ETV Bharat / state

ಶಿಕ್ಷಕರ ಪಾಲಿಗೆ ಬೆಳಕಿನ ಹಬ್ಬವಾಗಿಲ್ಲ ದೀಪಾವಳಿ: ಹುಮನಾಬಾದ್ ಟೀಚರ್​​ಗಳಿಗೆ ಸಿಕ್ಕಿಲ್ಲ 3 ತಿಂಗಳ ಸಂಬಳ! - ಉಸ್ತುವಾರಿ ಸಚಿವ ಪ್ರಭು ಚವ್ಹಾಣ

ಸರ್ಕಾರಿ ನೌಕರರಿಗೆ ತಿಂಗಳಾದ್ರೆ ಸಾಕು ಕೈಗೆ ಸಂಬಳ ಸೇರಿ ಸಂಭ್ರಸುತ್ತಾರೆ. ಆದರೆ, ಕಳೆದ ಮೂರು ತಿಂಗಳಿನಿಂದ ಬೀದರ್​​​ನ ಹುಮನಾಬಾದ್ ತಾಲೂಕಿನ ಸರ್ಕಾರಿ ಶಿಕ್ಷಕರಿಗೆ ಸಂಬಳವಾಗದೆ ಜಿಲ್ಲೆಯ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ.

ಟೀಚರ್
author img

By

Published : Oct 23, 2019, 5:55 AM IST

Updated : Oct 23, 2019, 6:31 AM IST

ಬೀದರ್: ಮೂರು ತಿಂಗಳಿಂದ ವೇತನವಿಲ್ಲದೆ ಕಷ್ಟದಲ್ಲಿರುವ ಹುಮನಾಬಾದ್ ತಾಲೂಕಿನ ಶಿಕ್ಷಕರು ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಮುಂದೆ ತಮ್ಮ ಗೋಳನ್ನು ತೋಡಿಕೊಂಡ ಘಟನೆ ನಡೆದಿದೆ.

ಹುಮನಾಬಾದ್ ತಾಲೂಕಿನ ಸರ್ಕಾರಿ ಶಿಕ್ಷಕರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವಾಗಿಲ್ಲ, ಹೀಗಾಗಿ ಶಿಕ್ಷಕರ ಕೈಯಲ್ಲಿ ದುಡ್ಡಿಲ್ಲದೆ ಬೆಳಕಿನ ದೀಪಾವಳಿ ಕೂಡ ಕತ್ತಲಮಯವಾಗಿದೆ. ನೊಂದ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮುಂದೆ ತಮ್ಮ ಅಳಲು ತೊಂಡಿಕೊಂಡಿದ್ದಾರೆ.

ಉಸ್ತುವಾರಿ ಸಚಿವರ ಮೊರೆ ಹೋದ ಶಿಕ್ಷಕರು

ಪರಿಸ್ಥಿತಿಯನ್ನು ಅರಿತ ಸಚಿವರು ಕೂಡಲೇ ಅಧಿಕಾರಿಗೆಳಿಗೆ ಫೋನ್​​ ಮಾಡಿ ಶಿಕ್ಷಕರ ಎದುರೇ ಸಂಬಳ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಹಬ್ಬದ ಒಳಗಾಗಿ ಸಂಬಳ ಮಾಡಿಸುತ್ತೇನೆ ಎಂದು ಶಿಕ್ಷಕರಿಗೆ ಭರವಸೆ ಕೊಟ್ಟಿದ್ದಾರೆ.

ಬೀದರ್: ಮೂರು ತಿಂಗಳಿಂದ ವೇತನವಿಲ್ಲದೆ ಕಷ್ಟದಲ್ಲಿರುವ ಹುಮನಾಬಾದ್ ತಾಲೂಕಿನ ಶಿಕ್ಷಕರು ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಮುಂದೆ ತಮ್ಮ ಗೋಳನ್ನು ತೋಡಿಕೊಂಡ ಘಟನೆ ನಡೆದಿದೆ.

ಹುಮನಾಬಾದ್ ತಾಲೂಕಿನ ಸರ್ಕಾರಿ ಶಿಕ್ಷಕರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವಾಗಿಲ್ಲ, ಹೀಗಾಗಿ ಶಿಕ್ಷಕರ ಕೈಯಲ್ಲಿ ದುಡ್ಡಿಲ್ಲದೆ ಬೆಳಕಿನ ದೀಪಾವಳಿ ಕೂಡ ಕತ್ತಲಮಯವಾಗಿದೆ. ನೊಂದ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮುಂದೆ ತಮ್ಮ ಅಳಲು ತೊಂಡಿಕೊಂಡಿದ್ದಾರೆ.

ಉಸ್ತುವಾರಿ ಸಚಿವರ ಮೊರೆ ಹೋದ ಶಿಕ್ಷಕರು

ಪರಿಸ್ಥಿತಿಯನ್ನು ಅರಿತ ಸಚಿವರು ಕೂಡಲೇ ಅಧಿಕಾರಿಗೆಳಿಗೆ ಫೋನ್​​ ಮಾಡಿ ಶಿಕ್ಷಕರ ಎದುರೇ ಸಂಬಳ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಹಬ್ಬದ ಒಳಗಾಗಿ ಸಂಬಳ ಮಾಡಿಸುತ್ತೇನೆ ಎಂದು ಶಿಕ್ಷಕರಿಗೆ ಭರವಸೆ ಕೊಟ್ಟಿದ್ದಾರೆ.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ. ಸರ್,)

೪ ವಿಡಿಯೊಗಳನ್ನು ಕಳಿಸಲಾಗಿದೆ


ಬಸವಕಲ್ಯಾಣ: ಸಾರ್ವಜನಿಕರಿಂದ ಬರುವ ದೂರುಗಳನ್ನು ಕಾಲ ಮಿತಿಯೊಳೆಗೆ ಇತ್ಯಾರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೆÃಶದಿಂದ ಇಲ್ಲಿಯ ಮಿನಿ ವಿಧಾನ ಸೌಧದಲ್ಲಿಯ ತಹಸಿಲ್ ಕಚೇರಿಯಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದರು.
ಆನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಹಣ ಕೇಳುತ್ತಾರೆ ಎನ್ನುವ ಬಗ್ಗೆ ಸಾರ್ವಜನಿಕ ವಲಯಗಳಿಂದ ದೂರುಗಳು ಕೇಳಿಬರುತ್ತಿದ್ದವು, ಇದನ್ನ ತಡೆಗಟ್ಟಿ ಕಾಲ ಮಿತಿಯೊಳಗೆ ಅರ್ಜಿಗಳನ್ನು ಇತ್ಯಾರ್ಥಪಡಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎನ್ನುವ ಉದ್ದೆÃಶದಿಂದ ಜಿಲ್ಲೆಯ ಎಲ್ಲಾ ತಹಶೀಲ್ ಕಚೇರಿಗಳ ಮುಂದೆ ದೂರು ಪೆಟ್ಟಿಗೆ ಅಳವಡಿಸಲಾಗಿದೆ ಎಚಿದರು.
ಇಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆಯ ನಿರ್ವಹಣೆಯನ್ನು ಸಂಪೂರ್ಣವಾಗಿ ತಾವೇ ನೋಡಿಕೊಳ್ಳಬೇಕು. ತಮ್ಮ ಸಮ್ಮುಖದಲ್ಲಿಯೇ ದೂರು ಪೆಟ್ಟಿಗೆ ತೆರೆಯಬೇಕು. ತುರ್ತಾಗಿ ವಿಲೇವಾರಿ ಆಗಬೇಕಾದ ದೂರುಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಸ್ಥಳದಲ್ಲಿದ್ದ ತಹಸೀಲ್ದಾರ ಸಾವಿತ್ರಿ ಸಲಗರ ಅವರಿಗೆ ಸಚಿವರು ಸೂಚಿಸಿದರು.
ಶಾಸಕ ಬಿ.ನಾರಾಯಣರಾವ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ, ಜಿಪಂ ಸದಸ್ಯ ಅಣ್ಣಾರಾವ ರಾಠೋಡ, ಸಹಾಯಕ ಆಯುಕ್ತ ಭನ್ವರಸಿಂಗ್ ಮೀನಾ, ತಹಸೀಲ್ದಾರ ಸಾವಿತ್ರಿ ಸಲಗರ್, ಮುಖಂಡರಾದ ಸಂಜಯ ಪಟವಾರಿ, ನೀಲಕಂಠ ರಾಠೋಡ, ಪ್ರದೀಪ ವಾತಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನೂತನ ಹುಲಸೂರ ತಾಲೂಕಿನ ತಹಸಿಲ್ ಕಚೇರಿಯಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆಗೆ ಸಚಿವರು ಚಾಲನೆ ನೀಡಿದರು.

ಬೈಟ್-೧

ಪ್ರಭು ಚವ್ಹಾಣ
ಜಿಲ್ಲಾ ಉಸ್ತುವಾರಿ ಸಚಿವರು ಬೀದರ್


ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ




ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ


Body:UDAYAKUMAR MULEConclusion:BASAVAKALYAN
Last Updated : Oct 23, 2019, 6:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.