿಕ್, ಪೇಪರ್ ರದ್ದಿ ಪುಸ್ತಕಗಳು ಸುಟ್ಟು ಭಸ್ಮಗೊಂಡಿದ್ದು, ಬಡ ವ್ಯಾಪಾರಿ ಕಂಗಾಲಾಗಿದ್ದಾನೆ.

ಗುಜರಿ ಗೋಡೌನ್​ಗೆ ಬೆಂಕಿ
author img

By

Published : Mar 20, 2019, 9:50 AM IST

ಆನೇಕಲ್​: ಹಳೆ, ಕಬ್ಬಿಣ, ಪೇಪರ್ ವಿಲೇವಾರಿ ಮಾಡುವ ದಾಸ್ತಾನುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಲ ಗಂಟೆಗಳಲ್ಲೇ ದಾಸ್ತಾನು ಪೂರ್ತಿ ಸುಟ್ಟು ಬೂದಿಯಾಗಿರುವ ಘಟನೆ ತಮಿಳುನಾಡಿನ ತಳಿ ಬಳಿಯ ಮದಗೊಂಡಪಲ್ಲಿಯಲ್ಲಿನ ಗೋಡೌನ್​ನಲ್ಲಿ ನಡೆದಿದೆ.

ಹೊಸೂರಿಂದ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಎಷ್ಟೇ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ತಹಬಂದಿಗೆ ಬಾರದೆ ಬಿಸಿಲಿನ ತಾಪಕ್ಕೆ ಹೆಚ್ಚುತ್ತಾ ಹೋಗಿ ಸುತ್ತಲಿನ ಕಸದ ರಾಶಿಗೂ ವಿಸ್ತರಿಸಿದೆ. ತಳಿ ಪೊಲೀಸರೂ ಸ್ಥಳಕ್ಕೆ ಬಂದು ಸಾರ್ವಜನಿಕರ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಗುಜರಿ ಗೋಡೌನ್​ಗೆ ಬೆಂಕಿ

ಸುತ್ತಲ ಗ್ರಾಮಗಳಿಂದ ಕಲೆಹಾಕಿದ್ದ ಚಿಂದಿ-ಪ್ಲಾಸ್ಟಿಕ್, ಪೇಪರ್ ರದ್ದಿ ಪುಸ್ತಕಗಳು ಸುಟ್ಟು ಭಸ್ಮಗೊಂಡಿದ್ದು, ಬಡ ವ್ಯಾಪಾರಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.

ಆನೇಕಲ್​: ಹಳೆ, ಕಬ್ಬಿಣ, ಪೇಪರ್ ವಿಲೇವಾರಿ ಮಾಡುವ ದಾಸ್ತಾನುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಲ ಗಂಟೆಗಳಲ್ಲೇ ದಾಸ್ತಾನು ಪೂರ್ತಿ ಸುಟ್ಟು ಬೂದಿಯಾಗಿರುವ ಘಟನೆ ತಮಿಳುನಾಡಿನ ತಳಿ ಬಳಿಯ ಮದಗೊಂಡಪಲ್ಲಿಯಲ್ಲಿನ ಗೋಡೌನ್​ನಲ್ಲಿ ನಡೆದಿದೆ.

ಹೊಸೂರಿಂದ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಎಷ್ಟೇ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ತಹಬಂದಿಗೆ ಬಾರದೆ ಬಿಸಿಲಿನ ತಾಪಕ್ಕೆ ಹೆಚ್ಚುತ್ತಾ ಹೋಗಿ ಸುತ್ತಲಿನ ಕಸದ ರಾಶಿಗೂ ವಿಸ್ತರಿಸಿದೆ. ತಳಿ ಪೊಲೀಸರೂ ಸ್ಥಳಕ್ಕೆ ಬಂದು ಸಾರ್ವಜನಿಕರ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಗುಜರಿ ಗೋಡೌನ್​ಗೆ ಬೆಂಕಿ

ಸುತ್ತಲ ಗ್ರಾಮಗಳಿಂದ ಕಲೆಹಾಕಿದ್ದ ಚಿಂದಿ-ಪ್ಲಾಸ್ಟಿಕ್, ಪೇಪರ್ ರದ್ದಿ ಪುಸ್ತಕಗಳು ಸುಟ್ಟು ಭಸ್ಮಗೊಂಡಿದ್ದು, ಬಡ ವ್ಯಾಪಾರಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.

Intro:Body:

stringer



KA_BNG_ANKL_190319_GUJARI FIRE_S-MUNIRAJU.



ಗುಜರಿ ದಾಸ್ತಾನಿಗೆ ಬೆಂಕಿ.



ತಮಿಳುನಾಡು/ತಳಿ,



ಇತ್ತೀಚೆಗೆ ಹೆಚ್ಚಾಗುತ್ತಿರುವ ಬಿಸಿಲಿನ ಬೇಗೆಗೆ ಹಲವಾರು ಮರಗಿಡ, ಗೋಡೌನ್ಗಳು ಬೆಂಕಿಗೆ ಆಹುತಿ ಯಾಗ್ತಿವೆ. ನಿನ್ನೆಯಷ್ಟೇ ಸೂಳಗಿರಿಯ ಬೈಕ್ಗಳಿಗೆ ಬೆಂಕಿ ಬಿದ್ದು ಸುಟ್ಟು ಭಸ್ಮಗೊಂಡಿದ್ದವು. ಬೆಂಗಳೂರಿನ ವಿಮಾನ ಹಾರಾಟದ ಸ್ಪರ್ದೆಯಲ್ಲೂ ಕಾರುಗಳಿಗೆ ಬೆಂಕಿ ತಗುಲಿ ಅಷ್ಟೂ ಕಾರುಗಳು ಭಸ್ಮಗೊಂಡಿದ್ದವು. ಇಷ್ಟೆಲ್ಲಾ ಅನಾಹುತ ಮರೆಯುವ ಮುನ್ನವೇ ಇಂದು ಹಳೆ, ಕಬ್ಬಿಣ, ಪೇಪರ್ ವಿಲೇವಾರಿ ಮಾಡುವ ದಾಸ್ತಾನುಗಳಿಗೆ ಆಕಸ್ಮಿಕವಾಗಿ ಬೆಂಕಿ ತಾಕಿ ಕೆಲ ಗಂಟೆಗಳಲ್ಲೇ ದಾಸ್ತಾನು ಪೂರ್ತಿ ಸುಟ್ಟು ಬೂದಿಯಾಗಿದೆ. ತಮಿಳುನಾಡಿನ ತಳಿ ಬಳಿಯ ಮದಗೊಂಡಪಲ್ಲಿಯಲ್ಲಿ ಗೋಡೌನ್ಗೆ ಬೆಂಕಿ ತಗುಲಿತ್ತು. ಹೊಸೂರಿಂದ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಎಷ್ಟೇ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ತಹಬಂದಿಗೆ ಬಾರದೆ ಬಿಸಿಲಿನ ಝಳಕ್ಕೆ ಹೆಚ್ಚುತ್ತಾ ಹೋಗಿ ಸುತ್ತಲಿನ ಕಸದ ರಾಶಿಗೂ ಬೆಂಕಿ ವಿಸ್ತರಿಸಿದೆ. ತಳಿ ಪೊಲೀಸರೂ ಸ್ಥಳಕ್ಕೆ ಬಂದು ಸಾರ್ವಜನಿಕರ ನೆರವಿನಿಂದ ಬೆಂಕಿಯ ತಹಬಂದಿಗೆ ತರಲು ಹರಸಾಹಸ ಪಟ್ಟರು. ಸುತ್ತಲ ಗ್ರಾಮಗಳಿಂದ ಕಲೆ ಹಾಕಿದ್ದ ಚಿಂದಿ-ಪ್ಲಾಸ್ಟಿಕ್, ಪೇಪರ್ ರದ್ದಿ ಪುಸ್ತಕಗಳು ಸುಟ್ಟು ಭಸ್ಮಗೊಂಡು ಬಡ ವ್ಯಾಪಾರಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ. ದಿನೇ ದಿನೇ ಎಲ್ಲೆಂದರಲ್ಲಿ ಬೆಂಕಿಯ ಅವಘಡಗಳು ಹೆಚ್ಚುತ್ತಲೇ ಇವೆ. ಮುಖ್ಯವಾಗಿ ಸುತ್ತಲ ಅರಣ್ಯ ಪ್ರದೇಶದಲ್ಲೂ ಬೆಂಕಿಯ ಕೆನ್ನಾಲಿಗೆ ಚಾಚಿದ್ದು ಮಾಹಿತಿ ಹೊರಬೀಳುತ್ತಿಲ್ಲ. ಹೀಗಾಗಿ ಅರಣ್ಯ ಿಲಾಖೆ,ಪೊಲೀಸ್ ಇಲಾಖೆ ಅಗ್ನಿ ಶಾಮಕ ಇಲಾಖೆ ಸಮನ್ವಯತೆ ಸಾಧಿಸಿ ಬೆಂಕಿ ಬೀಳುವ ಮುನ್ನ ಮುನ್ನೆಚ್ಚರಿಕಾ ಕ್ರಮಗಳನ್ನು ಜರೂರಾಗಿ ಪಾಲಿಸುವ ಅಗತ್ಯವಿದ ಎನ್ನಲಾಗಿದೆ.




Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.