ETV Bharat / state

ಬಸವಣ್ಣವರಿಗೂ ಮತ್ತು ದೇವರ ದಾಸಿಮಯ್ಯನವರಿಗೂ ಜಗಳವಾಗಿಲ್ಲ..

author img

By

Published : Dec 20, 2019, 5:58 PM IST

ಬೆಂಗಳೂರು ವಿವಿಯಲ್ಲಿ ಡಾ. ಎನ್ ಚಿದಾನಂದಮೂರ್ತಿ ಅವರು ಜೇಡರ ದಾಸಿಮಯ್ಯ ದೇವರ ದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಅವರು ಬೇರೆ ಬೇರೆ ಎಂದು ಮಂಡನೆ ಮಾಡುತ್ತಾರೆ. ನಾನು ಆ ಮೂರು ಹೆಸರು ಒಂದೇ ಎಂದು ಹೇಳುತ್ತೇನೆ. ಇಂದು ಲಿಂಗಾತರ ಬೇರೆಯಲ್ಲ, ವೀರಶೈವರು ಬೇರೆಯಲ್ಲ. ನಾವೆಲ್ಲ ಒಂದೇ ಎಂಬ ಮನೋಭಾವದವರು. ಯಾರೂ ಬೇರೆಯಲ್ಲ, ಬೇಸರವನ್ನ ಮಾಡಿಕೊಳ್ಳಬಾರದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಡಾ.ಬಿ ವಿ ವಸಂತಕುಮಾರ ಹೇಳಿದರು.

hosapete-hampi-university-conception-seminar
ಹಂಪಿ ವಿಶ್ವ ವಿದ್ಯಾಲಯ ವಿಚಾರ ಸಂಕೀರ್ಣ

ಹೊಸಪೇಟೆ : ಬಸವಣ್ಣನವರ ವಚನಗಿಂತ‌100 ವರ್ಷಗಳ ಮುಂಚಿತವಾಗಿ ದೇವರ ದಾಸಿಮಯ್ಯ ಅವರು ವಚನಕಾರರು ಆಗಿದ್ದರು. ಬಸವಣ್ಣನವರಿಗೂ ದೇವರ ದಾಸಿಮಯ್ಯ ಅವರಿಗೂ ಯಾವುದೇ ರೀತಿಯ ಜಗಳವಾಗಿರಲಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಡಾ.ಬಿ ವಿ ವಸಂತಕುಮಾರ ತಿಳಿಸಿದರು.

ಹಂಪಿ ವಿವಿಯಲ್ಲಿಂದು ದೇವರ ದಾಸಿಮಯ್ಯ ಅಧ್ಯಯನ ಪೀಠ ಮತ್ತು ಶ್ರೀ ಮುದನೂರು ಮಹಾಸಂಸ್ಥಾನ ಟ್ರಷ್ಟ್ ಇವರ ಸಹಯೋಗದಲ್ಲಿ ನೇಕಾಕಾರಿಕೆ ವೃತ್ತಿ ಮತ್ತು ಸಂಸ್ಕೃತಿ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಕಾರರು ಮತ್ತು ದೇವರ ದಾಸಿಮಯ್ಯ ಅವರ ಕುರಿತು ತಿಳಿಸಿದರು.

ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕೀರ್ಣ..

ಬೆಂಗಳೂರು ವಿವಿಯಲ್ಲಿ ಡಾ. ಎನ್ ಚಿದಾನಂದ ಮೂರ್ತಿ ಅವರು ಜೇಡರ ದಾಸಿಮಯ್ಯ,ದೇವರ ದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಅವರು ಬೇರೆ ಬೇರೆ ಎಂದು ಮಂಡನೆ ಮಾಡುತ್ತಾರೆ. ನಾನು ಆ ಮೂರು ಹೆಸರು ಒಂದೇ ಎಂದು ಹೇಳುತ್ತೇನೆ. ಬಸವಣ್ಣನ ಕಾಲಕ್ಕಿಂತಲೂ ಮುಂಚಿತವಾಗಿ ಜೇಡರ ದಾಸಿಮಯ್ಯ ಅವರು ವಚನಗಳನ್ನು ಬರೆದಿದ್ದಾರಂತೆ. ಇಂದು ಲಿಂಗಾತರ ಬೇರೆಯಲ್ಲ, ವೀರ ಶೈವರು ಬೇರೆಯಲ್ಲ. ನಾವೆಲ್ಲ ಒಂದೇ ಎಂಬ ಮನೋಭಾವದವರು. ಯಾರೂ ಬೇರೆಯಲ್ಲ, ಬೇಸರವನ್ನ ಮಾಡಿಕೊಳ್ಳಬಾರದು ಎಂದರು.

ರೈತರು ಮತ್ತು ನೇಕಾರರು ದೇಶದ ಬೆನ್ನೆಲುಬು. ರೈತರು ದೇಶದ ಜನರ ಹೊಟ್ಟೆ ತುಂಬಿಸುತ್ತಾರೆ, ನೇಕಾರರು ಜನರ ಮಾನ ಮುಚ್ಚುತ್ತಾರೆ. ಅನ್ನವನ್ನು ಬಿಟ್ಟು ಮನುಷ್ಯ ಒಂದೆರಡು ದಿನ ಬದುಕುತ್ತಾನೆ. ಆದರೆ, ಬಟ್ಟೆ ಬಿಟ್ಟು ಬದುಕಲಾರ. ಅಂತಹ ನೇಕಾರರು ಇಂದು ಖಾಸಗಿ ಒಡೆತನಕ್ಕೆ ಸಿಕ್ಕು ನಿರುದ್ಯೋಗಿಗಳಾಗಿದ್ಧಾರೆ. ಅವರಿಗೆ ಸರಿಯಾಗಿ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಎಲ್ಲರೂ ಖಾದಿ ಬಳಸಿದರೆ ನೇಕಾರರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಹೊಸಪೇಟೆ : ಬಸವಣ್ಣನವರ ವಚನಗಿಂತ‌100 ವರ್ಷಗಳ ಮುಂಚಿತವಾಗಿ ದೇವರ ದಾಸಿಮಯ್ಯ ಅವರು ವಚನಕಾರರು ಆಗಿದ್ದರು. ಬಸವಣ್ಣನವರಿಗೂ ದೇವರ ದಾಸಿಮಯ್ಯ ಅವರಿಗೂ ಯಾವುದೇ ರೀತಿಯ ಜಗಳವಾಗಿರಲಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಡಾ.ಬಿ ವಿ ವಸಂತಕುಮಾರ ತಿಳಿಸಿದರು.

ಹಂಪಿ ವಿವಿಯಲ್ಲಿಂದು ದೇವರ ದಾಸಿಮಯ್ಯ ಅಧ್ಯಯನ ಪೀಠ ಮತ್ತು ಶ್ರೀ ಮುದನೂರು ಮಹಾಸಂಸ್ಥಾನ ಟ್ರಷ್ಟ್ ಇವರ ಸಹಯೋಗದಲ್ಲಿ ನೇಕಾಕಾರಿಕೆ ವೃತ್ತಿ ಮತ್ತು ಸಂಸ್ಕೃತಿ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೇಕಾರರು ಮತ್ತು ದೇವರ ದಾಸಿಮಯ್ಯ ಅವರ ಕುರಿತು ತಿಳಿಸಿದರು.

ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕೀರ್ಣ..

ಬೆಂಗಳೂರು ವಿವಿಯಲ್ಲಿ ಡಾ. ಎನ್ ಚಿದಾನಂದ ಮೂರ್ತಿ ಅವರು ಜೇಡರ ದಾಸಿಮಯ್ಯ,ದೇವರ ದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಅವರು ಬೇರೆ ಬೇರೆ ಎಂದು ಮಂಡನೆ ಮಾಡುತ್ತಾರೆ. ನಾನು ಆ ಮೂರು ಹೆಸರು ಒಂದೇ ಎಂದು ಹೇಳುತ್ತೇನೆ. ಬಸವಣ್ಣನ ಕಾಲಕ್ಕಿಂತಲೂ ಮುಂಚಿತವಾಗಿ ಜೇಡರ ದಾಸಿಮಯ್ಯ ಅವರು ವಚನಗಳನ್ನು ಬರೆದಿದ್ದಾರಂತೆ. ಇಂದು ಲಿಂಗಾತರ ಬೇರೆಯಲ್ಲ, ವೀರ ಶೈವರು ಬೇರೆಯಲ್ಲ. ನಾವೆಲ್ಲ ಒಂದೇ ಎಂಬ ಮನೋಭಾವದವರು. ಯಾರೂ ಬೇರೆಯಲ್ಲ, ಬೇಸರವನ್ನ ಮಾಡಿಕೊಳ್ಳಬಾರದು ಎಂದರು.

ರೈತರು ಮತ್ತು ನೇಕಾರರು ದೇಶದ ಬೆನ್ನೆಲುಬು. ರೈತರು ದೇಶದ ಜನರ ಹೊಟ್ಟೆ ತುಂಬಿಸುತ್ತಾರೆ, ನೇಕಾರರು ಜನರ ಮಾನ ಮುಚ್ಚುತ್ತಾರೆ. ಅನ್ನವನ್ನು ಬಿಟ್ಟು ಮನುಷ್ಯ ಒಂದೆರಡು ದಿನ ಬದುಕುತ್ತಾನೆ. ಆದರೆ, ಬಟ್ಟೆ ಬಿಟ್ಟು ಬದುಕಲಾರ. ಅಂತಹ ನೇಕಾರರು ಇಂದು ಖಾಸಗಿ ಒಡೆತನಕ್ಕೆ ಸಿಕ್ಕು ನಿರುದ್ಯೋಗಿಗಳಾಗಿದ್ಧಾರೆ. ಅವರಿಗೆ ಸರಿಯಾಗಿ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ. ಎಲ್ಲರೂ ಖಾದಿ ಬಳಸಿದರೆ ನೇಕಾರರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಅಭಿಪ್ರಾಯ ಪಟ್ಟರು.

Intro:ಬಸವಣ್ಣನವರಿಗೂ ದೇವರ ದಾಸಿಮಯ್ಯ ಅವರಿಗೂ ಜಗಳವಾಗಿಲ್ಲ ಲಿಂಗಾಯತರಿಗೂ ಮತ್ತು ನೇಕಾರರಿಗೂ ಜಗಳ ತರಬೇಡಿ : ಡಾ. ಬಿ.ವಿ. ವಸಂತಕುಮಾರ

ಹೊಸಪೇಟೆ : ಬಸವಣ್ಣನವರ ವಚನಗಿಂತ‌100 ವರ್ಷಗಳ ಮುಂಚಿತವಾಗಿ ದೇವರ ದಾಸಿಮಯ್ಯ ಅವರ ವಚನಕಾರರು ಆಗಿದ್ದರು. ಬಸವಣ್ಣನವರಿಗೂ ದೇವರ ದಾಸಿನಯ್ಯ ಅವರಿಗೂ ಯಾವುದೇ ರೀತಿಯ ಜಗಳವಿಲ್ಲ. ನೇಯ್ಗೆ ಎಂದರೆ ಐಕ್ಯ.ಐಕ್ಯ ಎಂದರೆ ನೇಯ್ಗೆ ದಾರ ದಾರಗಳು ಕೂಡಿದರೆ ಬಟ್ಟೆಯಾಗುತ್ತೆದೆ. ಗಂಡು ಹೆಣ್ಣು ಕೂಡಿದರೆ ಮಕ್ಕಳಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಡಾ.ಬಿ.ವಿ. ವಸಂತಕುಮಾರ ಅವರು ಮಾತನಾಡಿದರು.


Body:ತಾಲೂಕಿನ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಇಂದು ದೇವರ ದಾಸಿಮಯ್ಯ ಅಧ್ಯಯನ ಪೀಠ ಮತ್ತು ಶ್ರೀ ಮುದನೂರು ಮಹಾಸಂಸ್ಥಾನ ಟ್ರಷ್ಟ ಇವರ ಸಹಯೋಗದಲ್ಲಿ ನೇಕಾಕಾರಿಕೆ ವೃತ್ತಿ ಮತ್ತು ಸಂಸ್ಕೃತಿ ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.ಕಾರ್ಯಕಮನ್ನು ಉದ್ದೇಶಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ ನೇಕಾರರು ಮತ್ತು ದೇವರ ದಾಸಿಮಯ್ಯ ಅವರ ಕುರಿತು ಮಾತನಾಡಿದರು.

ರೈತರು ಮತ್ತು ನೇಕಾರರು ದೇಶ ಬೆನ್ನುಲೆಬು. ರೈತ ದೇಶದ ಜನರಿಗೆ ಹಾಗೂ ಹಸಿದರಿಗೆ ಅನ್ನವನ್ನು ನೀಡುತ್ತಾನೆ. ಅದೇ ನೇಕಾರ ಜನಾಂಗದವರು ದೇಶದ ಜನರ ಮಾನವನ್ನು ಮುಚ್ಚುತ್ತಾರೆ. ಅನ್ನವನ್ನು ಬಿಟ್ಟು ಮನಷ್ಯರು ಒಂದೆರಡು ದಿನ ಬದುಕುತ್ತಾರೆ. ಆದರೆ ಬಟ್ಟೆಯನ್ನು ಬಿಟ್ಟು ಯಾವ ವ್ಯಕ್ತಿ ಬದುಕಲಾರ. ಅಂತಹ ನೇಕಾರರು ಇಂದು ಸಮಸ್ಯಗಳ ಸುಳಿಯಲ್ಲಿ ಸಿಲುಕಿದ್ದಾರೆ. ಅವರಿಗೆ ಯಾವುದೇ ರೀತಿಯ ಸರಕಾರಿ‌ಸೌಲಭ್ಯಗಳು ಸಿಗುತ್ತಿಲ್ಲವಾಗಿದೆ.ಖಾಸಗಿ ಒಡತೆದ ಆಡಳಿತದಿಂದ ನೂರಾರು ಜನರು ನಿರುದ್ಯೋಗಿಗಳಾಗಿದ್ದಾರೆ.ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕಿತ್ತುಕೊಂಡಿದ್ದರು. ಅದೇ ರೀತಿಯಲ್ಲಿ ಇಂದು ನೇಕಾರರ ವೃತ್ತಿಯನ್ನು ಸರಕಾರ ಮತ್ತು ಅರೇ ಸರಕಾರದ ಕಂಪನಿಯ ಕಾರ್ಖಾನೆಗಳು ಕಿತ್ತುಕೊಳ್ಳುತ್ತಿವೆ. ನೇಕಾರ ಸಮುದಾಯದ ಜನರು ತುಂಬಾ ಕಡು ಬಡತನದಲ್ಲಿದ್ದಾರೆ. ಅವರಿಗೆ ಸರಕಾರ ಮತ್ತು ಸಮಾಜದ ಪ್ರತಿಯೊಬ್ಬರು ಖಾದಿ ಬಟ್ಟೆಯನ್ನು ಹಾಕಿಕೊಂಡರೆ ನೇಕಾರರು ಆರ್ಥಿಕವಾಗಿ ಸಭಲರಾಗುತ್ತಾರೆ ಎಂದು ಅಭಿಪ್ರಾಯವನ್ನು ಪಟ್ಟರು.

ಬೆಂಗಳೂರು ವಿವಿಯಲ್ಲಿ ಡಾ.ಎನ್ ಚಿದಾನಂದ ಮೂರ್ತಿ ಅವರು ಜೇಡರ ದಾಸಿಮಯ್ಯ ದೇವರ ದಾಸಿಮಯ್ಯ ಮತ್ತು ಶಂಕರ ದಾಸಿಮಯ್ಯ ಅವರು ಬೇರೆ ಬೇರೆ ಎಂದು ಮಂಡನೆ ಮಾಡುತ್ತಾರೆ.ನಾನು ಹೇಳುತ್ತಾನೆ ಆ ಮೂರು ಹೆಸರು ಒಂದೇಯಾಗಿದೆ. ಬಸವಣ್ಣನ ಕಾಲದ ಮುಂಚಿತವಾಗಿ ಜೇಡರ ದಾಸಿಮಯ್ಯ ಅವರು ವಚನಗಳನ್ನು ಬರೆದಿದ್ದಾರಂತೆ. ಇಂದು ಲಿಂಗಾತರ ಬೇರೆಯಲ್ಲ ವೀರ ಶೈವರು ಬೇರೆಯಲ್ಲ ನಾವೆಲ್ಲ ಒಂದೆ ಎಂಬ ಮನೋಭಾವದವರು ಯಾರು ಬೇರೆಯಲ್ಲ ಬೇಸರವನ್ನ ಮಾಡಿಕೊಳ್ಳಬಾರದು ಎಂದರು.



Conclusion:KN_HPT_1_HAMPI_UNIVERSITY_NEKARACOUMMUNITY_FROGRAM_SPEECH

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.