ETV Bharat / state

ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ - ಬಳ್ಳಾರಿ, ಅಂಚೆ ಚೀಟಿಗಳ ಪ್ರದರ್ಶನ ನಗರದ ಸೆಂಟ್ರನರಿ ಹಾಲ್ ಸಭಾಂಗಣ, ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ, ಕನ್ನಡ ವಾರ್ತೆ

ಗಡಿನಾಡು ಬಳ್ಳಾರಿಯಲ್ಲಿ ಮೂರು ದಿನಗಳ ಜಿಲ್ಲಾ ಮಟ್ಟದ ವಿಶೇಷ ಅಂಚೆ ಚೀಟಿಗಳ ಪ್ರದರ್ಶನ ನಡಯಲಿದ್ದು, ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ವಿಶೇಷ ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ
author img

By

Published : Jul 26, 2019, 11:59 PM IST

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಮಟ್ಟದ ಅಂಚೆ ಚೀಟಿ ಪ್ರದರ್ಶನ ನಡೆಯಲಿದೆ.

ನಗರದ ಸೆಂಟ್ರನರಿ ಹಾಲ್ ಸಭಾಂಗಣದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ ವಿಶೇಷ ಲಕೋಟೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.

ಜಿಲ್ಲಾ ಅಂಚೆ ಅಧಿಕ್ಷಕ ಕೆ. ಮಹದೇವಪ್ಪ ಮಾತನಾಡಿ, ‌ಭಾರತದಲ್ಲಿ ಆರಂಭದಲ್ಲಿ 25 ಅಂಚೆ ಕಚೇರಿಗಳು ಇದ್ದವು. ಇಂದು 1,55,000 ಅಂಚೆ ಕಚೇರಿಗಳಿವೆ. ಮುಖ್ಯವಾಗಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ 1,40,000 ಅಂಚೆ ಕಚೇರಿಗಳು ಇವೆ. ಇಂದು ಬಳ್ಳಾರಿ ಜಿಲ್ಲೆಯ ವಿಶೇಷ ವ್ಯಕ್ತಿಗಳ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೇವೆ. ಅವುಗಳಲ್ಲಿ ಪ್ರಾದೇಶಿಕ, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಅಂಚೆ ಚೀಟಿಗಳನ್ನು ಒಳಗೊಂಡಿವೆ ಎಂದು ತಿಳಿಸಿದರು.

ವಿಶೇಷ ಅಂಚೆ ಚೀಟಿಗಳಲ್ಲಿ ವ್ಯಕ್ತಿಗಳು, ಶಾಲಾ ಕಾಲೇಜ್, ಸಂಘ ಸಂಸ್ಥೆಗಳ ಬಗ್ಗೆ ಮೂರು ದಿನಗಳಲ್ಲಿ 15 ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತವೆ. ಐದು ಲಕೋಟೆಗಳಲ್ಲಿ ಡಿ.ಬಿ.ಡ್ಯಾಂ, ದರೋಜಿ ಕರಡಿಧಾಮ, ಗ್ರೇಟ್ ಇಂಡಿಯನ್ ಬ್ರಸ್ಟಡ್, ರಂಗಭಾರತಿ, ಸುಕೋ ಬ್ಯಾಂಕ್ ಬಿಡುಗಡೆ ಮಾಡಲಾಗುತ್ತದೆ ಎಂದರು. ತಮ್ಮ ಭಾವಚಿತ್ರದ ಅಂಚೆ ಚೀಟಿ (ಮೈ ಸ್ಟ್ಯಾಂಪ್ಯನ್ನು) ಪಡೆಯಲು 300 ರೂಪಾಯಿ ಬೆಲೆ ನೀಡಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ವಿಶೇಷ ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ

ಕಾರ್ಯಕ್ರಮದಲ್ಲಿ ಜಿ.ನಾಗಮೋಹನ್, ಮೋಹಿತ್ ಮಸ್ಕಿ, ಜಿಲ್ಲಾ ಅರಣ್ಯಾಧಿಕಾರಿ ಡಾ.ಪಿ. ರಮೇಶ್ ಕುಮಾರ್, ಅಂಚೆ ಅದೀಕ್ಷಕ ಮಹದೇವಪ್ಪ, ಕೆ.ಬಸವರಾಜ್, ಧ್ವಾರಕೇಶ ರೆಡ್ಡಿ ಮತ್ತು ಶಾಲಾ ವಿದ್ಯಾರ್ಥಿಗಳು , ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಮಟ್ಟದ ಅಂಚೆ ಚೀಟಿ ಪ್ರದರ್ಶನ ನಡೆಯಲಿದೆ.

ನಗರದ ಸೆಂಟ್ರನರಿ ಹಾಲ್ ಸಭಾಂಗಣದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ ವಿಶೇಷ ಲಕೋಟೆ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.

ಜಿಲ್ಲಾ ಅಂಚೆ ಅಧಿಕ್ಷಕ ಕೆ. ಮಹದೇವಪ್ಪ ಮಾತನಾಡಿ, ‌ಭಾರತದಲ್ಲಿ ಆರಂಭದಲ್ಲಿ 25 ಅಂಚೆ ಕಚೇರಿಗಳು ಇದ್ದವು. ಇಂದು 1,55,000 ಅಂಚೆ ಕಚೇರಿಗಳಿವೆ. ಮುಖ್ಯವಾಗಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ 1,40,000 ಅಂಚೆ ಕಚೇರಿಗಳು ಇವೆ. ಇಂದು ಬಳ್ಳಾರಿ ಜಿಲ್ಲೆಯ ವಿಶೇಷ ವ್ಯಕ್ತಿಗಳ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದೇವೆ. ಅವುಗಳಲ್ಲಿ ಪ್ರಾದೇಶಿಕ, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಅಂಚೆ ಚೀಟಿಗಳನ್ನು ಒಳಗೊಂಡಿವೆ ಎಂದು ತಿಳಿಸಿದರು.

ವಿಶೇಷ ಅಂಚೆ ಚೀಟಿಗಳಲ್ಲಿ ವ್ಯಕ್ತಿಗಳು, ಶಾಲಾ ಕಾಲೇಜ್, ಸಂಘ ಸಂಸ್ಥೆಗಳ ಬಗ್ಗೆ ಮೂರು ದಿನಗಳಲ್ಲಿ 15 ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತವೆ. ಐದು ಲಕೋಟೆಗಳಲ್ಲಿ ಡಿ.ಬಿ.ಡ್ಯಾಂ, ದರೋಜಿ ಕರಡಿಧಾಮ, ಗ್ರೇಟ್ ಇಂಡಿಯನ್ ಬ್ರಸ್ಟಡ್, ರಂಗಭಾರತಿ, ಸುಕೋ ಬ್ಯಾಂಕ್ ಬಿಡುಗಡೆ ಮಾಡಲಾಗುತ್ತದೆ ಎಂದರು. ತಮ್ಮ ಭಾವಚಿತ್ರದ ಅಂಚೆ ಚೀಟಿ (ಮೈ ಸ್ಟ್ಯಾಂಪ್ಯನ್ನು) ಪಡೆಯಲು 300 ರೂಪಾಯಿ ಬೆಲೆ ನೀಡಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ವಿಶೇಷ ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ

ಕಾರ್ಯಕ್ರಮದಲ್ಲಿ ಜಿ.ನಾಗಮೋಹನ್, ಮೋಹಿತ್ ಮಸ್ಕಿ, ಜಿಲ್ಲಾ ಅರಣ್ಯಾಧಿಕಾರಿ ಡಾ.ಪಿ. ರಮೇಶ್ ಕುಮಾರ್, ಅಂಚೆ ಅದೀಕ್ಷಕ ಮಹದೇವಪ್ಪ, ಕೆ.ಬಸವರಾಜ್, ಧ್ವಾರಕೇಶ ರೆಡ್ಡಿ ಮತ್ತು ಶಾಲಾ ವಿದ್ಯಾರ್ಥಿಗಳು , ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Intro:ಗಣಿನಾಡು ಬಳ್ಳಾರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾಮಟ್ಟದ ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮ ನಡೆಯುತ್ತಿದೆ ಮತ್ತು ಅಂಚೆ ಚೀಟಿ ಪ್ರದರ್ಶನವನ್ನು
ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ ಉದ್ಘಾಟನೆಯನ್ನು ಮಾಡಿದರು.

ಬೈಟ್ :

೧. ಮಹದೇವಪ್ಪ
ಬಳ್ಳಾರಿ ಜಿಲ್ಲೆಯ ಅಂಚೆ
ಅಧಿಕ್ಷಕರು, ಬಳ್ಳಾರಿ.


೨. ಶ್ರೀನಿಧಿ,
ಬಳ್ಳಾರಿ ಜಿಲ್ಲೆಯ ಅಂಚೆ ಇಲಾಖೆ
ಸಹಾಯಕ ಅಧಿಕ್ಷಕರು,
ಬಳ್ಳಾರಿ.




Body:ನಗರದ ಸೆಂಟ್ರನರಿ ಹಾಲ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನ ಮತ್ತು ವಿಶೇಷ ಲಕೋಟೆ ಬಿಡುಗಡೆ ಕಾರ್ಯಕ್ರಮ ನಡೆಯಿತು‌.

ಭಾರತದಲ್ಲಿ ಆರಂಭದಲ್ಲಿ 25 ಅಂಚೆ ಕಚೇರಿಯಿಂದ ಇದ್ದರು ಇಂದು ಭಾರತದಲ್ಲಿ 1,55,000 ಅಂಚೆ ಕಚೇರಿಗಳಿಗೆ ಅದರಲ್ಲಿ ಮುಖ್ಯವಾಗಿ ಅತಿ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ 1,40,000 ಅಂಚೆ ಕಚೇರಿಗಳು ಇವೆ ಎಂದು ಜಿಲ್ಲಾ ಅಂಚೆ ಅಧಿಕ್ಷಕ ಕೆ. ಮಹದೇವಪ್ಪ ಮಾಹಿತಿಯನ್ನು ನೀಡಿದರು.

ಬಳ್ಳಾರಿ ಜಿಲ್ಲೆಯಲ್ಲಿನ ವಿಶೇಷ ವ್ಯಕ್ತಿಗಳ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಪ್ರಾದೇಶಿಕ, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಅಂಚೆ ಚೀಟಿಗಳನ್ನು ತಯಾರಿಸುತ್ತೆವೆ ಎಂದು ತಿಳಿಸಿದರು.

ವಿಶೇಷ ಅಂಚೆ ಚೀಟಿಗಳಾದ ವ್ಯಕ್ತಿಗಳು, ಶಾಲಾ ಕಾಲೇಜ್, ಸಂಘ ಸಂಸ್ಥೆಗಳ ಬಗ್ಗೆ ಮೂರು ದಿನಗಳಲ್ಲಿ 15 ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತವೆ ಎಂದು ತಿಳಿಸಿದರು.

ಐದು ಲಕೋಟೆಗಳಲ್ಲಿ ಡಿ.ಬಿ.ಡ್ಯಾಂ ಮತ್ತು ದರೋಜಿ ಕರಡಿಧಾಮ, ಗ್ರೇಟ್ ಇಂಡಿಯನ್ ಬ್ರಸ್ಟಡ್, ರಂಗಭಾರತಿ, ಸುಕೋ ಬ್ಯಾಂಕ್ ಈ ಐದು ಲಕೋಟೆಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮೈ ಸ್ಟ್ಯಾಪ್ :

ತಮ್ಮ ಭಾವಚಿತ್ರದ ಅಂಚೆ ಚೀಟಿಯನ್ನು ಪಡೆಯಲು 300 ರೂಪಾಯಿ ಬೆಲೆ ನೀಡಿ ಪಡೆದುಕೊಳ್ಳಬಹುದು ಎಂದು ಮಹದೇವಪ್ಪ ತಿಳಿಸಿದರು.


ವಿಶೇಷ ಅಂಚೆ ಲಕೋಟೆ :

ಸಾಧನೆಯನ್ನು ಮಾಡಿದ ವ್ಯಕ್ತಿಗಳು, ಸಂಘ ಸಂಸ್ಥೆಗಳ ಸಾಧನೆ ಬಗ್ಗೆ ವಿಶೇಷ ಲಕೋಟೆಯನ್ನು ಜಾರಿಗೆ ತರುತ್ತದೆ ಎಂದು ಹೇಳಿದರು.

ಲಕೋಟೆಯ ಮೇಲೆ ಚಿತ್ರ, ಸಂಕ್ಷಿಪ್ತ ಮಾಹಿತಿ, ವಿಶೇಷ ಅಲಂಕಾ ಮಾಡಲಾಗಿರುತ್ತದೆ ಎಂದು ಬಳ್ಳಾರಿ ಅಂಚೆ ಇಲಾಖೆ ಸಹಾಯಕ ಅಧಿಕ್ಷಕ ಶ್ರೀನಿಧಿ ವಿವರಣೆಯನ್ನು ನೀಡಿದರು.
ಅದರಲ್ಲಿ ಐದು ಲಕೋಟೆಗಳಾದ ಟಿಬಿ ಡ್ಯಾಂ, ಕರಡಿಧಾಮ,
ಗ್ರೇಟ್ ಇಂಡಿಯನ್ ಬ್ರಸ್ಟಡ್ ಪಕ್ಷಿ, ಹೂವಿನ ಹಡಗಲಿ ರಂಗಭಾರತಿ ಸಂಸ್ಥೆ, 25 ವರ್ಷ ಪೂರ್ಣಗೊಳಿಸಿ ಸುಕೋ ಬ್ಯಾಂಕ್ ಅಂಚೆ ಲಕೋಟೆಗಳ ಬಿಡುಗಡೆಯನ್ನು ಮಾಡಲಾಯಿತು.



Conclusion:ಈ ಕಾರ್ಯಕ್ರಮದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಆರ್ ಶ್ರೀನಿವಾಸ, ಜಿ.ನಾಗಮೋಹನ್, ಮೋಹಿತ್ ಮಸ್ಕಿ, ಜಿಲ್ಲಾ ಅರಣ್ಯಾಧಿಕಾರಿ ಡಾ.ಪಿ. ರಮೇಶ್ ಕುಮಾರ್, ಅಂಚೆ ಅದೀಕ್ಷಕ ಮಹದೇವಪ್ಪ, ಕೆ.ಬಸವರಾಜ್, ಧ್ವಾರಕೇಶ ರೆಡ್ಡಿ ಮತ್ತು ಶಾಲಾ ವಿದ್ಯಾರ್ಥಿಗಳು ಮತ್ತು ಅಂಚೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.