ETV Bharat / state

ಒಂದು ಬಣ ಕಾಂಗ್ರೆಸ್‌ಗೆ ಇನ್ನೊಂದು ಮರಾಠ ಗುಂಪು ಬಿಜೆಪಿಗೆ ಸಪೋರ್ಟ್.. ಇವರು ಹಾಗಂದರು, ಅವರು ಹೀಗಂದಿದ್ದರು.. - undefined

ಮರಾಠ ಸಮುದಾಯ ಯಾರದ್ದೋ ಆಸ್ತಿ ಅಲ್ಲ. ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದು ಬಿಜೆಪಿ ಪಕ್ಷ. ಮರಾಠ ಸಮುದಾಯಕ್ಕೆ '2ಎ' ಗೆ ಸೇರಿಸುವಂತೆ ಹತ್ತು ಹಲವಾರು ಬಾರಿ ಈಶ್ವರ್ ಖಂಡ್ರೆ ಮನೆಗೆ ಹೋಗಿದ್ದರು ಕ್ಯಾರೆ ಎಂದಿಲ್ಲ. ಹಾಗಾಗಿ ಈ ಬಾರಿ ಮರಾಠ ಸುಮುದಾಯ ಬಿಜೆಪಿಗೆ ಬೆಂಬಲಿಸುತ್ತಿದೆಯಂತೆ.

ಮರಾಠ ಸಮುದಾಯದ ಸಭೆ
author img

By

Published : Apr 8, 2019, 8:43 PM IST

ಬೀದರ್​: ಬಿಜೆಪಿ ಮಾತು ಕೊಟ್ಟಂತೆ ನಡೆದುಕೊಂಡಿಲ್ಲ ಎಂದು ಕೆಲ ಮರಾಠಿಗರು ಕಾಂಗ್ರೆಸ್​ಗೆ ಬಹಿರಂಗ ಬೆಂಬಲ ನೀಡಿದ್ದರು. ಇದರ ಬೆನ್ನಲ್ಲೇ ಈಗ ಇನ್ನೊಂದು ಮರಾಠ ಸಮುದಾಯದ ಬಣ ಬಿಜೆಪಿ ಬೆಂಬಲಕ್ಕೆ ನಿಂತಿದೆ.

ಮಾಜಿ ಶಾಸಕ ಎಂ.ಜಿ.ಮೂಳೆ ಸ್ವಾರ್ಥಕ್ಕಾಗಿ, ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇವತ್ತು ಕಾಂಗ್ರೆಸ್ ಕಡೆ ಹೊರಟ್ಟಿದ್ದಾರೆ. ಅವರು ಒಬ್ಬ ಅವಕಾಶವಾದಿ ಎಂದು ಆಕ್ರೋಶ ಹೊರ ಹಾಕಿ ಮರಾಠ ಸಮುದಾಯದ ಮತ್ತೊಂದು ಬಣ ಬಿಜೆಪಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿದೆ.

ಮರಾಠ ಸಮುದಾಯದ ಸಭೆ

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿದ ಸಮುದಾಯದ ಮುಖಂಡರು, ಮರಾಠ ಸಮುದಾಯ ಯಾರದ್ದೋ ಆಸ್ತಿ ಅಲ್ಲ. ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆ ಚಾಲನೆಗೆ ನೀಡಿದ್ದು ಬಿಜೆಪಿ ಪಕ್ಷ. ಈಶ್ವರ್ ಖಂಡ್ರೆಯವರಿಗೆ ಮರಾಠ ಸಮುದಾಯಕ್ಕೆ '2ಎ' ಗೆ ಸೇರಿಸುವಂತೆ ಹತ್ತು ಹಲವಾರು ಬಾರಿ ಮನೆಗೆ ಹೋಗಿದ್ದರೂ ಕ್ಯಾರೆ ಎಂದಿಲ್ಲ. ಅವರಿಗೆ ನಾವು ಬೆಂಬಲಿಸುವುದಿಲ್ಲ ಎಂದರು.

ಈಶ್ವರ್ ಖಂಡ್ರೆ ಅವರಿಗೆ ಈಗ ಮರಾಠ ಸಮುದಾಯದ ಬಗ್ಗೆ ಪ್ರೀತಿ ಹುಟ್ಟುಕೊಂಡಿದೆ. ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ '2ಎ' ಗೆ ಸೇರಿಸುವ ಭರವಸೆ ಯಡಿಯೂರಪ್ಪ ಕೊಟ್ಟಿದರು. ಅವರು ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ನಾವು ಬಿಜೆಪಿ ಪರವಾಗಿ ಮರಾಠ ಸಮುದಾಯದ ಶೇ. 90 ರಷ್ಟು ಮತಗಳಿರುತ್ತವೆ ಎಂಬ ಭರವಸೆ ಹೊರ ಹಾಕಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಮಾಜಿ ಜಿ.ಪಂ ಅಧ್ಯಕ್ಷ ಬಾಬುರಾವ್ ಕಾರಭಾರಿ, ಪದ್ಮಾಕರ ಪಾಟೀಲ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಬೀದರ್​: ಬಿಜೆಪಿ ಮಾತು ಕೊಟ್ಟಂತೆ ನಡೆದುಕೊಂಡಿಲ್ಲ ಎಂದು ಕೆಲ ಮರಾಠಿಗರು ಕಾಂಗ್ರೆಸ್​ಗೆ ಬಹಿರಂಗ ಬೆಂಬಲ ನೀಡಿದ್ದರು. ಇದರ ಬೆನ್ನಲ್ಲೇ ಈಗ ಇನ್ನೊಂದು ಮರಾಠ ಸಮುದಾಯದ ಬಣ ಬಿಜೆಪಿ ಬೆಂಬಲಕ್ಕೆ ನಿಂತಿದೆ.

ಮಾಜಿ ಶಾಸಕ ಎಂ.ಜಿ.ಮೂಳೆ ಸ್ವಾರ್ಥಕ್ಕಾಗಿ, ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇವತ್ತು ಕಾಂಗ್ರೆಸ್ ಕಡೆ ಹೊರಟ್ಟಿದ್ದಾರೆ. ಅವರು ಒಬ್ಬ ಅವಕಾಶವಾದಿ ಎಂದು ಆಕ್ರೋಶ ಹೊರ ಹಾಕಿ ಮರಾಠ ಸಮುದಾಯದ ಮತ್ತೊಂದು ಬಣ ಬಿಜೆಪಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿದೆ.

ಮರಾಠ ಸಮುದಾಯದ ಸಭೆ

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿದ ಸಮುದಾಯದ ಮುಖಂಡರು, ಮರಾಠ ಸಮುದಾಯ ಯಾರದ್ದೋ ಆಸ್ತಿ ಅಲ್ಲ. ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆ ಚಾಲನೆಗೆ ನೀಡಿದ್ದು ಬಿಜೆಪಿ ಪಕ್ಷ. ಈಶ್ವರ್ ಖಂಡ್ರೆಯವರಿಗೆ ಮರಾಠ ಸಮುದಾಯಕ್ಕೆ '2ಎ' ಗೆ ಸೇರಿಸುವಂತೆ ಹತ್ತು ಹಲವಾರು ಬಾರಿ ಮನೆಗೆ ಹೋಗಿದ್ದರೂ ಕ್ಯಾರೆ ಎಂದಿಲ್ಲ. ಅವರಿಗೆ ನಾವು ಬೆಂಬಲಿಸುವುದಿಲ್ಲ ಎಂದರು.

ಈಶ್ವರ್ ಖಂಡ್ರೆ ಅವರಿಗೆ ಈಗ ಮರಾಠ ಸಮುದಾಯದ ಬಗ್ಗೆ ಪ್ರೀತಿ ಹುಟ್ಟುಕೊಂಡಿದೆ. ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ '2ಎ' ಗೆ ಸೇರಿಸುವ ಭರವಸೆ ಯಡಿಯೂರಪ್ಪ ಕೊಟ್ಟಿದರು. ಅವರು ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ನಾವು ಬಿಜೆಪಿ ಪರವಾಗಿ ಮರಾಠ ಸಮುದಾಯದ ಶೇ. 90 ರಷ್ಟು ಮತಗಳಿರುತ್ತವೆ ಎಂಬ ಭರವಸೆ ಹೊರ ಹಾಕಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಮಾಜಿ ಜಿ.ಪಂ ಅಧ್ಯಕ್ಷ ಬಾಬುರಾವ್ ಕಾರಭಾರಿ, ಪದ್ಮಾಕರ ಪಾಟೀಲ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Intro:ಬಿಜೆಪಿಗೆ ಬೆಂಬಲಿಸಿದ ಮರಾಠ ಸಮುದಾಯದ ಮತ್ತೊಂದು ಬಣ...!

ಆಂಕರ್:
ಬಿಜೆಪಿ ನಮಗೆ ಕೈ ಕೊಟ್ಟಿದೆ ಎಂದು ಕಾಂಗ್ರೆಸ್ ಕೈ ಹಿಡಿದಿರುವ ಕೆಲ ಮರಾಠಿಗರ ಬೆನ್ನಲ್ಲೆ, ಈಗ ಇನ್ನೊಂದು ಮರಾಠ ಸಮುದಾಯದ ಬಣ ಬಿಜೆಪಿ ಬೆನ್ನಿಗೆ ನಿಂತಿದೆ. ಮಾಜಿ ಶಾಸಕ ಎಂ.ಜಿ.ಮೂಳೆ ಸ್ವಾರ್ಥಗೊಸ್ಕರ ಕಾಂಗ್ರೆಸ್ ಕೈ ಹಿಡಿದ್ದಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇವತ್ತು ಕಾಂಗ್ರೆಸ್ ಕಡೆ ಹೊರಟ್ಟಿದ್ದಾರೆ ಅವರು ಒಬ್ಬ ಅವಕಾಶವಾದಿ ಎಂದು ಆಕ್ರೋಶ ಹೊರ ಹಾಕಿ ಮರಾಠ ಸಮುದಾಯದ ಮತ್ತೊಂದು ಬಣ ಬಿಜೆಪಿ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿದೆ.Body:ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿದ ಸಮುದಾಯದ ಮುಖಂಡರ ಟಿಂ ಮರಾಠ ಯಾರೊದ್ದೊ ಆಸ್ತಿ ಅಲ್ಲ ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದು ಬಿಜೆಪಿ ಪಕ್ಷ ಇನ್ನೂ ಈಶ್ವರ್ ಖಂಡ್ರೆಗೆ ಮರಾಠ ಸಮುದಾಯಕ್ಕೆ '2ಎ' ಗೆ ಸೇರಿಸುವಂತೆ ಹತ್ತು ಹಲವಾರು ಬಾರಿ ಮನೆಗೆ ಹೋಗಿದ್ದರು ಕ್ಯಾರೆ ಎಂದಿಲ್ಲ ಈವಾಗ ಮರಾಠ ಸಮುದಾಯದ ಬಗ್ಗೆ ಪ್ರೀತಿ ಹುಟ್ಟುಕೊಂಡಿದೆ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಿದ್ದಾರೆ ಈಶ್ವರ್ ಖಂಡ್ರೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೇ '2ಎ' ಗೆ ಸೇರಿಸುವ ಭರವಸೆ ಯಡಿಯೂರಪ್ಪ ಕೊಟ್ಟಿದರು ಅವರು ಬಂದಿಲ್ಲ ಹೀಗಾಗಿ ನಾವು ಬಿಜೆಪಿ ಪರವಾಗಿ ಮರಾಠದ ಸಮುದಾಯದ ಶೇ. 90 ರಷ್ಟು ಮತಗಳು ಇರುತ್ತವೆಂದು ಭರವಸೆ ಹೊರ ಹಾಕಿದ್ದಾರೆ.Conclusion:ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಮಾಜಿ ಜಿ.ಪಂ ಅಧ್ಯಕ್ಷ ಬಾಬುರಾವ್ ಕಾರಭಾರಿ, ಪದ್ಮಾಕರ ಪಾಟೀಲ್ ಹಲವು ಮುಖಂಡರು ಉಪಸ್ಥಿತರಿದ್ದರು.

ಬೈಟ್-: ಬಾಬುರಾವ್ ಕಾರಭಾರಿ- ಮಾಜಿ ಜಿ.ಪಂ ಅಧ್ಯಕ್ಷ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.