ETV Bharat / state

ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದೇನೆ: ಸಂಸದ ವೈ. ದೇವೆಂದ್ರಪ್ಪ ಹೀಗೇಳಿದ್ಯಾಕೆ? - mp devendrappa reaction about hampi utsav

ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪ ತಿಳಿಸಿದ್ದಾರೆ

hampi
ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ
author img

By

Published : Jan 1, 2020, 9:28 PM IST

ಹೊಸಪೇಟೆ :ಹಂಪಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪ ತಿಳಿಸಿದ್ರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಹಂಪಿಯ ಉತ್ಸವಕ್ಕೆ ಶಿಲ್ಪ ಕಲಾವಿದರಿಗೆ ಹತ್ತು ದಿನಗಳ ಕಾಲ ಶಿಬಿರ ಆಯೋಜನಾ ಕಾರ್ಯಕ್ರಮಕ್ಕೆ ಸಂಸದ ವೈ ದೇವೆಂದ್ರಪ್ಪ ಚಾಲನೆ ನೀಡಿದ್ರು. ಪ್ರವಾಸೋದ್ಯಮ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದ ಹಂಪಿ ಉತ್ಸವಕ್ಕಾಗಿ ಅನುದಾನ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಸವಕ್ಕೆ 5 ಕೋಟಿ ರೂ. ಹಣವನ್ನು ಮಂಜೂರು ಮಾಡುತ್ತಾರೆ ಎಂದರು.

ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ

ವಿಜಯನಗರ ಜಿಲ್ಲೆಯ ವಿಷಯದಲ್ಲಿ ನಾನು ಏನೂ ಹೇಳಲಾರೆ. ಈ ವಿಷಯ ಸಿಎಂ ನಿರ್ಧಾರದ ಮೇಲೆ ನಿಂತಿದೆ. ಶಾಸಕ ಆನಂದ ಸಿಂಗ್ ಮತ್ತು ಸೋಮಶೇಖರ ರೆಡ್ಡಿ ಅವರಿಬ್ಬರ ಮಧ್ಯೆ ಇದ್ದೇನೆ. ಎರಡು ದೋಣಿಯ ಮೇಲೆ ಕಾಲಿಟ್ಟಿದ್ದೇನೆ‌. ಅದಕ್ಕಾಗಿ ಸರಕಾರ ಮತ್ತೊಮ್ಮೆ ಜಿಲ್ಲೆಯ ಶಾಸಕರ ಜೊತೆಗೆ ಸಭೆ ನಡೆಸಿ ಈ ಚರ್ಚೆಸಲಿದೆ ಎಂದ್ರು.

ಜಿಲ್ಲೆಯ ಹರಪ್ಪನಹಳ್ಳಿ ಕೂಡ್ಲಿಗಿ ಹಗಿರಿಬೊಮ್ಮನಹಳ್ಳಿ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಾನು ರೈತರ ಮಗ ಅದಕ್ಕಾಗಿ ಕೆರೆಗಳಿಗೆ ನೀರು ತುಂಬಿದರೆ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ‌. ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಂಪಿ ಉತ್ಸವಕ್ಕೆ ಹಣ ಬಿಡುಗಡೆ ಮಾಡಿಸುವ ಕುರಿತು ಸಿಎಂ ಮನವೊಲಿಸುತ್ತಿದ್ದಾರೆ ಎಂದ್ರು.

ಹೊಸಪೇಟೆ :ಹಂಪಿ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ವೈ.ದೇವೆಂದ್ರಪ್ಪ ತಿಳಿಸಿದ್ರು.

ಕನ್ನಡ ವಿಶ್ವವಿದ್ಯಾಲಯದಲ್ಲಿ ಹಂಪಿಯ ಉತ್ಸವಕ್ಕೆ ಶಿಲ್ಪ ಕಲಾವಿದರಿಗೆ ಹತ್ತು ದಿನಗಳ ಕಾಲ ಶಿಬಿರ ಆಯೋಜನಾ ಕಾರ್ಯಕ್ರಮಕ್ಕೆ ಸಂಸದ ವೈ ದೇವೆಂದ್ರಪ್ಪ ಚಾಲನೆ ನೀಡಿದ್ರು. ಪ್ರವಾಸೋದ್ಯಮ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದ ಹಂಪಿ ಉತ್ಸವಕ್ಕಾಗಿ ಅನುದಾನ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಸವಕ್ಕೆ 5 ಕೋಟಿ ರೂ. ಹಣವನ್ನು ಮಂಜೂರು ಮಾಡುತ್ತಾರೆ ಎಂದರು.

ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ

ವಿಜಯನಗರ ಜಿಲ್ಲೆಯ ವಿಷಯದಲ್ಲಿ ನಾನು ಏನೂ ಹೇಳಲಾರೆ. ಈ ವಿಷಯ ಸಿಎಂ ನಿರ್ಧಾರದ ಮೇಲೆ ನಿಂತಿದೆ. ಶಾಸಕ ಆನಂದ ಸಿಂಗ್ ಮತ್ತು ಸೋಮಶೇಖರ ರೆಡ್ಡಿ ಅವರಿಬ್ಬರ ಮಧ್ಯೆ ಇದ್ದೇನೆ. ಎರಡು ದೋಣಿಯ ಮೇಲೆ ಕಾಲಿಟ್ಟಿದ್ದೇನೆ‌. ಅದಕ್ಕಾಗಿ ಸರಕಾರ ಮತ್ತೊಮ್ಮೆ ಜಿಲ್ಲೆಯ ಶಾಸಕರ ಜೊತೆಗೆ ಸಭೆ ನಡೆಸಿ ಈ ಚರ್ಚೆಸಲಿದೆ ಎಂದ್ರು.

ಜಿಲ್ಲೆಯ ಹರಪ್ಪನಹಳ್ಳಿ ಕೂಡ್ಲಿಗಿ ಹಗಿರಿಬೊಮ್ಮನಹಳ್ಳಿ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಾನು ರೈತರ ಮಗ ಅದಕ್ಕಾಗಿ ಕೆರೆಗಳಿಗೆ ನೀರು ತುಂಬಿದರೆ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ‌. ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹಂಪಿ ಉತ್ಸವಕ್ಕೆ ಹಣ ಬಿಡುಗಡೆ ಮಾಡಿಸುವ ಕುರಿತು ಸಿಎಂ ಮನವೊಲಿಸುತ್ತಿದ್ದಾರೆ ಎಂದ್ರು.

Intro: ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದೇನೆ : ವೈ ದೇವೆಂದ್ರಪ್ಪ
ಹೊಸಪೇಟೆ : ಹಂಪಿ ವೈಭದ ಸಿದ್ದತೆ ಮಾದ್ದತೆ ಭರದಿಂದ ಸಾಗಿದೆ. ರಾಜ್ಯದ ಎಲ್ಲ ಜಿಲ್ಲೆಯಿಂದ ಪ್ರವಾಸಿಗರು ಉಸ್ತವ ಆಚರಣೆಯಗೆ ಬರುತ್ತಿದ್ದಾರೆ ಅವರಿಗೆ ತೊಂದರೆಯಾಗದಂತೆ ಉತ್ಸವದ ವೈಭದ ಸಿದ್ದತೆಯನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ಲೋಕಸಭಾ ಸದಸ್ಯ ವೈ ದೇವೆಂದ್ರಪ್ಪ ಮಾತನಾಡಿದರು.


Body:ಕನ್ನಡ ವಿಶ್ವವಿದ್ಯಾಲಯದಲ್ಲಿ ಹಂಪಿಯ ಉತ್ಸವಕ್ಕೆ ಶಿಲ್ಪ ಕಲಾವಿದರಿಗೆ ಹತ್ತು ದಿನಗಳ ಕಾಲ ಶಿಬಿರ ಆಯೋಜನಾ ಕಾರ್ಯಕ್ರಮವನ್ನು ಜಿಲ್ಲೆಯ ಸಂಸದ ವೈ ದೇವೆಂದ್ರಪ್ಪ ಅವರು ಚಾಲನೆಯನ್ನು ನೀಡಿ ಮಾತನಾಡಿದರು. ಹಂಪಿ ಉತ್ಸವದಲ್ಲಿ ಮತ್ತೆ ವಿಜಯ ನಗರ ಸಾಮ್ರಾಜ್ಯ ಗಮನ ಸೆಳೆಯುವಂತೆ ಉತ್ಸವವನ್ನು ಮಾಡಲಾಗುತ್ತದೆ. ಪ್ರವಾಸೋಧ್ಯಮ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದ ಅನುಧಾನವನ್ನು ಪಡೆದುಕೊಂಡಿದೆ. ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉತ್ಸವಕ್ಕೆ 5 ಕೋಟಿ ರೂ. ಹಣವನ್ನು ಮಂಜೂರು ಮಾಡುತ್ತಾರೆ ಎಂದರು.

ವಿಜಯನಗರ ಜಿಲ್ಲೆಯ ವಿಷಯದಲ್ಲಿ ನಾನು ಏನನ್ನು ಹೇಳಲಾರೆ.ಈ ವಿಷಯವನ್ನು ಮುಖ್ಯ ಮಂತ್ರಿಯವರ ನಿರ್ಧಾರದ ಮೇಲೆ ನಿಂತಿದೆ. ಶಾಸಕ ಆನಂದ ಸಿಂಗ್ ಮತ್ತು ಸೋಮಶೇಖರ ರಡ್ಡಿ ಅವರಿಬ್ಬರ ಮಧ್ಯೆಯಿದ್ದೇನೆ. ಎರಡು ದೋಣಿಯ ಮೇಲೆ ಕಾಲನ್ನು ಇಟ್ಟಿದ್ದಾನೆ‌. ಅದಕ್ಕಾಗಿ ಸರಕಾರವು ಮತ್ತೊಮ್ಮೆ ಜಿಲ್ಲೆಯ ಶಾಸಕರ ಜೊತೆಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದರು.

ಜಿಲ್ಲೆಯ ಹರಪ್ಪನ ಹಳ್ಳಿ ಕೂಡ್ಲಿಗಿ ಹಗಿರಿಬೊಮ್ಮನಹಳ್ಳಿ ಕೇರೆಗಳಿಗೆ ನೀರನ್ನು ತುಂಬಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಾನು ರೈತರ ಮಗ ಅದಕ್ಕಾಗಿ ಕೇರೆಗಳಿಗೆ ನೀರು ತುಂಬಿದರೆ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ‌.ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಮುಖ್ಯ ಮಂತ್ರಿ ಜೊತೆಗೆ ಮಾತನಾಡಿ ಹಂಪಿ ಉತ್ಸವಕ್ಕೆ ಹಣವನ್ನು ಬಿಡುಗಡೆ ಮಾಡಿಸುವ ಕುರಿತು ಮನವಲಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಉತ್ಸವನ್ನು ನವ್ಹೆಂಬರ್ ತಿಂಗಳಲ್ಲಿ ಉತ್ಸವವನ್ನು ಆಯ್ಕೆ ಮಾಡಲಾಗುತ್ತದೆ ಎಂದರು


Conclusion:KN_HPT_1_HAMPI_SHILP_KALA_SHIBHAIR_SCRIPT_KA10028

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.