ETV Bharat / state

ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಿ‌: ವಿಜಯ ಲಕ್ಷ್ಮೀ

author img

By

Published : Oct 2, 2019, 8:26 PM IST

Updated : Oct 2, 2019, 11:47 PM IST

ಹೊಸಪೇಟೆ ನಗರದ ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ ಆಚರಿಸಲಾಯಿತು. ಗಾಂಧೀಜಿಯವರು ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದು ನಗರಸಭೆಯ ಆಯುಕ್ತೆ ಪಿ.ವಿಜಯ ಲಕ್ಷ್ಮೀ ಹೇಳಿದ್ರು.

ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ

ಹೊಸಪೇಟೆ: ನಗರದ ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಪಿ.ವಿಜಯ ಲಕ್ಷ್ಮೀ ಭಾಗಿಯಾಗಿದ್ರು.

ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ

ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತೆ ಪಿ.ವಿಜಯ ಲಕ್ಷ್ಮೀ, ಮಹಾತ್ಮ ಗಾಂಧೀಜಿ ತುಂಬಾ ಸರಳ ಜೀವಿಯಾಗಿದ್ದರು. ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು. ಗಾಂಧೀಜಿಯವರು ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರಲ್ಲಿ ಅಗ್ರ ಗಣ್ಯ ವ್ಯಕ್ತಿಯಾಗಿದ್ದರು. ಅಲ್ಲದೇ ಅವರು ಗುಡಿ ಕೈಗಾರಿಕೆಗಳಿಗೆ ಹೆಚ್ವು ಮಹತ್ವ ನೀಡುತ್ತಿದ್ದರು ಎಂದು ವಿಜಯ ಲಕ್ಷ್ಮೀ ಹೇಳಿದ್ರು.

ಗಾಂಧೀಯವರು ದೇಶದಲ್ಲಿ ಉತ್ಪಾದನೆಯಾಗುವ ದೇಶಿಯ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ನಾವು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವುದು ಬಿಡೋಣ. ಅವರ ಮಾರ್ಗದಲ್ಲಿ ನಾವು ಬದುಕನ್ನು ಕಟ್ಟಿಕೊಳ್ಳೋಣ ಎಂದರು.

ಹೊಸಪೇಟೆ: ನಗರದ ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತೆ ಪಿ.ವಿಜಯ ಲಕ್ಷ್ಮೀ ಭಾಗಿಯಾಗಿದ್ರು.

ಗಾಂಧಿ ವೃತ್ತದಲ್ಲಿ ಗಾಂಧೀಜಿ ಜಯಂತಿ

ಈ ವೇಳೆ ಮಾತನಾಡಿದ ನಗರಸಭೆ ಆಯುಕ್ತೆ ಪಿ.ವಿಜಯ ಲಕ್ಷ್ಮೀ, ಮಹಾತ್ಮ ಗಾಂಧೀಜಿ ತುಂಬಾ ಸರಳ ಜೀವಿಯಾಗಿದ್ದರು. ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸಬೇಕು. ಗಾಂಧೀಜಿಯವರು ದೇಶದ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರಲ್ಲಿ ಅಗ್ರ ಗಣ್ಯ ವ್ಯಕ್ತಿಯಾಗಿದ್ದರು. ಅಲ್ಲದೇ ಅವರು ಗುಡಿ ಕೈಗಾರಿಕೆಗಳಿಗೆ ಹೆಚ್ವು ಮಹತ್ವ ನೀಡುತ್ತಿದ್ದರು ಎಂದು ವಿಜಯ ಲಕ್ಷ್ಮೀ ಹೇಳಿದ್ರು.

ಗಾಂಧೀಯವರು ದೇಶದಲ್ಲಿ ಉತ್ಪಾದನೆಯಾಗುವ ದೇಶಿಯ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ನಾವು ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವುದು ಬಿಡೋಣ. ಅವರ ಮಾರ್ಗದಲ್ಲಿ ನಾವು ಬದುಕನ್ನು ಕಟ್ಟಿಕೊಳ್ಳೋಣ ಎಂದರು.

Intro:ಶೃತಿಫಲ :-


ಶಿಕ್ಷಣ ಇಲಾಖೆಯ ಜೂನ್ ತಿಂಗಳ ತಿರುಳು ಬ್ಯಾನರ್ ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರ ಭಾವಚಿತ್ರ ಕಿತ್ತಿ ಹಾಕಿದರು. ಇದಕ್ಕೆ ಸಂಭಂದಿಸಿದ ಸೆಪ್ಟೆಂಬರ್


Body:ಬಳ್ಳಾರಿಯ ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯಲ್ಲಿ ಜೂನ್ ತಿಂಗಳ ತಿರುಳು ಬ್ಯಾನರ್ ನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರ ಭಾವಚಿತ್ರ ಹಾಗೇ ಉಳಿದಿದೆ. ಸಂಮಿಶ್ರ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ನಾಲ್ಕು ತಿಂಗಳು ಕಳೆದರೂ ಸಹ ತಿಂಗಳ ತಿರುಳು ಬ್ಯಾನಲ್ ಮತ್ತು ಅದರಲ್ಲಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪೋಟೊ, ಪದನಾಮ ಬದಲಾಗಿಲ್ಲ, ಇದಕ್ಕೆ ಸಂಭಂಧಿಸಿದಂತೆ ನಮ್ಮ ಈಟಿವಿ ಭಾರತ ಸಂಸ್ಥೆ ಯಿಂದ ಸರ್ಕಾರ ಬದಲಾದ್ರೂ ಶಿಕ್ಷಣ ಇಲಾಖೆಯ ಬೇಜವಾಬ್ದಾರಿ 'ತಿರುಳು' ಬದಲಾಗಿಲ್ಲ.. ಯಾಕಂತೀರಾ, ಇಲ್ನೋಡಿ ಎನ್ನುವ ವರದಿ ಸೆಪ್ಟೆಂಬರ್ 28, 2019 ರಂದು ವರದಿಯಾಗಿತ್ತು.

( ಇದು ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. )

ಆದ್ರೇ ವರದಿಯಾಗಿ ಆರು ದಿನಗಳ ಕಳೆದರೂ ಬದಲಾಗಿಲ್ಲ ಮತ್ತು ಡಯಟ್ ನ ಪ್ರಾಂಶುಪಾಲ ರಾಯಪರೆಡ್ಡಿ ಈಟಿವಿ ಭಾರತನಲ್ಲಿ ವರದಿಯಾಗಿದ್ದು ತಿಳಿದಿದೆ ಆದ್ರೂ ಸಹ ಬ್ಯಾನಲ್ ತೆಗದೇ ಇಲ್ಲ. ಇದಕ್ಕೆ ಸಂಬಂದಿಸಿದಂತೆ ಡಯಟ್ ನ ಪ್ರಾಂಶುಪಾಲರಾದ ರಾಯಪ್ಪ ರೆಡ್ಡಿ ಅವರಿಗೆ ಇಂದು ಮಾತನಾಡಿಸಿದರೇ ಇದಕ್ಕೂ ನಮ್ಮ ಡಯಟ್ ಸಂಭಂದವಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ.

ರಾಯಪ್ಪ ರೆಡ್ಡಿ ಅವರು ನಮಗೆ ಸಂಭಂಧವಿಲ್ಲ, ತಿಂಗಳ ತಿರುಳು ಬ್ಯಾನರ್ ಡಯಟ್ ನ ಆವರಣದಲ್ಲಿ ಏಕೆ ?
ಡಯಟ್ ಶಿಕ್ಷಣ ಇಲಾಖೆ ಸಂಭಂಧವಿದೆಯೇ ಇಲ್ಲ ! ಎನ್ಜುವ ಪ್ರಶ್ನೆ ಕಾಡ್ತಾ ಇದೆ. ಇದಕ್ಕೆ ಉತ್ತರ ನೀಡದ ಪ್ರಾಂಶುಪಾಲ ರಾಯಪ್ಪರೆಡ್ಡಿ.

ಕೆಲವೇ ನಿಮಿಷದಲ್ಲಿ ಡಯಟ್ ಉಪ ಪ್ರಾಂಶುಪಾಲ ಶ್ರೀನಿವಾಸ್ ರೆಡ್ಡಿ ಮತ್ತು ಭೋದಕೇತರ ಸಿಬ್ಬಂದಿ ಬ್ಯಾನರ್ ನಲ್ಲಿನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಾವಚಿತ್ರ ಕಿತ್ತುಹಾಕಿದರು.

ಇನ್ನು ಡಿಡಿಪಿಐ ಶ್ರೀಧರ್ ಅವರಿಗೆ ದೂರವಾಣಿ ಮೂಲಕ ಮಾತನಾಡಿಸಿದರೇ ನಾನು ಕಾರ್ಯಕ್ರಮದಲ್ಲಿ ಇರುವೆ ಎಂದು ಪೋನ್ ಕಟ್ ಮಾಡುತ್ತಾರೆ, ಐದು ಆರು ತಾಸುಗಳು ಕಳೆದರು ಡಿಡಿಪಿಐ ಮರು ಕರೆ ಮಾಡದೇ ಮಾಹಿತಿ ನೀಡಿಲ್ಲ.

ಕೆಲ ಮಾಹಿತಿಯ ಪ್ರಕಾರ ತಿಂಗಳ ತಿರುಳು ಬ್ಯಾನರ್ ರಾಜ್ಯಮಟ್ಟದಲ್ಲಿ ಬಂದಿಲ್ಲ, ಹಾಗೇ ಎಲ್ಲಿಯೂ ಸಹ ಮೂರು ತಿಂಗಳಿಂದ ಬದಲಾಗಿಲ್ಲ ಎನ್ನುವ ಮಾಹಿತಿ ಇದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ನಾಲ್ಕು ತಿಂಗಳು ಕಳೆದರೂ ತಿಂಗಳ ತಿರುಳು ಬ್ಯಾನರ್ ಗಳು ಬಂದಿಲ್ಲ ಎನ್ನುವ ಮಾಹಿತಿ ಇದೆ. ಇದಕ್ಕೆ ಸಂಭಂದಿಸಿದವರು ಯಾರು ? ಇನ್ನು ಸಿಇಒ ನಿತೀಶ್ ಕುಮಾರ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದರೇ ಪೋನ್ ರಿಸಿವ್ ಮಾಡಿಲ್ಲ.




Conclusion:ಈ ಸಮಯದಲ್ಲಿ ಡಯಟ್ ನ ಉಪನ್ಯಾಸಕರು ಹಾಜರಿದ್ದರು.
Last Updated : Oct 2, 2019, 11:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.