ಬಳ್ಳಾರಿ : ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ತಿಳಿಯಾದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಲು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಕೋವಿಡ್ ಇಳಿಮುಖವಾದ ನಂತರ 3 ದಿನ ಹಂಪಿ ಉತ್ಸವ ಆಚರಿಸಿ : ಸಿಎಂಗೆ ಮನವಿ - 3 ದಿನಗಳ ಕಾಲ ಹಂಪಿ ಉತ್ಸವ ಆಚರಿಸುವಂತೆ ಮನವಿ
ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ನಿಯಂತ್ರಣಕ್ಕೆ ಬಂದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಬೇಕು..
ಬಳ್ಳಾರಿ
ಬಳ್ಳಾರಿ : ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ತಿಳಿಯಾದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಲು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಈ ಸಮಯದಲ್ಲಿ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಸಂಸ್ಥಾಪಕ ಜೆ.ಎಂ ಬಸವರಾಜ್ ಮಾತನಾಡಿ, ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ನಿಯಂತ್ರಣಕ್ಕೆ ಬಂದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಬೇಕು.
ಹಾಗೇ ಪ್ರತಿ ವರ್ಷ ಮುಂಗಡ ಪತ್ರದಲ್ಲಿ ಶಾಶ್ವತ ಅನುದಾನವನ್ನು ಒದಗಿಸಲು ಘೋಷಣೆ ಮಾಡಬೇಕು ಎಂದ್ರು.ಹಂಪಿ ಉತ್ಸವ ಮೂರು ದಿನಗಳ ಆಚರಣೆ ಮಾಡಬೇಕು ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಲಾವಿದರಾದ ಜಿಲಾನಿ ಭಾಷ, ಅಭಿಶೇಕ್, ಟಿ.ಸಾಯಿ ಪ್ರವಾಲಿಕ, ಮಂಜುನಾಥ ಗೋವಿಂದವಾಡ, ಗೌರಿ ಶಂಕರ್ ಇನ್ನಿತರರು ಭಾಗವಹಿಸಿದ್ದರು.
ಈ ಸಮಯದಲ್ಲಿ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ಸಂಸ್ಥಾಪಕ ಜೆ.ಎಂ ಬಸವರಾಜ್ ಮಾತನಾಡಿ, ಒಂದು ದಿನದ ತುಂಗಾರತಿಯನ್ನು ಹಂಪಿ ಉತ್ಸವವೆಂದು ಬಿಂಬಿಸದೆ, ಕೋವಿಡ್ 19 ನಿಯಂತ್ರಣಕ್ಕೆ ಬಂದ ನಂತರ ಮೂರು ದಿನಗಳ ಕಾಲ ಪೂರ್ಣ ಪ್ರಮಾಣದ ಹಂಪಿ ಉತ್ಸವ ಮಾಡಬೇಕು.
ಹಾಗೇ ಪ್ರತಿ ವರ್ಷ ಮುಂಗಡ ಪತ್ರದಲ್ಲಿ ಶಾಶ್ವತ ಅನುದಾನವನ್ನು ಒದಗಿಸಲು ಘೋಷಣೆ ಮಾಡಬೇಕು ಎಂದ್ರು.ಹಂಪಿ ಉತ್ಸವ ಮೂರು ದಿನಗಳ ಆಚರಣೆ ಮಾಡಬೇಕು ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಲಾವಿದರಾದ ಜಿಲಾನಿ ಭಾಷ, ಅಭಿಶೇಕ್, ಟಿ.ಸಾಯಿ ಪ್ರವಾಲಿಕ, ಮಂಜುನಾಥ ಗೋವಿಂದವಾಡ, ಗೌರಿ ಶಂಕರ್ ಇನ್ನಿತರರು ಭಾಗವಹಿಸಿದ್ದರು.