ETV Bharat / state

ಬಡ ಕೂಲಿ ಕಾರ್ಮಿಕರಿಗೆ ತರಕಾರಿ ಪ್ಯಾಕೇಟ್​ ವಿತರಿಸಿದ ಪ್ರಗತಿ ಸೇವಾ ಟ್ರಸ್ಟ್..

author img

By

Published : Apr 6, 2020, 4:22 PM IST

ಲಾಕ್​ಡೌನ್ ಹಿನ್ನೆಲೆ ಗಣಿನಗರಿಯ ಮಾರುತಿ ಕಾಲೊನಿಯಲ್ಲಿನ ಬಡ ಹಾಗೂ ಕೂಲಿಕಾರ್ಮಿಕರಿಗೆ ಪ್ರಗತಿ ಸೇವಾ ಟ್ರಸ್ಟ್ ನಿಂದ ತರಕಾರಿ ಪಾಕೇಟ್ ವಿತರಿಸಲಾಯಿತು.

pragati seva trust
ಪ್ರಗತಿ ಸೇವಾ ಟ್ರಸ್ಟ್

ಬಳ್ಳಾರಿ : ಲಾಕ್​ಡೌನ್ ಹಿನ್ನೆಲೆ ಗಣಿನಗರಿಯ ಮಾರುತಿ ಕಾಲೊನಿಯಲ್ಲಿನ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಪ್ರಗತಿ ಸೇವಾ ಟ್ರಸ್ಟ್‌ನಿಂದ ತರಕಾರಿ ಪಾಕೇಟ್ ವಿತರಿಸಲಾಯಿತು. ಪ್ರಗತಿ ಸೇವಾ ಟ್ರಸ್ಟ್​ನ ಅಧ್ಯಕ್ಷ ಟಿ‌ ಎಸ್‌ ಸುರೇಶಕುಮಾರ ಅವರ ನೇತೃತ್ವದಲ್ಲಿ ಹಲವು ತಂಡಗಳನ್ನು ಮಾಡಿಕೊಂಡು ಮಾರುತಿ ಕಾಲೋನಿಯ ಬಡ ಹಾಗೂ ಕೂಲಿಕಾರ್ಮಿಕರು ವಾಸಿಸುತ್ತಿರುವ ಪ್ರದೇಶಕ್ಕೆ ತೆರಳಿ ಅಂದಾಜು 400ಕ್ಕೂ ಅಧಿಕ ತರಕಾರಿ ಪಾಕೇಟ್‌ನ ವಿತರಿಸಿದರು.

ಟ್ರಸ್ಟ್​ನ ಪದಾಧಿಕಾರಿಗಳಾದ ಗೋವಿಂದ್, ನಾಗೇಶ್, ರೋಷನ್ ಹಾಗೂ ಖಾಸೀಂ ಸೇರಿದಂತೆ ಇತರರು ಇದ್ದರು.

ಬಳ್ಳಾರಿ : ಲಾಕ್​ಡೌನ್ ಹಿನ್ನೆಲೆ ಗಣಿನಗರಿಯ ಮಾರುತಿ ಕಾಲೊನಿಯಲ್ಲಿನ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಪ್ರಗತಿ ಸೇವಾ ಟ್ರಸ್ಟ್‌ನಿಂದ ತರಕಾರಿ ಪಾಕೇಟ್ ವಿತರಿಸಲಾಯಿತು. ಪ್ರಗತಿ ಸೇವಾ ಟ್ರಸ್ಟ್​ನ ಅಧ್ಯಕ್ಷ ಟಿ‌ ಎಸ್‌ ಸುರೇಶಕುಮಾರ ಅವರ ನೇತೃತ್ವದಲ್ಲಿ ಹಲವು ತಂಡಗಳನ್ನು ಮಾಡಿಕೊಂಡು ಮಾರುತಿ ಕಾಲೋನಿಯ ಬಡ ಹಾಗೂ ಕೂಲಿಕಾರ್ಮಿಕರು ವಾಸಿಸುತ್ತಿರುವ ಪ್ರದೇಶಕ್ಕೆ ತೆರಳಿ ಅಂದಾಜು 400ಕ್ಕೂ ಅಧಿಕ ತರಕಾರಿ ಪಾಕೇಟ್‌ನ ವಿತರಿಸಿದರು.

ಟ್ರಸ್ಟ್​ನ ಪದಾಧಿಕಾರಿಗಳಾದ ಗೋವಿಂದ್, ನಾಗೇಶ್, ರೋಷನ್ ಹಾಗೂ ಖಾಸೀಂ ಸೇರಿದಂತೆ ಇತರರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.