ETV Bharat / state

5 ವರ್ಷದ ಹಿಂದೆ ಸಂಕಷ್ಟಕ್ಕೆ ಸಿಲುಕಿಸಿದ್ದ ಆರೋಪ: ರಾಮದಾಸ್ ವಿರುದ್ಧದ ಕೇಸ್​ ಖುಲಾಸೆ - ‘ಮಾಜಿ ಸಚಿವ ರಾಮ್​ದಾಸ್​

2014 ರ ಲೋಕಸಭಾ ಚುನಾವಣೆ ವೇಳೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರೆನ್ನಲಾದ ಮಾಜಿ ಸಚಿವ ರಾಮ್​ದಾಸ್​ ವಿರುದ್ಧದ ಪ್ರಕರಣ​ ಖುಲಾಸೆಗೊಂಡಿದೆ.

ramdas
author img

By

Published : Apr 22, 2019, 3:10 PM IST

ಬೆಂಗಳೂರು: ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ವಿರುದ್ಧದ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯ ಖುಲಾಸೆಗೊಳಿಸಿದೆ.

ಸೋನಿಯಾ ಅವರ ತಂದೆ ಇಟಲಿ ಸೈನ್ಯದಲ್ಲಿದ್ದರು. ಈ ವೇಳೆ ಸೈನ್ಯದ ಸೀಕ್ರೆಟ್​ ಅನ್ನು ಸೋನಿಯಾ ದುರ್ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಮದಾಸ್​ ಹೇಳಿದ್ದರು ಎಂದು ಆರೋಪಿಸಲಾಗಿತ್ತು. ಹೀಗಾಗಿ ಎಲೆಕ್ಷನ್ ಸ್ಕ್ವಾಡ್ ನೀತಿ ಸಂಹಿತೆ ಉಲ್ಲಂಘನೆ ಅರೋಪದಡಿ ರಾಮದಾಸ್ ವಿರುದ್ದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಇಂದು ನ್ಯಾಯಾಲಯದಲ್ಲಿ ಆ ಪ್ರಕರಣ​​ ವಿಚಾರಣೆ ನಡೆಯಿತು. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರು ಅವರು ರಾಮದಾಸ್​ರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು: ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ವಿರುದ್ಧದ ಪ್ರಕರಣವನ್ನು ಜನಪ್ರತಿನಿಧಿಗಳ ನ್ಯಾಯಾಲಯ ಖುಲಾಸೆಗೊಳಿಸಿದೆ.

ಸೋನಿಯಾ ಅವರ ತಂದೆ ಇಟಲಿ ಸೈನ್ಯದಲ್ಲಿದ್ದರು. ಈ ವೇಳೆ ಸೈನ್ಯದ ಸೀಕ್ರೆಟ್​ ಅನ್ನು ಸೋನಿಯಾ ದುರ್ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಮದಾಸ್​ ಹೇಳಿದ್ದರು ಎಂದು ಆರೋಪಿಸಲಾಗಿತ್ತು. ಹೀಗಾಗಿ ಎಲೆಕ್ಷನ್ ಸ್ಕ್ವಾಡ್ ನೀತಿ ಸಂಹಿತೆ ಉಲ್ಲಂಘನೆ ಅರೋಪದಡಿ ರಾಮದಾಸ್ ವಿರುದ್ದ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಇಂದು ನ್ಯಾಯಾಲಯದಲ್ಲಿ ಆ ಪ್ರಕರಣ​​ ವಿಚಾರಣೆ ನಡೆಯಿತು. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರು ಅವರು ರಾಮದಾಸ್​ರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

Intro:ಭವ್ಯ

ಸೋನಿಯಾ ಗಾಂಧಿ ವಿರುದ್ದ ಅವಹೇಳನ ಹೇಳಿಕೆ ಅರೋಪ ಪ್ರಕರಣ
ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ಕೇಸ್ ಖುಲಾಸೆ

ಸೋನಿಯಾ ಗಾಂಧಿ ವಿರುದ್ದ ಅವಹೇಳನ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ಕೇಸ್ ಖುಲಾಸೆ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

2014 ರ ಲೋಕಸಭಾ ಚುನಾವಣಾ ವೇಳೆ ರಾಮ್ ದಾಸ್ ಸೋನಿಯಾ ತಂದೆ ಇಟಲಿ ಸೈನ್ಯದಲ್ಲಿದ್ದರು ಈ ವೇಳೆ ಸೈನ್ಯದ ಸಿಕ್ರೇಟ್ ಮಗಳು ದುರ್ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಹೇಳಿದ್ರು.ನೀತಿ ಸಂಹಿತೆ ಉಲ್ಲಂಘನೆ ಅರೋಪ ರಾಮದಾಸ್ ವಿರುದ್ದ ಎಲೆಕ್ಷನ್ ಸ್ಕ್ವಾಡ್ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ರಾಮದಾಸ್ ವಿರುದ್ದ ಕೇಸ್ ದಾಖಲಿಸಲಾಗಿತ್ತು. ಇಂದು ನ್ಯಾಯಲಯದಲ್ಲಿ ವಿಚಾರಣೆಗೆ ಬಙದು ಸೂಕ್ತ ಸಾಕ್ಷಧಾರಗಳ ಕೊರತೆಯ ಹಿನ್ನಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆBody:ಭವ್ಯ

ಸೋನಿಯಾ ಗಾಂಧಿ ವಿರುದ್ದ ಅವಹೇಳನ ಹೇಳಿಕೆ ಅರೋಪ ಪ್ರಕರಣ
ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ಕೇಸ್ ಖುಲಾಸೆ

ಸೋನಿಯಾ ಗಾಂಧಿ ವಿರುದ್ದ ಅವಹೇಳನ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ಕೇಸ್ ಖುಲಾಸೆ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

2014 ರ ಲೋಕಸಭಾ ಚುನಾವಣಾ ವೇಳೆ ರಾಮ್ ದಾಸ್ ಸೋನಿಯಾ ತಂದೆ ಇಟಲಿ ಸೈನ್ಯದಲ್ಲಿದ್ದರು ಈ ವೇಳೆ ಸೈನ್ಯದ ಸಿಕ್ರೇಟ್ ಮಗಳು ದುರ್ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಹೇಳಿದ್ರು.ನೀತಿ ಸಂಹಿತೆ ಉಲ್ಲಂಘನೆ ಅರೋಪ ರಾಮದಾಸ್ ವಿರುದ್ದ ಎಲೆಕ್ಷನ್ ಸ್ಕ್ವಾಡ್ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ರಾಮದಾಸ್ ವಿರುದ್ದ ಕೇಸ್ ದಾಖಲಿಸಲಾಗಿತ್ತು. ಇಂದು ನ್ಯಾಯಲಯದಲ್ಲಿ ವಿಚಾರಣೆಗೆ ಬಙದು ಸೂಕ್ತ ಸಾಕ್ಷಧಾರಗಳ ಕೊರತೆಯ ಹಿನ್ನಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆConclusion:ಭವ್ಯ

ಸೋನಿಯಾ ಗಾಂಧಿ ವಿರುದ್ದ ಅವಹೇಳನ ಹೇಳಿಕೆ ಅರೋಪ ಪ್ರಕರಣ
ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ಕೇಸ್ ಖುಲಾಸೆ

ಸೋನಿಯಾ ಗಾಂಧಿ ವಿರುದ್ದ ಅವಹೇಳನ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ಪ್ರಕರಣದ ಅರೋಪಿ ಮಾಜಿ ಸಚಿವ ರಾಮದಾಸ್ ಕೇಸ್ ಖುಲಾಸೆ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

2014 ರ ಲೋಕಸಭಾ ಚುನಾವಣಾ ವೇಳೆ ರಾಮ್ ದಾಸ್ ಸೋನಿಯಾ ತಂದೆ ಇಟಲಿ ಸೈನ್ಯದಲ್ಲಿದ್ದರು ಈ ವೇಳೆ ಸೈನ್ಯದ ಸಿಕ್ರೇಟ್ ಮಗಳು ದುರ್ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವಾಗ ಹೇಳಿದ್ರು.ನೀತಿ ಸಂಹಿತೆ ಉಲ್ಲಂಘನೆ ಅರೋಪ ರಾಮದಾಸ್ ವಿರುದ್ದ ಎಲೆಕ್ಷನ್ ಸ್ಕ್ವಾಡ್ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ರಾಮದಾಸ್ ವಿರುದ್ದ ಕೇಸ್ ದಾಖಲಿಸಲಾಗಿತ್ತು. ಇಂದು ನ್ಯಾಯಲಯದಲ್ಲಿ ವಿಚಾರಣೆಗೆ ಬಙದು ಸೂಕ್ತ ಸಾಕ್ಷಧಾರಗಳ ಕೊರತೆಯ ಹಿನ್ನಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.