ETV Bharat / state

ಎರಡನೇ ಬಾರಿ ಸಂಸದರಾದ ಖೂಬಾಗೆ ತವರೂರಲ್ಲಿ ಭರ್ಜರಿ ಸ್ವಾಗತ - undefined

ಎರಡನೇ ಬಾರಿ ಆಯ್ಕೆಯಾದ ಸಂಸದ ಭಗವಂತ ಖೂಬಾ ಅವರಿಗೆ ಹುಟ್ಟೂರಿನ ಜನ ಭರ್ಜರಿಯಾಗಿ ಸ್ವಾಗತಿಸಿದರು. ಈ ವೇಳೆ ಮತ್ತೊಮ್ಮೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಖೂಬಾ ಜನರಿಗೆ ಧನ್ಯವಾದ ಸಮರ್ಪಿಸಿದರು.

ಖೂಬಾಗೆ ತವರೂರಿನಲ್ಲಿ ಭರ್ಜರಿ ಸ್ವಾಗತ
author img

By

Published : May 27, 2019, 2:05 AM IST

ಬೀದರ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡನೇ ಬಾರಿಗೆ ಆಯ್ಕೆಯಾದ ಸಂಸದ ಭಗವಂತ ಖೂಬಾ ಅವರಿಗೆ ಹುಟ್ಟೂರಿನ ಜನರಿಂದ ಭರ್ಜರಿ ಸ್ವಾಗತ ಮಾಡಲಾಯಿತು.

ಖೂಬಾಗೆ ತವರೂರಿನಲ್ಲಿ ಭರ್ಜರಿ ಸ್ವಾಗತ

ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ಹಲವು ನಾಯಕರು ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನ ಮೂಲಕ ಪಟ್ಟಣದ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿ ಸ್ವಾಗತ ಕೋರಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸದ ಭಗವಂತ ಖೂಬಾ ಹುಟ್ಟೂರಿನ ಜನರ ಆಶೀರ್ವಾದ ಸದಾ ಕಾಲ ಹೀಗೆಯೇ ಇರಲಿ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿರುವ ಮತದಾರರ ಋಣ ತೀರಿಸಲಾಗದು ಎಂದರು.

ಬೀದರ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡನೇ ಬಾರಿಗೆ ಆಯ್ಕೆಯಾದ ಸಂಸದ ಭಗವಂತ ಖೂಬಾ ಅವರಿಗೆ ಹುಟ್ಟೂರಿನ ಜನರಿಂದ ಭರ್ಜರಿ ಸ್ವಾಗತ ಮಾಡಲಾಯಿತು.

ಖೂಬಾಗೆ ತವರೂರಿನಲ್ಲಿ ಭರ್ಜರಿ ಸ್ವಾಗತ

ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ಹಲವು ನಾಯಕರು ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನ ಮೂಲಕ ಪಟ್ಟಣದ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿ ಸ್ವಾಗತ ಕೋರಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸದ ಭಗವಂತ ಖೂಬಾ ಹುಟ್ಟೂರಿನ ಜನರ ಆಶೀರ್ವಾದ ಸದಾ ಕಾಲ ಹೀಗೆಯೇ ಇರಲಿ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿರುವ ಮತದಾರರ ಋಣ ತೀರಿಸಲಾಗದು ಎಂದರು.

Intro:ಎರಡನೆ ಬಾರಿ ಸಂಸದರಾದ ಖೂಬಾಗೆ ತವರೂರಿನಲ್ಲಿ ಭರ್ಜರಿ ಸ್ವಾಗತ...!

ಬೀದರ್:
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡನೆ ಬಾರಿ ಆಯ್ಕೆಯಾದ ಸಂಸದ ಭಗವಂತ ಖೂಬಾ ಅವರಿಗೆ ಹುಟ್ಟೂರಿನ ಜನರಿಂದ ಭರ್ಜರಿ ಸ್ವಾಗತ ಮಾಡಲಾಯಿತು.

ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ಹಲವು ನಾಯಕರು ಕನ್ನಡಾಂಬೆ ವೃತದಿಂದ ಅಮರೇಶ್ವರ ದೇವಸ್ಥಾನ ಮೂಲಕ ಪಟ್ಟಣದ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ಮೇರವಣಿಗೆ ನಡೆಸಿ ಅದ್ದೂರಿಯ ಸ್ವಾಗತ ಕೊರಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸದ ಭಗವಂತ ಖೂಬಾ ಹುಟ್ಟುರಿನ ಜನರ ಆಶಿರ್ವಾದ ಸದಾ ಕಾಲ ಹೀಗೆ ಇರಲಿ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿರುವ ಮತದಾರರ ಖುಣ ತಿರಿಸಲಾಗದು ಎಂದರು.Body:ಅನೀಲConclusion:ಬೀದರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.