ETV Bharat / state

ನಿಲ್ಲದ ಶಂಕಿತ ಡೆಂಘೀ ಪ್ರಕರಣ.. ನಡೆಯದ ಸ್ವಚ್ಛತೆ, ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಸೌಲಭ್ಯ..

author img

By

Published : Oct 15, 2019, 12:01 AM IST

ಕಳೆದ ಕೆಲ ವಾರಗಳಿಂದ ಪತ್ತೆಯಾಗುತ್ತಿರುವ ಶಂಕಿತ ಡೆಂಘೀ ಪ್ರಕರಣಗಳು ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿ ನೂರಾರು ಜನ ಶಂಕಿತ ಡೆಂಘೀಗೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಓಡಾಡುವುದು ಮಾತ್ರ ತಪ್ಪುತ್ತಿಲ್ಲ.

ಬಸವಕಲ್ಯಾಣದಲ್ಲಿ ನಿಲ್ಲದ ಶಂಕಿತ ಡೆಂಗ್ಯೂ ಪ್ರಕರಣ

ಬಸವಕಲ್ಯಾಣ : ನಿಯಂತ್ರಣಕ್ಕೆ ಬಾರದ ಶಂಕಿತ ಡೆಂಘೀ ಪ್ರಕರಣಗಳು, ಆಸ್ಪತ್ರೆಗೆ ಸುತ್ತಾಡುತ್ತಿರುವ ಶಂಕಿತ ಡೆಂಘೀ ಬಾಧಿತರು, ನಿರೀಕ್ಷಿತ ಮಟ್ಟದಲ್ಲಿ ನಡೆಯದ ಜಾಗೃತಿ ಅಭಿಯಾನ, ಸೊಳ್ಳೆ ಕಾಟಕ್ಕೆ ದೊರಕದ ಮುಕ್ತಿ. ಇದು ಶಂಕಿತ ಡೆಂಘೀಯಿಂದ ನಲುಗುತ್ತಿರುವ ಬಸವಕಲ್ಯಾಣ ನಾಗರಿಕರ ಗೋಳಾಟ.

ಕಳೆದ ಕೆಲ ವಾರಗಳಿಂದ ಪತ್ತೆಯಾಗುತ್ತಿರುವ ಶಂಕಿತ ಡೆಂಘೀ ಪ್ರಕರಣಗಳು ಕಡೆಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿ ನೂರಾರು ಜನ ಶಂಕಿತ ಡೆಂಘೀಗೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಓಡಾಡುವದು ಮಾತ್ರ ತಪ್ಪುತ್ತಿಲ್ಲ. ಆದರೆ, ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ಮಾತ್ರ ಕಾಟಾಚಾರಕ್ಕೆ ಎಂಬಂತೆ ಅಲಲ್ಲಿ ಸ್ವಚ್ಛತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು ಬಿಟ್ಟರೆ, ಅರಿವು ಮೂಡಿಸುವ ಕೆಲಸ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಬಸವಕಲ್ಯಾಣದಲ್ಲಿ ನಿಲ್ಲದ ಶಂಕಿತ ಡೆಂಘೀ ಪ್ರಕರಣ

ಜ್ವರ ಕಾಣಿಸಿಕೊಂಡ ಜನರು ನಗರದ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಂಕಿತ ಡೆಂಘೀ ಜ್ವರ ಪತ್ತೆಗಾಗಿ ಹಾಗೂ ಡೆಂಘೀ ಪತ್ತೆ ಕಿಟ್‌ಗಳು ಇಲ್ಲ ಹಾಗೂ ಪ್ಲೇಟ್‌ಲೇಟ್ ಕೌಂಟ್ ಮಾಡುವ ಶಲ್ ಕೌಂಟರ್ ಯಂತ್ರವು ಇಲ್ಲ. ರಕ್ತ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆ ಹೋಗಿ ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಬೇಕಾಗುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಜನರ ಪ್ರಶ್ನೆಯಾಗಿದೆ.

ಡೆಂಘೀ ಜ್ವರ ನಿಯಂತ್ರಣಕ್ಕೆ ಬರಬೇಕಾದರೆ ಜನರಲ್ಲಿ ಅರೀವು ಮೂಡಿಸುವ ಜೋತೆಗೆ ನಗರದ ಎಲ್ಲಾ ವಾರ್ಡ್​ಗಳ ಚರಂಡಿ ಸೇರಿದಂತೆ ಇತರ ಕೊಳಚೆ ಪ್ರದೇಶಗಳ ಸ್ವಚ್ಚತೆ ಕಾರ್ಯ ಮಾಡಬೇಕು. ಸೊಳ್ಳೆ ನಾಶಕ್ಕಾಗಿ ಫಾಗಿಂಗ್ ಮಾಡಿಸಬೇಕು. ಆದರೆ ಫಾಗಿಂಗ್ ಯಂತ್ರಗಳು ಲಭ್ಯವಿಲ್ಲ. ಲಭ್ಯ ಇರೊ ಒಂದೆರಡು ಯಂತ್ರಗಳಿಂದ ಈಡಿ ನಗರದಾದ್ಯಂತ ಫಾಗಿಂಗ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.

ಜನರು ಭಯ ಪಡುವ ಅಗತ್ಯವಿಲ್ಲ

ಬಸವಕಲ್ಯಾಣ ತಾಲೂಕಿನಲ್ಲಿ ಇದುವರೆಗೆ 2 ಡೆಂಘೀ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಜನರು ಭಯ ಪಡುವ ಅಗತ್ಯವಿಲ್ಲ. ಜ್ವರ ಬಂದರೆ ಖಾಸಿ ಆಸ್ಪತ್ರೆಯ ವೈದ್ಯರು ಡೆಂಘೀ ಎಂದು ಹೆದರಿಸುತ್ತಾರೆ. ಹತ್ತಿರದ ಸರ್ಕಾರಿ ಆಸ್ಪತ್ರೆ ಇಲ್ಲವೆ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಆರೋಗ್ಯ ಇಲಾಖೆ ಡಿಎಂಓ ಡಾ. ಅನೀಲ ಚಿಂತಾಮಣಿ ಮನವಿ ಮಾಡಿದ್ದಾರೆ.

ಬಸವಕಲ್ಯಾಣ : ನಿಯಂತ್ರಣಕ್ಕೆ ಬಾರದ ಶಂಕಿತ ಡೆಂಘೀ ಪ್ರಕರಣಗಳು, ಆಸ್ಪತ್ರೆಗೆ ಸುತ್ತಾಡುತ್ತಿರುವ ಶಂಕಿತ ಡೆಂಘೀ ಬಾಧಿತರು, ನಿರೀಕ್ಷಿತ ಮಟ್ಟದಲ್ಲಿ ನಡೆಯದ ಜಾಗೃತಿ ಅಭಿಯಾನ, ಸೊಳ್ಳೆ ಕಾಟಕ್ಕೆ ದೊರಕದ ಮುಕ್ತಿ. ಇದು ಶಂಕಿತ ಡೆಂಘೀಯಿಂದ ನಲುಗುತ್ತಿರುವ ಬಸವಕಲ್ಯಾಣ ನಾಗರಿಕರ ಗೋಳಾಟ.

ಕಳೆದ ಕೆಲ ವಾರಗಳಿಂದ ಪತ್ತೆಯಾಗುತ್ತಿರುವ ಶಂಕಿತ ಡೆಂಘೀ ಪ್ರಕರಣಗಳು ಕಡೆಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿ ನೂರಾರು ಜನ ಶಂಕಿತ ಡೆಂಘೀಗೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಓಡಾಡುವದು ಮಾತ್ರ ತಪ್ಪುತ್ತಿಲ್ಲ. ಆದರೆ, ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ಮಾತ್ರ ಕಾಟಾಚಾರಕ್ಕೆ ಎಂಬಂತೆ ಅಲಲ್ಲಿ ಸ್ವಚ್ಛತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು ಬಿಟ್ಟರೆ, ಅರಿವು ಮೂಡಿಸುವ ಕೆಲಸ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಬಸವಕಲ್ಯಾಣದಲ್ಲಿ ನಿಲ್ಲದ ಶಂಕಿತ ಡೆಂಘೀ ಪ್ರಕರಣ

ಜ್ವರ ಕಾಣಿಸಿಕೊಂಡ ಜನರು ನಗರದ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಂಕಿತ ಡೆಂಘೀ ಜ್ವರ ಪತ್ತೆಗಾಗಿ ಹಾಗೂ ಡೆಂಘೀ ಪತ್ತೆ ಕಿಟ್‌ಗಳು ಇಲ್ಲ ಹಾಗೂ ಪ್ಲೇಟ್‌ಲೇಟ್ ಕೌಂಟ್ ಮಾಡುವ ಶಲ್ ಕೌಂಟರ್ ಯಂತ್ರವು ಇಲ್ಲ. ರಕ್ತ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆ ಹೋಗಿ ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಬೇಕಾಗುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಜನರ ಪ್ರಶ್ನೆಯಾಗಿದೆ.

ಡೆಂಘೀ ಜ್ವರ ನಿಯಂತ್ರಣಕ್ಕೆ ಬರಬೇಕಾದರೆ ಜನರಲ್ಲಿ ಅರೀವು ಮೂಡಿಸುವ ಜೋತೆಗೆ ನಗರದ ಎಲ್ಲಾ ವಾರ್ಡ್​ಗಳ ಚರಂಡಿ ಸೇರಿದಂತೆ ಇತರ ಕೊಳಚೆ ಪ್ರದೇಶಗಳ ಸ್ವಚ್ಚತೆ ಕಾರ್ಯ ಮಾಡಬೇಕು. ಸೊಳ್ಳೆ ನಾಶಕ್ಕಾಗಿ ಫಾಗಿಂಗ್ ಮಾಡಿಸಬೇಕು. ಆದರೆ ಫಾಗಿಂಗ್ ಯಂತ್ರಗಳು ಲಭ್ಯವಿಲ್ಲ. ಲಭ್ಯ ಇರೊ ಒಂದೆರಡು ಯಂತ್ರಗಳಿಂದ ಈಡಿ ನಗರದಾದ್ಯಂತ ಫಾಗಿಂಗ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ನಗರಸಭೆ ಸಿಬ್ಬಂದಿ.

ಜನರು ಭಯ ಪಡುವ ಅಗತ್ಯವಿಲ್ಲ

ಬಸವಕಲ್ಯಾಣ ತಾಲೂಕಿನಲ್ಲಿ ಇದುವರೆಗೆ 2 ಡೆಂಘೀ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಜನರು ಭಯ ಪಡುವ ಅಗತ್ಯವಿಲ್ಲ. ಜ್ವರ ಬಂದರೆ ಖಾಸಿ ಆಸ್ಪತ್ರೆಯ ವೈದ್ಯರು ಡೆಂಘೀ ಎಂದು ಹೆದರಿಸುತ್ತಾರೆ. ಹತ್ತಿರದ ಸರ್ಕಾರಿ ಆಸ್ಪತ್ರೆ ಇಲ್ಲವೆ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಆರೋಗ್ಯ ಇಲಾಖೆ ಡಿಎಂಓ ಡಾ. ಅನೀಲ ಚಿಂತಾಮಣಿ ಮನವಿ ಮಾಡಿದ್ದಾರೆ.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ. ಸರ್,)


(೪ ವಿಡಿಯೊಗಳನ್ನು ಕಳಿಸಲಾಗಿದೆ. ಎಲ್ಲಾ ವಿಡಿಯೊಗಳು ಬಳಸಿಕೊಳ್ಳಿ ಸರ್)





ಕೆಎನ್_ಬಿಡಿಆರ್_ಬಿಎಸ್‌ಕೆ_೧೪_೧
ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವಿಡಿಯೊ

ಕೆಎನ್_ಬಿಡಿಆರ್_ಬಿಎಸ್‌ಕೆ_೧೪_೨
ಶಂಕಿತ ಡೆಂಗ್ಯೂ ಜ್ವರದಿಂದ ಬಳಲಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು.

ಕೆಎನ್_ಬಿಡಿಆರ್_ಬಿಎಸ್‌ಕೆ_೧೪_೩
ನಗರದ ಬುನಕರ್ ಕಾಲನಿ ನಿವಾಸಿ ಮಹೇಜಬಿನ್ ಎನ್ನುವ ಮಹಿಳೆ ಮಾತನಾಡುತ್ತಿರುವ ವಿಡಿಯೊ


ಕೆಎನ್_ಬಿಡಿಆರ್_ಬಿಎಸ್‌ಕೆ_೧೪_೪
ನಗರದ ರೇಣಾಗಲ್ಲಿ ನಿವಾಸಿ ಶಬಾನಾ ಎನ್ನುವ ಮಹಿಳೆ ಮಾತನಾಡುತ್ತಿರುವ ವಿಡಿಯೊ



ಬಸವಕಲ್ಯಾಣ: ನಿಯಂತ್ರಣಕ್ಕೆ ಬಾರದ ಶಂಕಿತ ಡೆಂಗ್ಯೂ ಪ್ರಕರಣಗಳು, ಆಸ್ಪತ್ರೆಗೆ ಸುತ್ತಾಡುತ್ತಿರುವ ಶಂಕಿತ ಡೆಂಗ್ಯೂ
ಬಾಧಿತರುಯ, ನಿರಿಕ್ಷಿÃತ ಮಟ್ಟದಲ್ಲಿ ನಡೆಯದ ಜಾಗೃತಿ ಅಭಿಯಾನ, ಸೊಳ್ಳೆ ಕಾಟಕ್ಕೆ ದೊರಕದ ಮುಕ್ತಿ.
ಹೌದು ಇದು ಶಂಕಿತ ಡೆಂಗ್ಯೂನಿಂದ ನಲುಗುತ್ತಿರುವ ಬಸವಕಲ್ಯಾಣ ನಾಗರಿಕರ ಗೋಳಾಟ.
ಕಳೆದ ಕೆಲ ವಾರಗಳಿಂದ ಪತ್ತೆಯಾಗುತ್ತಿರುವ ಶಂಕಿತ ಡೆಂಗ್ಯೂ ಪ್ರಕರಣಗಳು ಕಡೆಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನ ಶಂಕಿತ ಡೆಂಗ್ಯೂಗೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಓಡಾಡುವದು ಮಾತ್ರ ತಪ್ಪುತ್ತಿಲ್ಲ. ಆದರೆ ಡೆಂಗ್ಯೂ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ಮಾತ್ರ ಕಾಟಾಚಾರಕ್ಕೆ ಎಂಬಂತೆ ಅಲಲ್ಲಿ ಸ್ವಚ್ಚತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು ಬಿಟ್ಟರೆ, ಶಂಕಿತ ಡೆಂಗ್ಯೂ ಪತ್ತೆಯಾದ ಪ್ರದೇಶಗಳಲ್ಲಿ ಅರೀವು ಮೂಡಿಸುವ ಕೆಲಸ ಯಾವ ಮಟ್ಟದಲ್ಲಿ ನಡೆಯಬೇಕೋ ಆ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ಜ್ವರ ಕಾನಿಸಿಕೊಂಡ ಜನರು ನಗರದ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಂಕಿತ ಡೆಂಗ್ಯೂ ಜ್ವರ ಪತ್ತೆಗಾಗಿ ಹಾಗೂ ಡೆಂಗ್ಯೂ ಪತ್ತೆ ಕೀಟ್‌ಗಳು ಇಲ್ಲ ಹಾಗೂ ಪ್ಲೆಟ್‌ಲೇಟ್ ಕೌಂಟ ಮಾಡುವ ಶಲ್ ಕೌಂಟರ್ ಯಂತ್ರನು ಇಲ್ಲ. ರಕ್ತ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆ ಹೋಗಿ ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಬೇಕಾಗುತ್ತಿದೆ. ಬಡ ಜನರು ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಜನರ ಪ್ರಶ್ನೆಯಾಗಿದೆ.
ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬರಬೇಕಾದರೆ ಜನರಲ್ಲಿ ಅರೀವು ಮೂಡಿಸುವ ಜೋತೆಗೆ ನಗರದ ಎಲ್ಲಾ ವಾರ್ಡ್ಗಳಲ್ಲಿಯ ಚರಂಡಿ ಸೇರಿದಂತೆ ಇತರ ಕೊಳಚೆ ಪ್ರದೇಶಗಳಲ್ಲಿ ಸ್ವಚ್ಚತೆ ಕಾರ್ಯ ಮಾಡಬೇಕು. ಸೊಳ್ಳೆ ನಾಶಕ್ಕಾಗಿ ಫಾಗಿಂಗ್ ಮಾಡಿಸಬೇಕು. ಆದರೆ ಫಾಗಿಂಗ್ ಮಾಡಲು ಸಾಕಷ್ಟು ಯಂತ್ರಗಳು ಲಭ್ಯವಿಲ್ಲ. ಲಭ್ಯ ಇರೊ ಒಂದೆರಡು ಯಂತ್ರಗಳಿಂದ ಈಡಿ ನಗರದಾದ್ಯಂತ ಫಾಗಿಂಗ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸಿದ ನಗರಸಭೆ ಸಿಬ್ಬಂದಿಗಳು.
ತಾಲೂಕು ಆಡಳಿತ ಕೈಕಟ್ಟಿ ಕುಳಿತುಕೊಳ್ಳದೆ ತಕ್ಷಣ ಕಾರ್ಯಪ್ರವರ್ತವಾಗಿ ಜ್ವರದ ನಿಯಂತ್ರಣಕ್ಕೆ ಮುಂದಾಗುತ್ತಾ ಅಥವಾ ಇದು ನಮಗೆ ಸಂಬಂಧವಲ್ಲದ ವಿಷಯ ಎಂದು ಸುಮ್ಮನಾಗುತ್ತಾ ಎನ್ನುವ ಪ್ರಶ್ನೆಗೆ ಕಾದು ನೋಡಬೇಕಿದೆ.

ಜನರು ಭಯ ಪಡುವ ಅಗತ್ಯವಿಲ್ಲ
ಬಸವಕಲ್ಯಾಣ ತಾಲೂಕಿನಲ್ಲಿ ಇದುವರೆಗೆ ೨ ಡೆಂಗ್ಯೂ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಜನರು ಭಯ ಪಡುವ ಅಗತ್ಯವಿಲ್ಲ. ಸಾಮಾನ್ಯ ಜ್ವರ ಬಂದರು ಕೂಡ ಖಾಸಗಿ ಆಸ್ಪತ್ರೆಯ ವೈದ್ಯರು ಡೆಂಗ್ಯೂ ಇದೆ ಎಂದು ಜನರನ್ನು ಹೆದರಿಸುತಿದ್ದಾರೆ. ಶಂಕಿತ ಡೆಂಗ್ಯೂ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳಿಗೆ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ಹೋಗಬಾರದು. ಜನರು ಜ್ವರ ಕಾಣಿಸಿಕೊಂಡ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬರಬೇಕು ಎಂದು ಆರೋಗ್ಯ ಇಲಾಖೆ ಡಿಎಂಓ ಡಾ. ಅನೀಲ ಚಿಂತಾಮಣಿ ಮನವಿ ಮಾಡಿದ್ದಾರೆ.




ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ


Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.