ETV Bharat / state

ಬ್ರೀಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯ ಆರೋಪ... ಆಸ್ಪತ್ರೆಯ ದುರಾಡಳಿತ ಕುರಿತು ಆಕ್ರೋಶ

author img

By

Published : Jul 1, 2019, 5:06 AM IST

ನಗರದ ಕೊಳಾರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಮೈ ಸುಟ್ಟುಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ಯುವಕನಿಗೆ ಆರೋಗ್ಯ ಸೇವೆ ನೀಡಲು ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಬ್ರೀಮ್ಸ್ ದುರಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

ಬ್ರೀಮ್ಸ್ ಆಸ್ಪತ್ರೆಯ ದುರಾಡಳಿತ ಕುರಿತು ವ್ಯಾಪಕ ಆಕ್ರೋಶ

ಬೀದರ್: ಬ್ರೀಮ್ಸ್ ಆಸ್ಪತ್ರೆ ದುರಾವಸ್ಥೆ ಕುರಿತು ಸಚಿವರು, ಶಾಸಕರು ಹಾಗೂ ಸಂಸದರು ಸಾಲು ಸಾಲು ಭೇಟಿ ನೀಡಿ ವೈದ್ಯರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ್ರು ಸಹ ಎನು ಪ್ರಯೋಜವಾಗದೇ ಇರುವುದು ದುರಂತವೇ ಸರಿ.

ಬ್ರೀಮ್ಸ್ ಆಸ್ಪತ್ರೆಯ ದುರಾಡಳಿತ ಕುರಿತು ವ್ಯಾಪಕ ಆಕ್ರೋಶ

ನಗರದ ಕೊಳಾರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಮೈ ಸುಟ್ಟುಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ದೇವರಾಜ್ ಎಂಬಾತನಿಗೆ ಆರೋಗ್ಯ ಸೇವೆ ನೀಡಲು ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಬ್ರೀಮ್ಸ್ ದುರಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

ಒಂದು ವರ್ಷದ ಹಿಂದೆಯಷ್ಟೇ ಲೋಕಾರ್ಪಣೆಗೊಂದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಮೇಲ್ಛಾವಣಿ ದುರಂತ, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ, ಸ್ಟಚ್ಚರ್ ಇಲ್ಲದೆ ರೋಗಿಗಳ ಪರದಾಟ ಎಲ್ಲದನ್ನು ಗಮನಿಸಿದ ಸಂಸದ ಭಗವಂತ ಖೂಬಾ ವೈದ್ಯರ ಮೇಲೆ ಫುಲ್ ಗರಂ ಆಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ರು. ಅಷ್ಟೇ ಅಲ್ಲದೆ ವೈದ್ಯಕೀಯ ವಿಜ್ಞಾನಗಳ ಸಚಿವ ತುಕಾರಾಂ, ಶಿವಾನಂದ ಪಾಟೀಲ್, ಬಂಡೆಪ್ಪ ಕಾಶೆಂಪೂರ್ ಹಾಗೂ ರಹಿಂಖಾನ್ ಅವರು ಆಸ್ಪತ್ರೆ ದುರಾವಸ್ಥೆ, ಆರೋಗ್ಯ ಸೇವೆಯಲ್ಲಾಗುತ್ತಿರುವ ಬೇಜವಾಬ್ದಾರಿತನದ ವಿರುದ್ದ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದರು.

ಅಷ್ಟೇ ಅಲ್ಲದೆ ಮೊನ್ನೆತಾನೆ ಗ್ರಾಮ ವಾಸ್ತವ್ಯಕ್ಕೆ ಬಂದ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ವೇದಿಕೆಯಲ್ಲೇ ಬ್ರೀಮ್ಸ್ ದುರಾವಸ್ಥೆ ಸರಿ ಪಡಿಸಲು ಇನ್ನೂರು ಕೋಟಿ ರೂ. ಬಿಡುಗಡೆ ಮಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವುದಾಗಿ ಭರವಸೆ ನೀಡಿದ್ದರು. ಸಿಎಂ ಭರವಸೆ ಕೊಟ್ಟು ಹೊದ ಎರಡೇ ದಿನದಲ್ಲಿ ಬ್ರೀಮ್ಸ್ ಸಿಬ್ಬಂದಿ ಮತ್ತೊಂದು ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ತೋರುವ ಮೂಲಕ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಬೀದರ್: ಬ್ರೀಮ್ಸ್ ಆಸ್ಪತ್ರೆ ದುರಾವಸ್ಥೆ ಕುರಿತು ಸಚಿವರು, ಶಾಸಕರು ಹಾಗೂ ಸಂಸದರು ಸಾಲು ಸಾಲು ಭೇಟಿ ನೀಡಿ ವೈದ್ಯರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ್ರು ಸಹ ಎನು ಪ್ರಯೋಜವಾಗದೇ ಇರುವುದು ದುರಂತವೇ ಸರಿ.

ಬ್ರೀಮ್ಸ್ ಆಸ್ಪತ್ರೆಯ ದುರಾಡಳಿತ ಕುರಿತು ವ್ಯಾಪಕ ಆಕ್ರೋಶ

ನಗರದ ಕೊಳಾರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಮೈ ಸುಟ್ಟುಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ದೇವರಾಜ್ ಎಂಬಾತನಿಗೆ ಆರೋಗ್ಯ ಸೇವೆ ನೀಡಲು ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಬ್ರೀಮ್ಸ್ ದುರಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

ಒಂದು ವರ್ಷದ ಹಿಂದೆಯಷ್ಟೇ ಲೋಕಾರ್ಪಣೆಗೊಂದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಮೇಲ್ಛಾವಣಿ ದುರಂತ, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ, ಸ್ಟಚ್ಚರ್ ಇಲ್ಲದೆ ರೋಗಿಗಳ ಪರದಾಟ ಎಲ್ಲದನ್ನು ಗಮನಿಸಿದ ಸಂಸದ ಭಗವಂತ ಖೂಬಾ ವೈದ್ಯರ ಮೇಲೆ ಫುಲ್ ಗರಂ ಆಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ರು. ಅಷ್ಟೇ ಅಲ್ಲದೆ ವೈದ್ಯಕೀಯ ವಿಜ್ಞಾನಗಳ ಸಚಿವ ತುಕಾರಾಂ, ಶಿವಾನಂದ ಪಾಟೀಲ್, ಬಂಡೆಪ್ಪ ಕಾಶೆಂಪೂರ್ ಹಾಗೂ ರಹಿಂಖಾನ್ ಅವರು ಆಸ್ಪತ್ರೆ ದುರಾವಸ್ಥೆ, ಆರೋಗ್ಯ ಸೇವೆಯಲ್ಲಾಗುತ್ತಿರುವ ಬೇಜವಾಬ್ದಾರಿತನದ ವಿರುದ್ದ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದರು.

ಅಷ್ಟೇ ಅಲ್ಲದೆ ಮೊನ್ನೆತಾನೆ ಗ್ರಾಮ ವಾಸ್ತವ್ಯಕ್ಕೆ ಬಂದ ಸಿಎಂ ಎಚ್​.ಡಿ ಕುಮಾರಸ್ವಾಮಿ ಅವರು ವೇದಿಕೆಯಲ್ಲೇ ಬ್ರೀಮ್ಸ್ ದುರಾವಸ್ಥೆ ಸರಿ ಪಡಿಸಲು ಇನ್ನೂರು ಕೋಟಿ ರೂ. ಬಿಡುಗಡೆ ಮಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವುದಾಗಿ ಭರವಸೆ ನೀಡಿದ್ದರು. ಸಿಎಂ ಭರವಸೆ ಕೊಟ್ಟು ಹೊದ ಎರಡೇ ದಿನದಲ್ಲಿ ಬ್ರೀಮ್ಸ್ ಸಿಬ್ಬಂದಿ ಮತ್ತೊಂದು ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ತೋರುವ ಮೂಲಕ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Intro:ಬ್ರೀಮ್ಸ್ ಆಸ್ಪತ್ರೆ ರೋಗಗೃಸ್ಥ, ಹಿಡಿತ ಕಳೆದುಕೊಂಡ್ರಾ ಕೆಲ ಸಿಬ್ಬಂಧಿಗಳು...?


ಆ್ಯಂಕರ್:
'ನಾಯಿ ಬಾಲ ಡೊಂಕೆ' ಅನ್ನೊ ಹಾಗೆ ಬೀದರ್ ನಲ್ಲಿ ಜಿಲ್ಲಾಸ್ಪತ್ರೆ ಸಿಬ್ಬಂಧಿಗಳ ವರ್ತಿಸುತ್ತಿದ್ದಾರೆಯೆ...? ಬ್ರೀಮ್ಸ್ ಆಸ್ಪತ್ರೆ ದುರಾವಸ್ಥೆ ಕುರಿತು ಸಚಿವರು, ಶಾಸಕರು ಹಾಗೂ ಸಂಸದರು ಸಾಲು ಸಾಲು ಭೇಟಿ ನೀಡಿ ವೈಧ್ಯರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ್ರು ಆಸ್ಪತ್ರೆಗೆ ಅಂಟಿಕೊಂಡ ದುರಾವಸ್ಥೆ ರೋಗ ಮಾತ್ರ ಗುಣಮುಖವಾಗಿಲ್ಲ ಅನಿಸುತ್ತೆ. ಖುದ್ದು ಸಿಎಂ ಎಚ್.ಡಿಕೆ ಅವರೇ ಬ್ರೀಮ್ಸ್ ಆಸ್ಪತ್ತೆ ದುರಾವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದ ಎರಡೆ ದಿನದಲ್ಲಿ ಮತ್ತೊಂದು ನಿರ್ಲಕ್ಷ್ಯ ಪ್ರಕರಣ ನಡೆದಿದೆ. ದುರಾವಸ್ಥೆಗೆ ಸಿಲುಕಿ ವಿಲ ವಿಲ ಒದ್ದಾಡುತ್ತಿರುವ ಬ್ರೀಮ್ಸ್ ಆಸ್ಪತ್ರೆಯ ದುರಂತ ಸ್ಟೋರಿ ಇಲ್ಲದೆ ನೋಡಿ...

ವೈ.ಓ:
ಟ್ರಾಲಿ ಮೇಲೆ ಮೈ ತುಂಬ ಬೆಂಕಿಗಾಹುತಿಯಾಗಿ ಸಾವು ಬದುಕಿನ ನಡುವೆ ವಿಲ ವಿಲ ಒದ್ದಾಡುತ್ತಿರುವ ರೋಗಿ, ಆಸ್ಪತ್ರೆ ಸಿಬ್ಬಂಧಿಗಳು ಇಲ್ಲದೆ ಸಾರ್ವಜನಿಕರೆ ರೋಗಿಯನ್ನು ಆಸ್ಪತ್ರೆಯೊಳಗೆ ಹೊತ್ತಕೊಂಡ ಹೊಗಿ ತುರ್ತು ಚಿಕಿತ್ಸೆ ನೀಡುವಂತೆ ಆಕ್ರೋಶ ಹೊರ ಹಾಕ್ತಿರುವುದು, ಮತ್ತೊಂದ ಕಡೆ ಈ ಅಮಾಯಕ ಘಟನೆಯನ್ನು ಚಿತ್ರಿಕರಣ ಮಾಡ್ತಿರುವ ಯುವಕರು... ಇದೆಲಾವು ನಡೆದಿರುವುದು ಬೀದರ್ ಬ್ರೀಮ್ಸ್ ಜಿಲ್ಲಾಸ್ಪತ್ರೆಯಲ್ಲಿ. ಹೌದು ನಗರದ ಕೊಳಾರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡವಾಗಿ ದುರಂತದಲ್ಲಿ ಮೈ ಸುಟ್ಟುಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ದೇವರಾಜ್ ಎಂಬಾತನಿಗೆ ಆರೋಗ್ಯ ಸೇವೆ ನೀಡಲು ಬ್ರೀಮ್ಸ್ ಸಿಬ್ಬಂಧಿಗಳು ನಿರ್ಲಕ್ಷ್ಯ ತೊರಿರುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು ಬ್ರೀಮ್ಸ್ ದುರಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.

ಬೈಟ್-೦೧: ಅರುಣ ಕೌಡಗೆ- ಸ್ಥಳೀಯ

ವೈ.ಓ:

ಒಂದು ವರ್ಷದ ಹಿಂದೆಯಷ್ಟೆ ಲೋಕಾರ್ಪಣೆಗೊಂದ ಬ್ರೀಮ್ಸ್ ಆಸ್ಪತ್ರೆಯ ಮೇಲ್ಛಾವಣಿ ದುರಂತ, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ, ಸ್ಟಚ್ಚರ್ ಇಲ್ಲದೆ ರೋಗಿಗಳ ಪರದಾಟ ಇರುವುದನ್ನು ಗಮನಿಸಿದ ಸಂಸದ ಭಗವಂತ ಖೂಬಾ ವೈಧ್ಯರ ಮೇಲೆ ಫುಲ್ ಗರಂ ಆಗಿ ನಿಮಗೆ ನಾಯಿನೂ ತಿನ್ನೊಲ್ಲ ಎಂದು ವೈಧ್ಯರಿಗೆ ತರಾಟೆಗೆ ತೆಗೆದುಕೊಂಡ್ರು. ಅಷ್ಟೇ ಅಲ್ಲದೆ ವೈದ್ಯಕೀಯ ವಿಜ್ಞಾನಗಳ ಸಚಿವ ತುಕಾರಾಮ್, ಶಿವಾನಂದ ಪಾಟೀಲ್, ಬಂಡೆಪ್ಪ ಕಾಶೆಂಪೂರ್ ಹಾಗೂ ರಹಿಂಖಾನ್ ಅವರು ಆಸ್ಪತ್ರೆ ದುರಾವಸ್ಥೆ ಬಗ್ಗೆ ಕೆಂಡ ಕಾರಿ ಬ್ರೀಮ್ಸ್ ನ ಆರೋಗ್ಯ ಸೇವೆಯಲ್ಲಾಗುತ್ತಿರುವ ಬೇಜವಾಬ್ದಾರಿತನದ ವಿರುದ್ದ ವೈಧ್ಯರನ್ನು ಕ್ಲಾಸ್ ತೆಗೆದುಕೊಂಡಿದ್ದರು. ಮೊನ್ನೆ ತಾಣೆ ಗ್ರಾಮ ವಾಸ್ತವ್ಯಕ್ಕೆ ಬಂದ ಸಿಎಂ ಎಚ.ಡಿ ಕುಮಾರಸ್ವಾಮಿ ಅವರು ವೇದಿಕೆಯಲ್ಲೆ ಬ್ರೀಮ್ಸ್ ದುರಾವಸ್ಥೆ ಸರಿ ಪಡಿಸಲು ಇನ್ನೂ ನೂರು ಕೋಟಿ ಕೊಟ್ಟಾದ್ರು ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವುದಾಗಿ ಭರವಸೆ ಕೊಟ್ಟಿದ್ದರು.

ಬೈಟ್-೦೨: ಕುಮಾರಸ್ವಾಮಿ-ಸಿಎಂ

ವೈ.ಓ:
ಸಿಎಂ ಅವರು ಭರವಸೆ ಕೊಟ್ಟು ಹೊದ ಎರಡೆ ದಿನದಲ್ಲಿ ಬ್ರೀಮ್ಸ್ ಸಿಬ್ಬಂಧಿಗಳು ಮತ್ತೊಂದು ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ಮಾಡುವ ಮೂಲಕ ಸರ್ಕಾರದ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಆದ್ರೆ ಬ್ರೀಮ್ಸ್ ಆಸ್ಪತ್ರೆ ಮುಖ್ಯಸ್ಥ ಡಾ.ವಿಜಯಕುಮಾರ ಅಂತೆಪ್ಪ ಮಾತ್ರ ಹಾಗೆನಿಲ್ಲ ಸರ್ ಇದೆಲ್ಲ ಸರಿಯಾಗುತ್ತೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ.

ವೈ.ಓ:
ಒಟ್ಟನಲ್ಲಿ ಸಿಎಂ ಅವರ ಮಾತಿಗೂ ಹೆದರದಷ್ಟು ದಪ್ಪ ಚರ್ಮದ ಕೆಲ ಸಿಬ್ಬಂಧಿಗಳ ವರ್ತನೆಯಿಂದ ಬ್ರೀಮ್ಸ್ ಆಸ್ಪತ್ರೆ ರೋಗಗೃಸ್ಥವಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿದ್ರು ಜನರಿಗೆ ಆರೋಗ್ಯ ಸೇವೆ ವಂಚನೆ ಮಾಡ್ತಿರುವ ಬ್ರೀಮ್ಸ್ ಆಸ್ಪತ್ರೆ ಯ ಮೇಜರ್ ಸರ್ಜರಿ ಮಾಡುವ ಅಗತ್ಯವಿದೆ.
--------ಬ್ಯೂರೋ ರಿಪೊರ್ಟ್ ಈಟಿವಿ ಭಾರತ ಬೀದರ್----Body:ಅನೀಲConclusion:ಬೀದರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.