ETV Bharat / state

ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್ - Awareness Jatha from NCC Battalion in Bellary

ಎನ್‍ಸಿಸಿಯ 34ನೇ ಕರ್ನಾಟಕ ಬೆಟಾಲಿಯನ್‍ನ ಶಿಬಿರಾರ್ಥಿಗಳ ತಂಡವು ಸ್ವಚ್ಛ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬಳ್ಳಾರಿಯಲ್ಲಿ ಜಾಥಾ ನಡೆಸಿತು.

NCC Battalion Awareness of Cleanliness-Health
ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್
author img

By

Published : Feb 4, 2020, 12:15 PM IST

ಬಳ್ಳಾರಿ: ಎನ್‍ಸಿಸಿಯ 34ನೇ ಕರ್ನಾಟಕ ಬೆಟಾಲಿಯನ್‍ನ ಶಿಬಿರಾರ್ಥಿಗಳ ತಂಡವು ಸ್ವಚ್ಛ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಜಾಥಾ ನಡೆಸಿತು.

NCC Battalion Awareness of Cleanliness-Health, ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್
ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್

ಇಲ್ಲಿನ ಪಿಐ ಸ್ಟಾಫ್ ಮೆಸ್‍ನಿಂದ ಆರಂಭಗೊಂಡ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಒಟ್ಟು 250 ಶಿಬಿರಾರ್ಥಿಗಳು ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತ ಘೋಷಣಾ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು.

ಅಲ್ಲದೆ ನಗರದ ವಿವಿಧ ಪುತ್ಥಳಿಗಳನ್ನು ಸ್ವಚ್ಛಗೊಳಿಸಿ, ಬೀದಿ ನಾಟಕಗಳನ್ನು ನಡೆಸುವ ಮೂಲಕ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್‍ಸಿಸಿ ಬೆಟಾಲಿಯನ್‍ನ ಮುಖ್ಯಸ್ಥರು, ವಿವಿಧ ಶಿಕ್ಷಣ ಸಂಸ್ಥೆಗಳ ಎನ್‍ಸಿಸಿಯ ಸಹಾಯಕ ಅಧಿಕಾರಿಗಳು ಹಾಗೂ ಬೆಟಾಲಿಯನ್‍ನ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.

ಬಳ್ಳಾರಿ: ಎನ್‍ಸಿಸಿಯ 34ನೇ ಕರ್ನಾಟಕ ಬೆಟಾಲಿಯನ್‍ನ ಶಿಬಿರಾರ್ಥಿಗಳ ತಂಡವು ಸ್ವಚ್ಛ ಭಾರತ ಅಭಿಯಾನ ಹಾಗೂ ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಜಾಥಾ ನಡೆಸಿತು.

NCC Battalion Awareness of Cleanliness-Health, ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್
ಸ್ವಚ್ಛತೆ-ಆರೋಗ್ಯದ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್

ಇಲ್ಲಿನ ಪಿಐ ಸ್ಟಾಫ್ ಮೆಸ್‍ನಿಂದ ಆರಂಭಗೊಂಡ ಸ್ವಚ್ಛ ಭಾರತ ಅಭಿಯಾನ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಒಟ್ಟು 250 ಶಿಬಿರಾರ್ಥಿಗಳು ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತ ಘೋಷಣಾ ಫಲಕಗಳನ್ನು ಹಿಡಿದು ಹೆಜ್ಜೆ ಹಾಕಿದರು.

ಅಲ್ಲದೆ ನಗರದ ವಿವಿಧ ಪುತ್ಥಳಿಗಳನ್ನು ಸ್ವಚ್ಛಗೊಳಿಸಿ, ಬೀದಿ ನಾಟಕಗಳನ್ನು ನಡೆಸುವ ಮೂಲಕ ಸ್ವಚ್ಛತೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್‍ಸಿಸಿ ಬೆಟಾಲಿಯನ್‍ನ ಮುಖ್ಯಸ್ಥರು, ವಿವಿಧ ಶಿಕ್ಷಣ ಸಂಸ್ಥೆಗಳ ಎನ್‍ಸಿಸಿಯ ಸಹಾಯಕ ಅಧಿಕಾರಿಗಳು ಹಾಗೂ ಬೆಟಾಲಿಯನ್‍ನ ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.

Intro:
kn_bly_01_040220_awaressnews_ka10007

ಸ್ವಚ್ಛತೆಯ ಅರಿವು ಮೂಡಿಸಿದ ಎನ್‍ಸಿಸಿ ಬೆಟಾಲಿಯನ್

ಎನ್‍ಸಿಸಿಯ 34 ಕರ್ನಾಟಕ ಬೆಟಾಲಿಯನ್‍ನ ಶಿಬಿರಾರ್ಥಿಗಳ ತಂಡವು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಸ್ವಚ್ಚ ಭಾರತ ಅಭಿಯಾನ ಕುರಿತು ಜಾಗೃತಿ ಮೂಡಿಸುವ ರ್ಯಾಲಿಯು ಸ್ವಚ್ಛತೆಯ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.Body:.

ನಗರದ ಪಿಐ ಸ್ಟಾಫ್ ಮೆಸ್‍ನಿಂದ ಆರಂಭಗೊಂಡ ಜಾಗೃತಿ ರ್ಯಾಲಿಯು ಐಶ್ವರ್ಯ ಕಾಲೋನಿ, ರೆಡಿಯೋ ಪಾರ್ಕ್, ಬೆಳಗಲ್ ಕ್ರಾಸ್, ವಿಷ್ಣುವರ್ಧನ್ ಪಾರ್ಕ್, ಹಾಗೂ ಕಂಟೋನ್‍ಮೆಂಟ್ ರೈಲ್ವೇ ಸ್ಟೇಷನ್ ಮೂಲಕ ಸುಧಾ ಕ್ರಾಸ್‍ವರೆಗೂ ನಡೆಯಿತು. ಈ ಜಾಗೃತಿ ರ್ಯಾಲಿಯಲ್ಲಿ 250 ಶಿಬಿರಾರ್ಥಿಗಳು ಸ್ವಚ್ಛತೆ ಕುರಿತಾದ ವಿವಿಧ ಘೋಷಣಾ ಫಲಕಗಳನ್ನು ಹಿಡಿದು ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನಗರದ ವಿವಿಧ ಪುತ್ಥಳಿಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಬೀದಿ ನಾಟಕದ ಮೂಲಕ ಸ್ವಚ್ಛತಾ ಅಭಿಯಾನದ ಮಹತ್ವವನ್ನು ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್‍ಸಿಸಿ ಬೆಟಾಲಿಯನ್‍ನ ಮುಖ್ಯಸ್ಥರು,ವಿವಿಧ ಶಿಕ್ಷಣ ಸಂಸ್ಥೆಯ ಎನ್‍ಸಿಸಿಯ ಸಹಾಯಕ ಅಧಿಕಾರಿಗಳು ಹಾಗೂ ಬೆಟಾಲಿಯನ್‍ನ ಸೇನಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.




Conclusion:ಆರೋಗ್ಯಕರ ಜೀವನಶೈಲಿ ಅರಿವು ಮೂಡಿಸಿದ ಜಾಥಾ

ಆರೋಗ್ಯಕರ ಜೀವನಶೈಲಿ ಸುಧಾರಣೆ ಕುರಿತು 34 ಕರ್ನಾಟಕ ಬೆಟಾಲಿಯನ್‍ನ ಶಿಬಿರಾರ್ಥಿಗಳ ತಂಡವು ಭಾನುವಾರ ಜಾಗೃತಿ ಜಾಥಾ ಹಮ್ಮಿಕೊಂಡಿತ್ತು.
250 ಶಿಬಿರಾರ್ಥಿಗಳ ತಂಡವು ನಗರದ ಸಂತ ಫಿಲೋಮಿನಾ ವಿದ್ಯಾಲಯದಿಂದ ಆರಂಭಿಸಿದ ಆರೋಗ್ಯ ಜಾಗೃತಿ ಜಾಥಾವು ಇನ್‍ಫ್ಯಾಂಟ್ರಿ ರಸ್ತೆ ಮುಖಾಂತರ ಓಪಿಡಿ ವೃತ್ತ, ವಿದ್ಯಾನಗರ, ಎಂ.ಕೆ.ನಗರಗಳಲ್ಲಿ ಮೆರವಣಿಗೆ ಮೂಲಕ ಮಾದಕ ವಸ್ತುಗಳ ಅನಾನುಕೂಲತೆ, ನಗರದ ನೈರ್ಮಲ್ಯತೆ, ಸ್ಮಾರ್ಟ್‍ಫೋನ್‍ಗಳ ಬಳಕೆಯ ವ್ಯತಿರಿಕ್ತ ಪರಿಣಾಮ, ದೈಹಿಕ ಆರೋಗ್ಯಕರ ಚಟುವಟಿಕೆ, ಬಯಲು ಶೌಚ, ಶುದ್ಧ ನೀರಿನ ಬಳಕೆ ವಿಷಯಗಳ ಕುರಿತಾಗಿ ಫಲಕಗಳನ್ನು ಹಿಡಿದು ವಿವಿಧ ಆಕರ್ಷಕ ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಎನ್‍ಸಿಸಿ ಬೆಟಾಲಿಯನ್‍ನ ಮುಖ್ಯಸ್ಥರು, ವಿವಿಧ ಶಿಕ್ಷಣ ಸಂಸ್ಥೆಯ ಎನ್‍ಸಿಸಿಯ ಸಹಾಯಕ ಅಧಿಕಾರಿಗಳು ಹಾಗೂ ಸೇನಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.