ETV Bharat / state

ನಾಳೆ ಇಂಡೋ- ಪಾಕ್ ಕ್ರಿಕೆಟ್​ ವಾರ್​: ಟೀ ಇಂಡಿಯಾಗೆ ಅಭಿಮಾನಿಗಳ ಶುಭಾಶಯ

ಭಾನುವಾರದಂದು ಭಾರತ - ಪಾಕಿಸ್ತಾನ ಮಧ್ಯೆ ನಡೆಯುವ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಗಣಿನಾಡಿನ ಕ್ರಿಕೆಟ್ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

author img

By

Published : Jun 15, 2019, 12:36 PM IST

ಟೀ ಇಂಡಿಯಾಗೆ ಅಭಿಮಾನಿಗಳ ಶುಭಾಶಯ

ಬಳ್ಳಾರಿ: ನಾಳೆ ಇಂಡಿಯಾ-ಪಾಕ್​ ಮಧ್ಯೆ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಹೈವೋಲ್ಟೇಜ್​ ಪಂದ್ಯ ಎನ್ನಲಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಟೀಮ್​ ಇಂಡಿಯಾಗೆ ಶುಭಾಶಯ ಕೋರುತ್ತಿದ್ದಾರೆ.

ಭಾರತ ತಂಡದ ಮುಂಚೂಣಿ ಆಟಗಾರರಾದ ವಿರಾಟ್ಕೊಹ್ಲಿ, ರೋಹಿತ್ ಶರ್ಮಾ ಅವರು ಉತ್ತಮ ಆಟ ಪ್ರದರ್ಶನ‌ ಮಾಡುತ್ತಿದ್ದಾರೆ. ಇಷ್ಟುದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಂಡ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ್ದು, ನಾಳೆ ನಡೆಯುವ ಪಾಕಿಸ್ತಾನ- ಭಾರತ ನಡುವಿನ ಆಟದಲ್ಲೂ ಕೂಡ ಅತ್ಯುತ್ತಮ ಆಟ ಪ್ರದರ್ಶನ ಮಾಡುವ ಇಂಗಿತವನ್ನು ಬಳ್ಳಾರಿ ನಗರದ ಕ್ರಿಕೆಟ್ ಅಭಿಮಾನಿಗಳು ಆಶಯವನ್ನು ವ್ಯಕ್ತಪಡಿಸಿ ದ್ದಾರೆ.

ಟೀ ಇಂಡಿಯಾಗೆ ಅಭಿಮಾನಿಗಳ ಶುಭಾಶಯ

ಇಡೀ ವಿಶ್ವಕಪ್ ಇತಿಹಾಸದಲ್ಲೇ ಭಾರತ ಯಾವತ್ತೂ ಪಾಕ್​ ಎದುರು ಸೋತಿಲ್ಲ. ನಾಳೆ ನಡೆಯುವ ಪಂದ್ಯಾವಳಿಯಲ್ಲೂ ಕೂಡ ಭಾರತ ಸೋಲಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರವರ ಸಾರಥ್ಯ ದಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಮುನ್ನಡೆಯಲಿದೆ. ಹೀಗಾಗಿ, ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು.ಇನ್ನು ಭಾರತ - ಪಾಕಿಸ್ತಾನದ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲು ಮಳೆ ಅಡ್ಡಿಯಾಗುವ ಸಾಧ್ಯತೆ ಎದುರಾಗಿದ್ದು, ಮಳೆರಾಯ ಮಾತ್ರ ಕರುಣೆ ತೋರಬೇಕು. ಪಂದ್ಯಾವಳಿ ಶುರುವಾಗಿ ಮುಕ್ತಾಯದವರೆಗೂ ವರುಣದೇವ ಅಡ್ಡಿಪಡಿಸಬಾರದೆಂದು ತಾವು ಬೇಡಿಕೊಳ್ಳುತ್ತಿರುವುದಾಗಿ ಬಳ್ಳಾರಿಯಲ್ಲಿನ ಕ್ರಿಕೆಟ್ ಅಭಿಮಾನಿಗಳು ತಿಳಿಸಿದ್ರು.

ಬಳ್ಳಾರಿ: ನಾಳೆ ಇಂಡಿಯಾ-ಪಾಕ್​ ಮಧ್ಯೆ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು, ಹೈವೋಲ್ಟೇಜ್​ ಪಂದ್ಯ ಎನ್ನಲಾಗಿದೆ. ಈ ಹಿನ್ನೆಲೆ ದೇಶಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಟೀಮ್​ ಇಂಡಿಯಾಗೆ ಶುಭಾಶಯ ಕೋರುತ್ತಿದ್ದಾರೆ.

ಭಾರತ ತಂಡದ ಮುಂಚೂಣಿ ಆಟಗಾರರಾದ ವಿರಾಟ್ಕೊಹ್ಲಿ, ರೋಹಿತ್ ಶರ್ಮಾ ಅವರು ಉತ್ತಮ ಆಟ ಪ್ರದರ್ಶನ‌ ಮಾಡುತ್ತಿದ್ದಾರೆ. ಇಷ್ಟುದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಂಡ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ್ದು, ನಾಳೆ ನಡೆಯುವ ಪಾಕಿಸ್ತಾನ- ಭಾರತ ನಡುವಿನ ಆಟದಲ್ಲೂ ಕೂಡ ಅತ್ಯುತ್ತಮ ಆಟ ಪ್ರದರ್ಶನ ಮಾಡುವ ಇಂಗಿತವನ್ನು ಬಳ್ಳಾರಿ ನಗರದ ಕ್ರಿಕೆಟ್ ಅಭಿಮಾನಿಗಳು ಆಶಯವನ್ನು ವ್ಯಕ್ತಪಡಿಸಿ ದ್ದಾರೆ.

ಟೀ ಇಂಡಿಯಾಗೆ ಅಭಿಮಾನಿಗಳ ಶುಭಾಶಯ

ಇಡೀ ವಿಶ್ವಕಪ್ ಇತಿಹಾಸದಲ್ಲೇ ಭಾರತ ಯಾವತ್ತೂ ಪಾಕ್​ ಎದುರು ಸೋತಿಲ್ಲ. ನಾಳೆ ನಡೆಯುವ ಪಂದ್ಯಾವಳಿಯಲ್ಲೂ ಕೂಡ ಭಾರತ ಸೋಲಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರವರ ಸಾರಥ್ಯ ದಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಮುನ್ನಡೆಯಲಿದೆ. ಹೀಗಾಗಿ, ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು.ಇನ್ನು ಭಾರತ - ಪಾಕಿಸ್ತಾನದ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲು ಮಳೆ ಅಡ್ಡಿಯಾಗುವ ಸಾಧ್ಯತೆ ಎದುರಾಗಿದ್ದು, ಮಳೆರಾಯ ಮಾತ್ರ ಕರುಣೆ ತೋರಬೇಕು. ಪಂದ್ಯಾವಳಿ ಶುರುವಾಗಿ ಮುಕ್ತಾಯದವರೆಗೂ ವರುಣದೇವ ಅಡ್ಡಿಪಡಿಸಬಾರದೆಂದು ತಾವು ಬೇಡಿಕೊಳ್ಳುತ್ತಿರುವುದಾಗಿ ಬಳ್ಳಾರಿಯಲ್ಲಿನ ಕ್ರಿಕೆಟ್ ಅಭಿಮಾನಿಗಳು ತಿಳಿಸಿದ್ರು.

Intro:ನಾಳೆ ಭಾರತ- ಪಾಕಿಸ್ತಾನ ಯುದ್ಧಾರಂಭ ಶುರು...
ಟೀ ಇಂಡಿಯಾಗೆ ಶುಭಾಶಯ ಕೋರಿದ ಗಣಿನಾಡಿನ ಕ್ರಿಕೆಟ್ ಅಭಿಮಾನಿಗಳು!
ಬಳ್ಳಾರಿ: ಭಾನುವಾರದಂದು ಭಾರತ - ಪಾಕಿಸ್ತಾನ ಮಧ್ಯೆ ನಡೆಯುವ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಗಣಿನಾಡಿನ ಕ್ರಿಕೆಟ್ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಭಾರತ ತಂಡದ ಮುಂಚೂಣಿ ಆಟಗಾರರಾದ ವಿರಾಟ್
ಕೊಹ್ಲಿ, ರೋಹಿತ್ ಶರ್ಮಾ ಅವರು ಉತ್ತಮ ಆಟ ಪ್ರದರ್ಶನ‌ ಮಾಡುತ್ತಿದ್ದಾರೆ. ಇಷ್ಟುದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಂಡ ಅತ್ಯುತ್ತಮ ಆಟ ಪ್ರದರ್ಶನ ಮಾಡಿದ್ದು, ನಾಳೆ ನಡೆಯುವ ಪಾಕಿಸ್ತಾನ- ಭಾರತ ನಡುವಿನ ಆಟದಲ್ಲೂ ಕೂಡ ಅತ್ಯುತ್ತಮ ಆಟ ಪ್ರದರ್ಶನ ಮಾಡುವ ಇಂಗಿತವನ್ನು ಬಳ್ಳಾರಿ ನಗರದ ಕ್ರಿಕೆಟ್ ಅಭಿಮಾನಿಗಳು ಆಶಯವನ್ನು ವ್ಯಕ್ತಪಡಿಸಿ ದ್ದಾರೆ.
ಯುದ್ಧಾರಂಭಕ್ಕೆ ಕ್ಷಣಗಣನೆ: ಭಾರತ - ಪಾಕಿಸ್ತಾನದ ನಡುವೆ ಮೊದಲಿಂದಲೂ ಆಂತರಿಕ ಯುದ್ಧ ನಡೆಯುತ್ತಿದೆ. ಈಗ ನಾಳೆ ದಿನದ ಕ್ರಿಕೆಟ್ ಪಂದ್ಯಾವಳಿ ಕೂಡ ಯುದ್ಧಾರಂಭವಾದಂತೆ
ಏರ್ ಟೇಲ್ ಕಂಪನಿಯ ನೌಕರ ಮಧುಸೂದನ್ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಇಡೀ ವಿಶ್ವಕಪ್ ಇತಿಹಾಸದಲ್ಲೇ ಭಾರತ ಯಾವತ್ತೂ ಸೋತಿಲ್ಲ. ನಾಳೆಯ ದಿನ ನಡೆಯುವ ಪಂದ್ಯಾವಳಿಯಲ್ಲೂ ಕೂಡ ಭಾರತ ಸೋಲಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ರವರ ಸಾರಥ್ಯ ದಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಮುನ್ನಡೆಯಲಿದೆ. ಹೀಗಾಗಿ, ವಿಶ್ವ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಾ ಹಾರೈಸಿದರು.



Body:ಮಳೆರಾಯ ಕರುಣೆ ತೋರಲಿ: ಭಾನುವಾರದಂದು ಭಾರತ - ಪಾಕಿಸ್ತಾನದ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯ ಲಿದ್ದು, ಮಳೆರಾಯ ಮಾತ್ರ‌ ಕರುಣೆ ತೋರಬೇಕು. ಪಂದ್ಯಾವಳಿ ಶುರುವಾಗಿ ಮುಕ್ತಾಯದವರೆಗೂ ಯಾವುದೇ ರೀತಿಯಲ್ಲೂ ಕೂಡ ವರುಣದೇವ ಅಡ್ಡಿಪಡಿಸಬಾರದೆಂದು ಕ್ರಿಕೆಟ್ ಅಭಿ ಮಾನಿ ಬಸವರಾಜ ಈ‌ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಇನ್ನೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಅರ್ಧಶತಕ ಬಾರಿಸಲಿದ್ದಾರೆ. ಇಷ್ಟುದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ.
ಈಗಲೂ ಕೂಡ ಉತ್ತಮ‌ ಪ್ರದರ್ಶನ ನೀಡಿ, ವಿಶ್ವಕಪ್ ತನ್ನ ಮುಡಿಗೇರಿಸಿಕೊಳ್ಳಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿ ದ್ದಾರೆ.
ಭಾರತ ಗೆಲ್ಲಲೇಬೇಕು: ಭಾನುವಾರದ ವಿಶ್ವಕಪ್ ಪಂದ್ಯಾವಳಿ ಯನ್ನು ನೋಡಲು ನಾವೆಲ್ಲರೂ ಕಾತರರಾಗಿದ್ದೇವೆ. ಭಾರತ - ಪಾಕಿ ಸ್ತಾನದ ನಡುವಿನ ಪಂದ್ಯಾವಳಿಯಲ್ಲಿ ಭಾರತ ಗೆಲ್ಲಲೇ ಬೇಕೆಂದು ಕ್ರಿಕೆಟ್ ಅಭಿಮಾನಿ ಕೊಂಡಾರೆಡ್ಡಿ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.



Conclusion:KN_BLY_01_15_CRICKET_WORLD_CUP_BYTE_7203310

KN_BLY_01a_15_CRICKET_WORLD_CUP_BYTE_SCRIPT_7203310

KN_BLY_01b_15_CRICKET_WORLD_CUP_BYTE_SCRIPT_7203310

KN_BLY_01c_15_CRICKET_WORLD_CUP_BYTE_SCRIPT_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.