ETV Bharat / state

ಸಮಾಜದ ನೆಮ್ಮದಿ ಹಾಳು ಮಾಡಲು ಕಿಡಿಗೇಡಿಗಳಿಂದ ನಕಲಿ ಪ್ರಮಾಣ ಪತ್ರ ಸೃಷ್ಟಿ: ಶಾಸಕ ಆನಂದ ಸಿಂಗ್ ಸ್ಪಷ್ಟನೆ - ಆನಂದ ಸಿಂಗ್ ಹೆಸರಿನ ಲೆಟರ್ ಪ್ಯಾಡ್​ನಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರ ವಿಳಾಸ

ಸಮಾಜದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಕಿಡಿಗೇಡಿಗಳು ನನ್ನ ಹೆಸರಿನ ಲೆಟರ್ ಪ್ಯಾಡ್​ನಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರ ವಿಳಾಸವನ್ನು ಬರೆದು ಕಳಿಸಿದ್ದಾರೆ‌. ಇದನ್ನು ಬರೆದವರನ್ನು ದೇವರು ಕ್ಷಮಿಸಲ್ಲ. ನಾನು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯನ್ನಿಟ್ಟಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

mla-anand-singh
ಶಾಸಕ ಆನಂದ ಸಿಂಗ್
author img

By

Published : Jan 20, 2020, 12:00 AM IST

ಹೊಸಪೇಟೆ : ಸಮಾಜದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಕಿಡಿಗೇಡಿಗಳು ನನ್ನ ಹೆಸರಿನ ಲೆಟರ್ ಪ್ಯಾಡ್​ನಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರ ವಿಳಾಸವನ್ನು ಬರೆದು ಕಳಿಸಿದ್ದಾರೆ‌. ಇದನ್ನು ಬರೆದವರಿಗೆ ದೇವರು ಕ್ಷಮಿಸಲ್ಲ. ನಾನು ಪ್ರಜಾ ಪ್ರಭುತ್ವದ ಮೇಲೆ ನಂಬಿಕೆಯನ್ನಿಟ್ಟಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

ನಗರದ ತಾಲೂಕು ಮೈದಾನದಲ್ಲಿ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಗರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವೀಕ್ಷಣೆ ಮಾಡಿ ಮಾತನಾಡಿದ ಅವರು, ಯಾರೋ ಕಿಡಿಗೆಡಿಗಳು ನನ್ನ ಲೆಟರ್ ಪ್ಯಾಡ್ ಮೇಲೆ ಶಾಸಕ ಗಾಲಿ ಜನಾರ್ಧನ ರೆಡ್ಡಿಯ ಅವರ ವಿಳಾಸವನ್ನು ಹಾಕಿದ್ದು, ರಾಜ್ಯದ ದಾವಣಗೆರೆ ಮತ್ತು ಭಟ್ಕಳದಲ್ಲಿ ಈ ನಕಲಿ ಪ್ರಮಾಣ ಪತ್ರ ಹರಿದಾಡುತ್ತಿದೆ ಎಂದರು.

ಶಾಸಕ ಆನಂದ ಸಿಂಗ್

ನಂತರ ಮಾತನಾಡಿದ ಅವರು, ನಾನು ಅದನ್ನು ಓದಿಲ್ಲ, ಕೇಳಿ ತಿಳಿದುಕೊಂಡಿದ್ದೇನೆ. ಅಷ್ಟೊಂದು ಕೆಟ್ಟ ಶಬ್ದಗಳಿಂದ ಬರೆದಿದ್ದಾರೆ. ಈ ಹಿಂದೆ 2018 ನೇ ವಿಧಾನಸೌಧ ಚುನಾವಣೆಯಲ್ಲಿಯೂ ಹೀಗೆ ಬರೆದಿದ್ರು. ಅದೇ ಮಾದರಿಯಲ್ಲಿ ಮತ್ತೊಮ್ಮೆ ನಕಲಿ ಪ್ರಮಾಣ ಪತ್ರವನ್ನು ಬರೆದಿದ್ದಾರೆ. ಇವರನ್ನು ದೇವರು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್​ ಅಧಿಕಾರಿಗಳು ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕಿದೆ. ಯಾರು ಏನು ಎಂಬುವುದನ್ನು ತನಿಖೆ ಮಾಡಬೇಕು. ಈಗಾಗಲೇ ರಾಯಚೂರಿನ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ತನಿಖೆ ನಡೆದ ಮೇಲೆ ಸ್ಪಷ್ಟತೆ ಸಿಗುತ್ತದೆ ಎಂದರು.

ನಾನು ಯಾರ ಹತ್ತಿರ ದ್ವೇಷದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಮುಸ್ಲಿಂ ಸಮುದಾಯದವರು ಇಂತಹ ವದಂತಿಯ ವಿಷಯಗಳನ್ನು ಕೇಳಬಾರದು ಎಂದರು. ಈ ವಿಷಯದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರನ್ನು ನೀಡಿದ್ದೇನೆ. ವಿಜಯನಗರ ಜಿಲ್ಲೆಯ ಕುರಿತು ಎಲ್ಲಾ ಸಿದ್ದತೆಗಳಾಗಿವೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದರೆ ಆಯ್ತು ಜಿಲ್ಲೆ ಹಾಗೂ ಸಚಿವ ಸ್ಥಾನ ಸಿಗುತ್ತದೆ ಎಂದರು.

ಹೊಸಪೇಟೆ : ಸಮಾಜದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಕಿಡಿಗೇಡಿಗಳು ನನ್ನ ಹೆಸರಿನ ಲೆಟರ್ ಪ್ಯಾಡ್​ನಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರ ವಿಳಾಸವನ್ನು ಬರೆದು ಕಳಿಸಿದ್ದಾರೆ‌. ಇದನ್ನು ಬರೆದವರಿಗೆ ದೇವರು ಕ್ಷಮಿಸಲ್ಲ. ನಾನು ಪ್ರಜಾ ಪ್ರಭುತ್ವದ ಮೇಲೆ ನಂಬಿಕೆಯನ್ನಿಟ್ಟಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಶಾಸಕ ಆನಂದ ಸಿಂಗ್ ಹೇಳಿದ್ದಾರೆ.

ನಗರದ ತಾಲೂಕು ಮೈದಾನದಲ್ಲಿ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಗರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ವೀಕ್ಷಣೆ ಮಾಡಿ ಮಾತನಾಡಿದ ಅವರು, ಯಾರೋ ಕಿಡಿಗೆಡಿಗಳು ನನ್ನ ಲೆಟರ್ ಪ್ಯಾಡ್ ಮೇಲೆ ಶಾಸಕ ಗಾಲಿ ಜನಾರ್ಧನ ರೆಡ್ಡಿಯ ಅವರ ವಿಳಾಸವನ್ನು ಹಾಕಿದ್ದು, ರಾಜ್ಯದ ದಾವಣಗೆರೆ ಮತ್ತು ಭಟ್ಕಳದಲ್ಲಿ ಈ ನಕಲಿ ಪ್ರಮಾಣ ಪತ್ರ ಹರಿದಾಡುತ್ತಿದೆ ಎಂದರು.

ಶಾಸಕ ಆನಂದ ಸಿಂಗ್

ನಂತರ ಮಾತನಾಡಿದ ಅವರು, ನಾನು ಅದನ್ನು ಓದಿಲ್ಲ, ಕೇಳಿ ತಿಳಿದುಕೊಂಡಿದ್ದೇನೆ. ಅಷ್ಟೊಂದು ಕೆಟ್ಟ ಶಬ್ದಗಳಿಂದ ಬರೆದಿದ್ದಾರೆ. ಈ ಹಿಂದೆ 2018 ನೇ ವಿಧಾನಸೌಧ ಚುನಾವಣೆಯಲ್ಲಿಯೂ ಹೀಗೆ ಬರೆದಿದ್ರು. ಅದೇ ಮಾದರಿಯಲ್ಲಿ ಮತ್ತೊಮ್ಮೆ ನಕಲಿ ಪ್ರಮಾಣ ಪತ್ರವನ್ನು ಬರೆದಿದ್ದಾರೆ. ಇವರನ್ನು ದೇವರು ಕ್ಷಮಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್​ ಅಧಿಕಾರಿಗಳು ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕಿದೆ. ಯಾರು ಏನು ಎಂಬುವುದನ್ನು ತನಿಖೆ ಮಾಡಬೇಕು. ಈಗಾಗಲೇ ರಾಯಚೂರಿನ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ತನಿಖೆ ನಡೆದ ಮೇಲೆ ಸ್ಪಷ್ಟತೆ ಸಿಗುತ್ತದೆ ಎಂದರು.

ನಾನು ಯಾರ ಹತ್ತಿರ ದ್ವೇಷದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಮುಸ್ಲಿಂ ಸಮುದಾಯದವರು ಇಂತಹ ವದಂತಿಯ ವಿಷಯಗಳನ್ನು ಕೇಳಬಾರದು ಎಂದರು. ಈ ವಿಷಯದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರನ್ನು ನೀಡಿದ್ದೇನೆ. ವಿಜಯನಗರ ಜಿಲ್ಲೆಯ ಕುರಿತು ಎಲ್ಲಾ ಸಿದ್ದತೆಗಳಾಗಿವೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದರೆ ಆಯ್ತು ಜಿಲ್ಲೆ ಹಾಗೂ ಸಚಿವ ಸ್ಥಾನ ಸಿಗುತ್ತದೆ ಎಂದರು.

Intro:ಸಮಾಜದ ನೆಮ್ಮದಿ ಹಾಳು ಮಾಡಲು ಕಿಡಿಗೆಡಿಗಳು ನಕಲಿ ಪ್ರಮಾಣ ಪತ್ರ ಸೃಷ್ಟಿ ಮಾಡಿದ್ದಾರೆ : ಶಾಸಕ ಆನಂದ ಸಿಂಗ್ ಸ್ಪಷ್ಟನೆ

ಹೊಸಪೇಟೆ : ಸಮಾಜದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಕಿಡಿಗೆಡಿಗಳು ನನ್ನ ಹೆಸರಿನ ಲೆಟರ್ ಪ್ಯಾಡಿನಲ್ಲಿ ಶಾಸಕ ಸೋಮಶೇಖರ ರಡ್ಡಿ ಅವರ ವಿಳಾಸವನ್ನು ಬರೆದು ಕಳಿಸಿದ್ದಾರೆ‌. ಇದನ್ನು ಬರೆದವರಿಗೆ ದೇವರು ಕ್ಷೇಮಿಸಲ್ಲ. ನಾನು ಪ್ರಜಾ ಪ್ರಬುತ್ವದ ಮೇಲೆ ನಂಬಿಕೆಯನ್ನಿಟ್ಟಿದ್ದೇನೆ. ದ್ವೇಶದ ರಾಜಕಾರಣ ಮಾಡಿಲ್ಲ. ಪೊಲೀಸ ಅಧಿಕಾರಿಗಳು ಇಂತಹ ಕಿಡಿಗೆಡಿಗಳನ್ನು ಬಂದಿಸಬೇಕಿದೆ. ಯಾರು ಏನು ಎಂಬುವುದನ್ನು ತನಿಖೆ ಮಾಡಬೇಕು. ಈಗಾಗಲೇ ರಾಯಚೂರಿನ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ.ತನಿಖೆ ನಡೆದ ಮೇಲೆ ಸ್ಪಷ್ಟತೆ ಸಿಗುತ್ತದೆ ಎಂದು ಶಾಸಕ ಆನಂದ ಸಿಂಗ್ ಮಾತನಾಡಿದರು.


Body:ನಗರದ ತಾಲೂಕು ಮೈದಾನದಲ್ಲಿ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಗರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್ ಅವರು ಭಾಗವಹಿಸಿದಿದ್ದರು ಕಾರ್ಯಕ್ರಮ ವಿಕ್ಷಣೆ ಮಾಡಿ ಅವರು ನಕಲಿ ಪ್ರಮಾಣ ಪತ್ರದ ಕುರಿತು ಮಾತನಾಡಿದರು.

ಯಾರೋ ಕಿಡಿಗೆಡಿಗಳು ನನ್ನ ಲೆಟರ್ ಪ್ಯಾಡ್ ಮೇಲೆ ಶಾಸಕ ಗಾಲಿ ಜನಾರ್ಧನ ರಡ್ಡಿಯ ಅವರ ವಿಳಾಸವನ್ನು ಹಾಕಿ ರಾಜ್ಯದ ದಾವಣಗೇರಿ ಮತ್ತು ಭಟ್ಕಳದಲ್ಲಿ ಈ ನಕಲಿ ಪ್ರಮಾಣ ಪತ್ರ ಹರಿದಾಡುತ್ತಿದೆ. ಇನ್ನೂ ಎಲ್ಲೆಲ್ಲಿದಿಯೋ ಎಂದರು. ನಾನು ಅದನ್ನು ಓದಿಲ್ಲ ಕೇಳಿ ತಿಳಿದುಕೊಂಡಿದ್ದೇನೆ. ಅಷ್ಟೊಂದು ಕೆಟ್ಟ ಶಬ್ದಗಳಿಂದ ಬರೆದಿದ್ದಾರೆ. ಈ ಹಿಂದೆ 2018 ನೇ ವಿಧಾನ ಸೌಧ ಚುನಾವಣೆಯಲ್ಲಿಯೂ ಹಿಗೇ ಬರೆದಿದ್ರು. ಅದೇ ಮಾದರಿಯಲ್ಲಿ ಮತ್ತೊಮ್ಮೆ ನಕಲಿ ಪ್ರಮಾಣ ಪತ್ರವನ್ನು ಬರೆದಿದ್ದಾರೆ. ಇವರನ್ನು ದೇವರು ಕ್ಷೇಮಿಸಲ್ಲ ಎಂದರು.

ನಾನು ಯಾರು ಹತ್ತಿರ ದ್ವೇಶದ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಮುಸ್ಲಿಂ ಸಮುದಾಯದವರು ಇಂತಹ ವದಂತಿಯ ವಿಷಯಗಳನ್ನು ಕೇಳಬಾರದು ಎಂದರು. ಈ ವಿಷಯದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರನ್ನು ನೀಡಿದ್ದೇನೆ ಎಂದು ತಿಳಿಸಿದರು. ವಿಜಯ ನಗರ ಜಿಲ್ಲೆಯ ಕುರಿತು ಎಲ್ಲಾ ಸಿದ್ದತೆಗಳಾಗಿವೆ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದರೆ ಆಯ್ತು ಜಿಲ್ಲೆ ಮತ್ತು ಸಚಿವ ಸ್ಥಾನ ಸಿಗುತ್ತದೆ ಎಂದು ಮಾತನಾಡಿದರು.




Conclusion:KN_HPT_3_NAKILI_PRAMANAPATRADA_ANANDASINGA_BITE_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.