ETV Bharat / state

ಬಾನಂಗಳದಲ್ಲಿ ಪತಂಗ ಹಾರಿಸಿದ ಸಂಸದ ಭಗವಂತ ಖೂಬಾ - ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ

ಎಳ್ಳು ಅಮವಾಸ್ಯೆ ಹಿನ್ನೆಲೆ ಸಂಸದ ಭಗವಂತ ಖೂಬಾ ಬಾನಂಗಳದಲ್ಲಿ ಪತಂಗ ಹಾರಿಸಿ ಸಂಭ್ರಮಿಸಿದ್ರು.

kite
ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ
author img

By

Published : Dec 25, 2019, 11:00 PM IST

ಬೀದರ್: ಎಳ್ಳು ಅಮವಾಸ್ಯೆ ಪ್ರಯುಕ್ತ ಆಕಾಶದಲ್ಲಿ ಪತಂಗ ಹಾರಿಸಿ ಬೀದರ್ ಸಂಸದ ಭಗವಂತ ಖೂಬಾ ಖುಷಿಪಟ್ರು.

ನಗರ ಹೊರವಲಯದ ಬಕ್ಕಚೌಡಿ ಗ್ರಾಮದ ಗದ್ದೆಯಲ್ಲಿ ಕುಟುಂಬ ಸಮೇತವಾಗಿ ಎಳ್ಳು ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ ಮಾಡಿದ್ರು. ನಂತರ ಸಂಸದರು ಮಕ್ಕಳೊಂದಿಗೆ ದಾರವನ್ನು ಎಳೆಯುತ್ತ ಮೈ ಮರೆತು ಕೆಲಕಾಲ ಪತಂಗ ಹಾರಿಸುವ ಮೂಲಕ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ

ನಂತರ ಭಜ್ಜಿ ರೊಟ್ಟಿ ಊಟ ಸವಿದು ಸಂಬಂಧಿಕರು, ಆಪ್ತರೊಂದಿಗೆ ಹರಟೆ ಹೊಡೆದು ಸಿಕ್ಕಾಪಟ್ಟೆ ಒತ್ತಡದ ನಗರ ಜಂಜಾಟದ ಜೀವನ ಮರೆತು ಒಂದು ದಿನದ ಮಟ್ಟಿಗೆ ಅನ್ನದಾತನ ಅಂಗಳದಲ್ಲಿ ರೈತರ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಬೀದರ್: ಎಳ್ಳು ಅಮವಾಸ್ಯೆ ಪ್ರಯುಕ್ತ ಆಕಾಶದಲ್ಲಿ ಪತಂಗ ಹಾರಿಸಿ ಬೀದರ್ ಸಂಸದ ಭಗವಂತ ಖೂಬಾ ಖುಷಿಪಟ್ರು.

ನಗರ ಹೊರವಲಯದ ಬಕ್ಕಚೌಡಿ ಗ್ರಾಮದ ಗದ್ದೆಯಲ್ಲಿ ಕುಟುಂಬ ಸಮೇತವಾಗಿ ಎಳ್ಳು ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ ಮಾಡಿದ್ರು. ನಂತರ ಸಂಸದರು ಮಕ್ಕಳೊಂದಿಗೆ ದಾರವನ್ನು ಎಳೆಯುತ್ತ ಮೈ ಮರೆತು ಕೆಲಕಾಲ ಪತಂಗ ಹಾರಿಸುವ ಮೂಲಕ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ

ನಂತರ ಭಜ್ಜಿ ರೊಟ್ಟಿ ಊಟ ಸವಿದು ಸಂಬಂಧಿಕರು, ಆಪ್ತರೊಂದಿಗೆ ಹರಟೆ ಹೊಡೆದು ಸಿಕ್ಕಾಪಟ್ಟೆ ಒತ್ತಡದ ನಗರ ಜಂಜಾಟದ ಜೀವನ ಮರೆತು ಒಂದು ದಿನದ ಮಟ್ಟಿಗೆ ಅನ್ನದಾತನ ಅಂಗಳದಲ್ಲಿ ರೈತರ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Intro:ಬಾನಂಗಳದಲ್ಲಿ ಪತಂಗ ಹಾರಿಸಿ ಎಳ್ಳ ಅಮವಾಸ್ಯೆ ಸಂಭ್ರಮಿಸಿದ ಸಂಸದ ಭಗವಂತ ಖೂಬಾ...!

ಬೀದರ್:
ಆಕಾಶದಲ್ಲಿ ಎತ್ತರಕ್ಕೆ ಪತಂಗ ಹಾರಿಸಿ ಎಳ್ಳ ಅಮಾವಾಸ್ಯೆ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು ಬೀದರ್ ಸಂಸದ ಭಗವಂತ ಖೂಬಾ.

ನಗರದ ಹೊರ ವಲಯದ ಬಕ್ಕಚೌಡಿ ಗ್ರಾಮದ ಗದ್ದೆಯಲ್ಲಿ ಕುಟುಂಬ ಸಮೇತವಾಗಿ ಎಳ್ಳ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ ಆಚರಣೆ ಮಾಡಿದ ಸಂಸದ ಭಗವಂತ ಖೂಬಾ ಅವರು ಮಕ್ಕಳೊಂದಿಗೆ ಮಕ್ಕಳಂತಾಗಿ ಆಕಾಶದ ಎತ್ತರದಲ್ಲಿ ದಾರವನ್ನು ಎಳೆಯುತ್ತ ಮೈ ಮರೆತು ಕೆಲ ಕಾಲ ಪತಂಗ ಹಾರಿಸುವ ಮೂಲಕ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ನಂತರ ಭಜ್ಜಿ ರೊಟ್ಟಿ ಊಟ ಸವಿದು ಸಂಬಂಧಿಕರು, ಆಪ್ತರೊಂದಿಗೆ ಹರಟೆ ಹೊಡೆದು ಸಿಕ್ಕಾಪಟ್ಟೆ ಒತ್ತಡದ ನಗರಿಕರಣದ ಜೀವನ ಮರೆತು ಒಂದು ದಿನದ ಮಟ್ಟಿಗೆ ಅನ್ನದಾತನ ಅಂಗಳದಲ್ಲಿ ರೈತನ ಹಬ್ಬದಲ್ಲಿ ಪಾಲ್ಗೊಂಡಿದ್ದು ಮಾತ್ರ ವಿಶೇಷವಾಗಿತ್ತು.Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.