ETV Bharat / state

ಭಗವಂತ ಖೂಬಾ ಪರ ಮಧ್ಯಪ್ರದೇಶ ಮಾಜಿ ಸಿಎಂ ಪ್ರಚಾರ - Bidar parliment convasing

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವುದರಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಅತಿ ಹೆಚ್ಚು ಸ್ಥಾನ ಪಡೆದರೂ ಕಡಿಮೆ ಸ್ಥಾನದ ಜೆಡಿಎಸ್​ಗೆ ಅಧಿಕಾರ ಕೊಟ್ಟು ಸುಮ್ಮನೆ ಕೂಡುವಂಥ ಸರ್ಕಾರ ಬೇಕಾ...? ಬಿಜೆಪಿ ನೇತೃತ್ವದ ಅತ್ಯುತ್ತಮ ಸರ್ಕಾರ ಬೇಕಾ ನಿವೇ ನಿರ್ಧರಿಸಿ ಎಂದು ಶಿವರಾಜ್​ಸಿಂಗ್​ ಚವ್ಹಾಣ್​ ಹೇಳಿದರು.

ಮ. ಪ್ರದೇಶ ಮಾಜಿ ಸಿಎಂ ಪ್ರಚಾರ
author img

By

Published : Apr 9, 2019, 4:47 PM IST

ಬೀದರ್: ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ್​​ ಮತಯಾಚಿಸಿದರು.

ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬೀದರ್​ನಲ್ಲಿ ಭಗವಂತ ಖೂಬಾ ಹಾಗೂ ಕಲಬುರಗಿಯಲ್ಲಿ ಡಾ. ಉಮೇಶ್​ ಜಾಧವ್​ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಮ. ಪ್ರದೇಶ ಮಾಜಿ ಸಿಎಂ ಪ್ರಚಾರ

ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವುದರಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಅತಿ ಹೆಚ್ಚು ಸ್ಥಾನ ಪಡೆದರೂ ಕಡಿಮೆ ಸ್ಥಾನದ ಜೆಡಿಎಸ್​ಗೆ ಅಧಿಕಾರ ಕೊಟ್ಟು ಸುಮ್ಮನೆ ಕೂಡುವಂಥ ಸರ್ಕಾರ ಬೇಕಾ...? ಬಿಜೆಪಿ ನೇತೃತ್ವದ ಅತ್ಯುತ್ತಮ ಸರ್ಕಾರ ಬೇಕಾ ನಿವೇ ನಿರ್ಧರಿಸಿ ಎಂದು ಚವ್ಹಾಣ್​ ಹೇಳಿದರು.

ಭಗವಂತ ಖೂಬಾ, ಡಾ. ಉಮೇಶ ಜಾಧವ, ಮಾಜಿ ಸಚಿವರಾದ ಸುನೀಲ ವಲ್ಯಾಪೂರೆ, ಬಾಬುರಾವ್ ಚಿಂಚನಸೂರ, ಬಿಜೆಪಿ ಜಿಲ್ಲಾಧ್ಯಕ್ಷರುಗಳಾದ ಡಾ‌. ಶೈಲೇಂದ್ರ ಬೇಲ್ದಾಳೆ, ದೊಡ್ಡಗೌಡ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಬೀದರ್: ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ್​​ ಮತಯಾಚಿಸಿದರು.

ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬೀದರ್​ನಲ್ಲಿ ಭಗವಂತ ಖೂಬಾ ಹಾಗೂ ಕಲಬುರಗಿಯಲ್ಲಿ ಡಾ. ಉಮೇಶ್​ ಜಾಧವ್​ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಮ. ಪ್ರದೇಶ ಮಾಜಿ ಸಿಎಂ ಪ್ರಚಾರ

ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕುವುದರಲ್ಲೇ ಕಾಣಿಸಿಕೊಂಡಿದ್ದು ಹೆಚ್ಚು. ಅತಿ ಹೆಚ್ಚು ಸ್ಥಾನ ಪಡೆದರೂ ಕಡಿಮೆ ಸ್ಥಾನದ ಜೆಡಿಎಸ್​ಗೆ ಅಧಿಕಾರ ಕೊಟ್ಟು ಸುಮ್ಮನೆ ಕೂಡುವಂಥ ಸರ್ಕಾರ ಬೇಕಾ...? ಬಿಜೆಪಿ ನೇತೃತ್ವದ ಅತ್ಯುತ್ತಮ ಸರ್ಕಾರ ಬೇಕಾ ನಿವೇ ನಿರ್ಧರಿಸಿ ಎಂದು ಚವ್ಹಾಣ್​ ಹೇಳಿದರು.

ಭಗವಂತ ಖೂಬಾ, ಡಾ. ಉಮೇಶ ಜಾಧವ, ಮಾಜಿ ಸಚಿವರಾದ ಸುನೀಲ ವಲ್ಯಾಪೂರೆ, ಬಾಬುರಾವ್ ಚಿಂಚನಸೂರ, ಬಿಜೆಪಿ ಜಿಲ್ಲಾಧ್ಯಕ್ಷರುಗಳಾದ ಡಾ‌. ಶೈಲೇಂದ್ರ ಬೇಲ್ದಾಳೆ, ದೊಡ್ಡಗೌಡ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Intro:ಚಿಂಚೊಳಿಯಲ್ಲಿ ಭಗವಂತ ಖೂಬಾ ಪರ ಬ್ಯಾಟಿಂಗ್ ಮಾಡಿ ಮಧ್ಯಪ್ತದೇಶ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ...!

ಬೀದರ್:
ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜಸಿಂಗ್ ಚವ್ಹಾಣ ಮತ ಬೇಟೆ ನಡೆಸಿದರು.


Body:ಕಲಬುರಗಿ ಜಿಲ್ಲೆ ಚಿಂಚೊಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬೀದರ್ ನಲ್ಲಿ ಭಗವಂತ ಖೂಬಾ ಹಾಗೂ ಕಲಬುರಗಿಯಲ್ಲಿ ಡಾ. ಉಮೇಶ ಜಾಧವ ಅವರನ್ನು ಗೆಲ್ಲಿಸುವಂತೆ ಮತಯಾಚನೆ ಮಾಡಿದರು.

ರಾಜ್ಯದಲ್ಲಿರುವ ಜೆಡಿಎಸ್ ಕಾಂಗ್ರೆಸ್ ಸಮಿಶ್ರ ಸರ್ಕಾರದ ಸಿಎಂ ಎಚ್.ಡಿ ಕುಮಾರಸ್ವಾಮಿ ಕಣ್ಣಿರು ಹಾಕುವುದರಲ್ಲೆ ಕಾಣಿಸಿಕೊಂಡಿದ್ದು ಹೆಚ್ಚು ಅತಿ ಹೆಚ್ಚು ಸ್ಥಾನ ಪಡೆದರು ಕಡಿಮೆ ಸ್ಥಾನದ ಜೆಡಿಎಸ್ ಗೆ ಅಧಿಕಾರ ಕೊಟ್ಟು ಈಗ ಅಳುತ್ತಾ ಕೂಡುವಂಥ ಸರ್ಕಾರ ಬೇಕಾ...? ಬಿಜೆಪಿ ನೇತೃತ್ವದ ಸುಭಧ್ರ ಸರ್ಕಾರ ಬೇಕಾ ನಿವೇ ನಿರ್ಧರಿಸಿ ಎಂದು ಚವ್ಹಾಣ ಕರೆ ನೀಡಿದರು.


Conclusion:ಅಭ್ಯರ್ಥಿಗಳಾದ ಭಗವಂತ ಖೂಬಾ, ಡಾ. ಉಮೇಶ ಜಾಧವ, ಮಾಜಿ ಸಚಿವರಾದ ಸುನೀಲ ವಲ್ಯಾಪೂರೆ, ಬಾಬುರಾವ್ ಚಿಂಚನಸೂರ, ಬಿಜೆಪಿ ಜಿಲ್ಲಾಧ್ಯಕ್ಷರುಗಳಾದ ಡಾ‌. ಶೈಲೇಂದ್ರ ಬೇಲ್ದಾಳೆ, ದೊಡ್ಡಗೌಡ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥೀತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.