ETV Bharat / state

ಪುಲ್ವಾಮಾ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನಿಗೆ ಸಂಸದ ಖೂಬಾ ಮನೆಯಲ್ಲಿ ಆತಿಥ್ಯ

ಬೀದರ್ ಸಂಸದ ಭಗವಂತ ಖೂಬಾ ಪತ್ನಿ ಸಮೇತವಾಗಿ ಶಿವನಗರ ನಿವಾಸದಲ್ಲಿ ಯೋಧ ಮನೋಹರ್​ ರಾಠೋಡ ಹಾಗೂ ಕುಟುಂಬಸ್ಥರಿಗೆ ಕುಂಕುಮ, ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದರು. ಅಲ್ಲದೆ ಮನೆಯಲ್ಲೇ ಯೋಧರ ಕುಟುಂಬದೊಂದಿಗೆ ಊಟ ಮಾಡಿದರು.

author img

By

Published : Mar 14, 2019, 12:58 PM IST

ಯೋಧ ಮನೋಹರ್​ ಕುಟುಂಬ

ಬೀದರ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಬಳಿ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಬೀದರ್ ಮೂಲದ ಸಿಆರ್​ಪಿಎಫ್ ಯೋಧ ಮನೋಹರ್​ ಕುಟುಂಬಕ್ಕೆ ಸಂಸದ ಭಗವಂತ ಖೂಬಾ ಆತಿಥ್ಯ ನೀಡಿ ಗೌರವಿಸಿದ್ದಾರೆ.

ಬೀದರ್ ಸಂಸದ ಭಗವಂತ ಖೂಬಾ ಪತ್ನಿ ಸಮೇತವಾಗಿ ಶಿವನಗರ ನಿವಾಸದಲ್ಲಿ ಯೋಧ ಮನೋಹರ್​ ರಾಠೋಡ್​ ಹಾಗೂ ಕುಟುಂಬಸ್ಥರಿಗೆ ಕುಂಕುಮ, ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದರು. ಅಲ್ಲದೆ ಮನೆಯಲ್ಲೇ ಯೋಧರ ಕುಟುಂಬದೊಂದಿಗೆ ಊಟ ಮಾಡಿದರು.

ಯೋಧ ಮನೋಹರ್​ ಕುಟುಂಬ ಹಾಗೂ ಸಂಸದ ಖೂಬಾ

ಅಂದು ಉಗ್ರರು ನಡೆಸಿದ ದುಷ್ಕೃತ್ಯದಲ್ಲಿ ಯೋಧ ಮನೋಹರ್​ ಕಾಲು, ಕಣ್ಣಿಗೆ ಗಾಯವಾಗಿತ್ತು. ವೈದ್ಯಕೀಯ ರಜೆ ಮೇಲೆ ಸ್ವಗ್ರಾಮ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡಕ್ಕೆ ಬಂದಿದ್ದ ಯೋಧರ ಮನೆಗೆ ಭೇಟಿ ನೀಡಿದ್ದ ಸಂಸದ ಭಗವಂತ ಖೂಬಾ ನಿನ್ನೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಈ ವೇಳೆ ಯೋಧರ ಧೈರ್ಯವನ್ನು ಕೊಂಡಾಡಿ ಸಂಸದರ ಕುಟುಂಬ ಗೌರವಿಸಿತು.

ಬೀದರ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಬಳಿ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಬೀದರ್ ಮೂಲದ ಸಿಆರ್​ಪಿಎಫ್ ಯೋಧ ಮನೋಹರ್​ ಕುಟುಂಬಕ್ಕೆ ಸಂಸದ ಭಗವಂತ ಖೂಬಾ ಆತಿಥ್ಯ ನೀಡಿ ಗೌರವಿಸಿದ್ದಾರೆ.

ಬೀದರ್ ಸಂಸದ ಭಗವಂತ ಖೂಬಾ ಪತ್ನಿ ಸಮೇತವಾಗಿ ಶಿವನಗರ ನಿವಾಸದಲ್ಲಿ ಯೋಧ ಮನೋಹರ್​ ರಾಠೋಡ್​ ಹಾಗೂ ಕುಟುಂಬಸ್ಥರಿಗೆ ಕುಂಕುಮ, ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದರು. ಅಲ್ಲದೆ ಮನೆಯಲ್ಲೇ ಯೋಧರ ಕುಟುಂಬದೊಂದಿಗೆ ಊಟ ಮಾಡಿದರು.

ಯೋಧ ಮನೋಹರ್​ ಕುಟುಂಬ ಹಾಗೂ ಸಂಸದ ಖೂಬಾ

ಅಂದು ಉಗ್ರರು ನಡೆಸಿದ ದುಷ್ಕೃತ್ಯದಲ್ಲಿ ಯೋಧ ಮನೋಹರ್​ ಕಾಲು, ಕಣ್ಣಿಗೆ ಗಾಯವಾಗಿತ್ತು. ವೈದ್ಯಕೀಯ ರಜೆ ಮೇಲೆ ಸ್ವಗ್ರಾಮ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡಕ್ಕೆ ಬಂದಿದ್ದ ಯೋಧರ ಮನೆಗೆ ಭೇಟಿ ನೀಡಿದ್ದ ಸಂಸದ ಭಗವಂತ ಖೂಬಾ ನಿನ್ನೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಈ ವೇಳೆ ಯೋಧರ ಧೈರ್ಯವನ್ನು ಕೊಂಡಾಡಿ ಸಂಸದರ ಕುಟುಂಬ ಗೌರವಿಸಿತು.

Intro:Body:



ಟಾಪ್​, ರಾಜ್ಯ, 

ಪುಲ್ವಾಮಾ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನಿಗೆ ಸಂಸದ ಖೂಬಾ ಮನೆಯಲ್ಲಿ ಆತಿಥ್ಯ



ಬೀದರ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಬೀದರ್ ಮೂಲದ ಸಿಆರ್​ಪಿಎಫ್ ಯೋಧ ಮನೋಹರ್​ ಕುಟುಂಬಕ್ಕೆ ಸಂಸದ ಭಗವಂತ ಖೂಬಾ ಆತಿಥ್ಯ ನೀಡಿ ಗೌರವಿಸಿದ್ದಾರೆ.



ಬೀದರ್ ಸಂಸದ ಭಗವಂತ ಖೂಬಾ ಪತ್ನಿ ಸಮೇತವಾಗಿ ಶಿವನಗರ ನಿವಾಸದಲ್ಲಿ ಯೋಧ ಮನೋಹರ್​ ರಾಠೋಡ ಹಾಗೂ ಕುಟುಂಬಸ್ಥರಿಗೆ ಕುಂಕುಮ, ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಸ್ವಾಗತಿಸಿದರು. ಅಲ್ಲದೆ ಮನೆಯಲ್ಲೇ ಯೋಧರ ಕುಟುಂಬದೊಂದಿಗೆ ಊಟ ಮಾಡಿದರು.



ಅಂದು ಉಗ್ರರು ನಡೆಸಿದ ದುಷ್ಕೃತ್ಯದಲ್ಲಿ ಯೋಧ ಮನೋಹರ್​ ಕಾಲು, ಕಣ್ಣಿಗೆ ಗಾಯವಾಗಿತ್ತು. ವೈದ್ಯಕೀಯ ರಜೆ ಮೇಲೆ ಸ್ವಗ್ರಾಮ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡಕ್ಕೆ ಬಂದಿದ್ದ ಯೋಧರ ಮನೆಗೆ ಭೇಟಿ ನೀಡಿದ್ದ ಸಂಸದ ಭಗವಂತ ಖೂಬಾ ನಿನ್ನೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಈ ವೇಳೆ ಯೋಧರ ಧೈರ್ಯವನ್ನು ಕೊಂಡಾಡಿ ಸಂಸದರ ಕುಟುಂಬ ಗೌರವಿಸಿತು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.