ETV Bharat / state

ಸಚಿವ ಸ್ಥಾನ ಅಲ್ಲ, ವಿಜಯನಗರ ಜಿಲ್ಲೆ ನನ್ನ ಮೊದಲ ಆದ್ಯತೆ: ಶಾಸಕ ಆನಂದ್​ ಸಿಂಗ್​​

ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆನಂದ್​ ಸಿಂಗ್, ವಿಜಯನಗರವನ್ನು ಜಿಲ್ಲೆಯಾಗಿ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದರು.

author img

By

Published : Jan 11, 2020, 1:35 PM IST

mla anand sing
ಶಾಸಕ ಆನಂದ್​ ಸಿಂಗ್​

ಬಳ್ಳಾರಿ: ನನ್ನ ಮೊದಲ ಆದ್ಯತೆ ಸಚಿವನಾಗುವುದಲ್ಲ, ವಿಜಯನಗರ ಜಿಲ್ಲೆ ರಚನೆಗೆ ಒತ್ತು ನೀಡುವುದು ಎಂದು ವಿಜಯನಗರ ಶಾಸಕ ಆನಂದ್​ ಸಿಂಗ್ ಹೇಳಿದರು.

ಶಾಸಕ ಆನಂದ್​ ಸಿಂಗ್​

ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಉತ್ಸವವನ್ನು ಮೈಸೂರು ದಸರಾದಂತೆ ಆಚರಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಶಾಸಕರು ಗೈರು: ಉತ್ಸವದ ಚಾಲನೆ ವೇಳೆ ಕಾಂಗ್ರೆಸ್ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಶಾಸಕರಾದ ಜೆ.ಎನ್.ಗಣೇಶ, ಪಿ.ಟಿ.ಪರಮೇಶ್ವರ ನಾಯ್ಕ, ತುಕಾರಾಂ, ಬಿ.ನಾಗೇಂದ್ರ, ಭೀಮಾ ನಾಯ್ಕ ಉತ್ಸವಕ್ಕೆ ಆಗಮಿಸದೆ ದೂರ ಉಳಿದಿದ್ದರು. ಇದಲ್ಲದೆ, ಬಿಜೆಪಿ ಶಾಸಕರಾದ ಸೋಮಲಿಂಗಪ್ಪ, ಕರುಣಾಕರ ರೆಡ್ಡಿ ಕೂಡಾ ಗೈರಾಗಿದ್ದರು.

ಬಳ್ಳಾರಿ: ನನ್ನ ಮೊದಲ ಆದ್ಯತೆ ಸಚಿವನಾಗುವುದಲ್ಲ, ವಿಜಯನಗರ ಜಿಲ್ಲೆ ರಚನೆಗೆ ಒತ್ತು ನೀಡುವುದು ಎಂದು ವಿಜಯನಗರ ಶಾಸಕ ಆನಂದ್​ ಸಿಂಗ್ ಹೇಳಿದರು.

ಶಾಸಕ ಆನಂದ್​ ಸಿಂಗ್​

ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಉತ್ಸವವನ್ನು ಮೈಸೂರು ದಸರಾದಂತೆ ಆಚರಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಶಾಸಕರು ಗೈರು: ಉತ್ಸವದ ಚಾಲನೆ ವೇಳೆ ಕಾಂಗ್ರೆಸ್ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಶಾಸಕರಾದ ಜೆ.ಎನ್.ಗಣೇಶ, ಪಿ.ಟಿ.ಪರಮೇಶ್ವರ ನಾಯ್ಕ, ತುಕಾರಾಂ, ಬಿ.ನಾಗೇಂದ್ರ, ಭೀಮಾ ನಾಯ್ಕ ಉತ್ಸವಕ್ಕೆ ಆಗಮಿಸದೆ ದೂರ ಉಳಿದಿದ್ದರು. ಇದಲ್ಲದೆ, ಬಿಜೆಪಿ ಶಾಸಕರಾದ ಸೋಮಲಿಂಗಪ್ಪ, ಕರುಣಾಕರ ರೆಡ್ಡಿ ಕೂಡಾ ಗೈರಾಗಿದ್ದರು.

Intro:ನನ್ನ ಮೊದಲ ಆದ್ಯತೆ ವಿಜಯನಗರ ಜಿಲ್ಲೆ ರಚನೆ: ಶಾಸಕ ಆನಂದಸಿಂಗ್
ಬಳ್ಳಾರಿ: ನನ್ನ ಮೊದಲನೇ ಆದ್ಯತೆ ವಿಜಯನಗರ ಜಿಲ್ಲೆ ರಚನೆ ಎಂದು ಮುಖ್ಯಮಂತ್ರಿ ಬಿಎಸ್ ವೈ ಎದುರೇ ವಿಜಯನಗರ ಶಾಸಕ ಆನಂದಸಿಂಗ್ ಗುಟುರು ಹಾಕಿದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ನನಗೆ ಸಚಿವ ಸ್ಥಾನ ಪಡೆಯಬೇಕೆಂಬ ಹಂಬಲವೂ ಇಲ್ಲ. ನನ್ನ ಮೊದಲ ಆದ್ಯತೆ ವಿಜಯನಗರ ಜಿಲ್ಲೆಯನ್ನಾಗಿ ರಚನೆ ಮಾಡಲೇಬೇಕೆಂ ಬುದು. ಅದನ್ನ ತಾವು ಇಲ್ಲೇ ಸ್ಪಷ್ಟಪಡಿಸಬೇಕೆಂದು ವೇದಿಕೆ ಮುಖಾಂತರ ಸಿಎಂ ಬಿಎಸ್ ವೈಗೆ ತಾಕೀತು‌ ಮಾಡಿದ್ದಾರೆ.
ರಾಜ್ಯ ಸರ್ಕಾರ ನವೆಂಬರ್ 3,4,5 ರಂದು ಹಂಪಿ ಉತ್ಸವ ಆಚರಣೆಗೆ 10ಕೋಟಿ ಮೀಸಲಿಟ್ಟು ಮೈಸೂರು ದಸರಾದಂತೆ ಆಚರಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ವಿಜಯನಗರ ನೂತನ ಜಿಲ್ಲೆ ಘೋಷಣೆಯ ನಿರೀಕ್ಷೆಯಿತ್ತು.
ನನಗೆ ಸಚಿವ ಸ್ಥಾನದ ಮೇಲೆ ಯಾವುದೇ ಆಸೆಯಿಲ್ಲ. ನೂತನ ಜಿಲ್ಲೆ ರಚನೆಯೇ ನನಗೆ ಮೊದಲ ಆದ್ಯತೆ ಎಂದರು.
Body:ನೂತನ ಜಿಲ್ಲೆ ವಿಷಯ ಪ್ರಸ್ತಾಪಿಸಿ ಭಾಷಣ ಮುಗಿಸಿ ವೇದಿಕೆಯತ್ತ ಬರುತ್ತಿದ್ದಂತೆ ಸಿಎಂ ವೇದಿಕೆಯಿಂದ ಹೊರನಡೆದರು. ನೂತನ ಜಿಲ್ಲೆ ಘೋಷಣೆಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಶಾಸಕ ಆನಂದ ಸಿಂಗ್ ಅವರಿಗೆ ಅಸಮಾಧಾನ ಉಂಟಾಗುವಂತೆ ಮಾಡಿತ್ತು.
ಕಾಂಗ್ರೆಸ್ ಶಾಸಕರು ಗೈರು: ಉತ್ಸವದ ಚಾಲನೆ ವೇಳೆ ಕಾಂಗ್ರೆಸ್ ಶಾಸಕ ಗೈರು ಎದ್ದುಕಾಣುತ್ತಿತ್ತು. ಶಾಸಕರಾದ ಜೆ.ಎನ್.ಗಣೇಶ, ಪಿ.ಟಿ.ಪರಮೇಶ್ವರ ನಾಯ್ಕ, ತುಕಾರಾಂ, ಬಿ.ನಾಗೇಂದ್ರ, ಭೀಮಾ ನಾಯ್ಕ ಉತ್ಸವಕ್ಕೆ ಆಗಮಿಸದೆ ದೂರ ಉಳಿದಿದ್ದರು. ಇದಲ್ಲದೆ, ಬಿಜೆಪಿ ಶಾಸಕರಾದ ಸೋಮಲಿಂಗಪ್ಪ, ಕರುಣಾಕರ ರೆಡ್ಡಿ ಅವರ ಗೈರು ಸಹ ಕಾಡತೊಡಗಿತ್ತು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_MLA_ANADASINGH_SPCH_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.