ETV Bharat / state

ಹೊಸಪೇಟೆ: ಎಚ್​ಎಲ್​ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಯುವಕರು ನೀರುಪಾಲು

ಹೊಸಪೇಟೆ ನಗರದ ಎಚ್​ಎಲ್​ಸಿ ಕಾಲುವೆ ನೀರಿನಲ್ಲಿ ಸಂಡೂರಿನ ಕಿರಣ್ ಮತ್ತು ಅಬ್ದುಲ್ಲಾ ಎಂಬ ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

author img

By

Published : Oct 3, 2020, 10:58 PM IST

hosapete-two-youths-washed-in-canal-water-news
ಹೊಸಪೇಟೆ: ಎಚ್​ಎಲ್​ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಯುವಕರು ನೀರುಪಾಲು

ಹೊಸಪೇಟೆ: ನಗರದ ಎಚ್​ಎಲ್​ಸಿ ಕಾಲುವೆ ನೀರಿನಲ್ಲಿ ಸಂಡೂರಿನ ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

hosapete-two-youths-washed-in-canal-water-news
ಹೊಸಪೇಟೆ: ಎಚ್​ಎಲ್​ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಯುವಕರು ನೀರುಪಾಲು

ಸಂಡೂರಿನ ಕಿರಣ್ (23) ಮತ್ತು ಅಬ್ದುಲ್ಲಾ (23) ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡ ಹೋದ ಯುವಕರು.‌ ಹೊಸಪೇಟೆಯಿಂದ ಸಂಡೂರಿಗೆ ಹಿಂತಿರುಗುವಾಗ ಕಾಲುವೆಯಲ್ಲಿ ಬಾಟಲಿಗೆ ನೀರು ತುಂಬಿಕೊಳ್ಳಲು ಹೋದ ಕಿರಣ್ ಕಾಲು ಜಾರಿ ಬಿದ್ದಿದ್ದಾನೆ. ಸ್ನೇಹಿತನ ರಕ್ಷಣೆಗೆ ಮುಂದಾದ ಅಬ್ದುಲ್ಲಾ ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

hosapete-two-youths-washed-in-canal-water-news
ಹೊಸಪೇಟೆ: ಎಚ್​ಎಲ್​ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಯುವಕರು ನೀರುಪಾಲು

ಹೊಸಪೇಟೆ: ನಗರದ ಎಚ್​ಎಲ್​ಸಿ ಕಾಲುವೆ ನೀರಿನಲ್ಲಿ ಸಂಡೂರಿನ ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

hosapete-two-youths-washed-in-canal-water-news
ಹೊಸಪೇಟೆ: ಎಚ್​ಎಲ್​ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಯುವಕರು ನೀರುಪಾಲು

ಸಂಡೂರಿನ ಕಿರಣ್ (23) ಮತ್ತು ಅಬ್ದುಲ್ಲಾ (23) ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡ ಹೋದ ಯುವಕರು.‌ ಹೊಸಪೇಟೆಯಿಂದ ಸಂಡೂರಿಗೆ ಹಿಂತಿರುಗುವಾಗ ಕಾಲುವೆಯಲ್ಲಿ ಬಾಟಲಿಗೆ ನೀರು ತುಂಬಿಕೊಳ್ಳಲು ಹೋದ ಕಿರಣ್ ಕಾಲು ಜಾರಿ ಬಿದ್ದಿದ್ದಾನೆ. ಸ್ನೇಹಿತನ ರಕ್ಷಣೆಗೆ ಮುಂದಾದ ಅಬ್ದುಲ್ಲಾ ಸಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

hosapete-two-youths-washed-in-canal-water-news
ಹೊಸಪೇಟೆ: ಎಚ್​ಎಲ್​ಸಿ ಕಾಲುವೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಯುವಕರು ನೀರುಪಾಲು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.