ETV Bharat / state

ವಾಯು ವಿಹಾರಕ್ಕೆ ತೆರಳಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು - ಬಳ್ಳಾರಿಯಲ್ಲಿ ಶಿಕ್ಷಕ ಸಾವು

ಕುರುಗೋಡು ತಾಲೂಕಿನ ಹೆಚ್​. ವೀರಾಪುರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಪ್ರಶಾಂತ್ (30) ಎಂಬುವವರು ಹೃದಾಘಾತದಿಂದ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

teacher died due to heart attack on road
ಮೃತ ಶಿಕ್ಷಕ ಪ್ರಶಾಂತ್​
author img

By

Published : Feb 26, 2020, 12:20 PM IST

ಬಳ್ಳಾರಿ: ಕುರುಗೋಡು ತಾಲೂಕಿನ ಹೆಚ್​. ವೀರಾಪುರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಪ್ರಶಾಂತ್ (30) ಎಂಬುವವರು ಹೃದಾಘಾತದಿಂದ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

teacher died due to heart attack on road
ಮೃತ ಶಿಕ್ಷಕ ಪ್ರಶಾಂತ್​

ಸಿರಿಗೇರಿ ಗ್ರಾಮದಲ್ಲಿ ವಾಸವಿದ್ದ ಪ್ರಶಾಂತ್ ಬೀದರ್​ ಜಿಲ್ಲೆಯವರು. ಇಂದು ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳಿದ ಸಂದರ್ಭದಲ್ಲಿ ತೀವ್ರ ಹೃದಾಘಾತವಾಗಿದ್ದು, ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.

ಮೃತ ಪ್ರಶಾಂತ್ ಅವರ ಪತ್ನಿ ತುಂಬು ಗರ್ಭಿಣಿ, ಶಿಕ್ಷಕನ ಸಾವಿನಿಂದಾಗಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಬಳ್ಳಾರಿ: ಕುರುಗೋಡು ತಾಲೂಕಿನ ಹೆಚ್​. ವೀರಾಪುರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಪ್ರಶಾಂತ್ (30) ಎಂಬುವವರು ಹೃದಾಘಾತದಿಂದ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

teacher died due to heart attack on road
ಮೃತ ಶಿಕ್ಷಕ ಪ್ರಶಾಂತ್​

ಸಿರಿಗೇರಿ ಗ್ರಾಮದಲ್ಲಿ ವಾಸವಿದ್ದ ಪ್ರಶಾಂತ್ ಬೀದರ್​ ಜಿಲ್ಲೆಯವರು. ಇಂದು ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳಿದ ಸಂದರ್ಭದಲ್ಲಿ ತೀವ್ರ ಹೃದಾಘಾತವಾಗಿದ್ದು, ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.

ಮೃತ ಪ್ರಶಾಂತ್ ಅವರ ಪತ್ನಿ ತುಂಬು ಗರ್ಭಿಣಿ, ಶಿಕ್ಷಕನ ಸಾವಿನಿಂದಾಗಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.