ETV Bharat / state

ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌

ಕೋಳೂರು ಏತ ನೀರಾವರಿ ಭೂಮಿ ಪೂಜೆಗೆ ಕಂಪ್ಲಿ ತಾಲೂಕಿನ ಶಾಸಕ ಜಿ.ಎನ್.ಗಣೇಶ್ ಎತ್ತಿನ ಬಂಡಿಯಲ್ಲಿ ಬೈಲೂರು ಮಲ್ಲಪ್ಪ ತಾತನ ಗುಡಿಯಿಂದ ರೈತರೊಂದಿಗೆ ಬಂದು ಭೂಮಿ ಪೂಜೆ ಮಾಡಿದರು.

author img

By

Published : Nov 28, 2020, 7:02 PM IST

ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಶಾಸಕ ಜೆ.ಎನ್.ಗಣೇಶ್, ನಾನೊಬ್ಬ ರೈತನ ಮಗನಾಗಿ ರೈತರಿಗೆ ನನ್ನ ಕೈಲಾದ ಮಟ್ಟಿಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತೇನೆ.‌ ರೈತರ ಸಮಸ್ಯೆಗಳಿಗೆ ಬೇಗನೆ ಸ್ಪಂದನೆ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದರು.

MLA Ganesh launches new irrigation project
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌

ಕೋಳೂರು ಏತ ನೀರಾವರಿ ಭೂಮಿ ಪೂಜೆಗೆ ಕಂಪ್ಲಿ ತಾಲೂಕಿನ ಶಾಸಕ ಜಿ.ಎನ್.ಗಣೇಶ್ ಎತ್ತಿನ ಬಂಡಿಯಲ್ಲಿ ಬೈಲೂರು ಮಲ್ಲಪ್ಪ ತಾತನ ಗುಡಿಯಿಂದ ರೈತರೊಂದಿಗೆ ಬಂದು ಭೂಮಿ ಪೂಜೆ ಮಾಡಿದರು.

ಭೂಮಿ ಪೂಜೆ ವೇಳೆ ಕೊರೊನಾ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಶಾಸಕರು ಮರೆತಂತಿತ್ತು.

MLA Ganesh launches new irrigation project
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಶಾಸಕ ಜೆ.ಎನ್.ಗಣೇಶ್, ನಾನೊಬ್ಬ ರೈತನ ಮಗನಾಗಿ ರೈತರಿಗೆ ನನ್ನ ಕೈಲಾದ ಮಟ್ಟಿಗೆ ಸಹಕಾರ ನೀಡುವ ಕೆಲಸವನ್ನು ಮಾಡುತ್ತೇನೆ.‌ ರೈತರ ಸಮಸ್ಯೆಗಳಿಗೆ ಬೇಗನೆ ಸ್ಪಂದನೆ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದರು.

MLA Ganesh launches new irrigation project
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌

ಕೋಳೂರು ಏತ ನೀರಾವರಿ ಭೂಮಿ ಪೂಜೆಗೆ ಕಂಪ್ಲಿ ತಾಲೂಕಿನ ಶಾಸಕ ಜಿ.ಎನ್.ಗಣೇಶ್ ಎತ್ತಿನ ಬಂಡಿಯಲ್ಲಿ ಬೈಲೂರು ಮಲ್ಲಪ್ಪ ತಾತನ ಗುಡಿಯಿಂದ ರೈತರೊಂದಿಗೆ ಬಂದು ಭೂಮಿ ಪೂಜೆ ಮಾಡಿದರು.

ಭೂಮಿ ಪೂಜೆ ವೇಳೆ ಕೊರೊನಾ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನೇ ಶಾಸಕರು ಮರೆತಂತಿತ್ತು.

MLA Ganesh launches new irrigation project
ಕೋಳೂರು ಏತ ನೀರಾವರಿ ಯೋಜನೆಗೆ ಶಾಸಕ‌ ಗಣೇಶ್ ಚಾಲನೆ‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.