ETV Bharat / state

ವಿಠಲ ಕೃಷ್ಣಮಂದಿರದಲ್ಲಿ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ - condolence-to-pejavara-shri

ಬಳ್ಳಾರಿಯ ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರದಲ್ಲಿ ಪೇಜಾವರ ಮಠದ ಹಿರಿಯ ಯತಿವರ್ಯ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ‌ ಸಭೆಯಲ್ಲಿ ಮಠದ ಭಕ್ತರು ಪಾಲ್ಗೊಂಡಿದ್ದರು.

pejawara
pejawara
author img

By

Published : Jan 4, 2020, 12:07 PM IST

ಬಳ್ಳಾರಿ: ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರದಲ್ಲಿ ಪೇಜಾವರ ಮಠದ ಹಿರಿಯ ಯತಿವರ್ಯ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದ ಶ್ರೀಪಾದಂಗಳವರು ಈ ದೇಗುಲದ ಉದ್ಘಾಟನೆಗೂ ಆಗಮಿಸಿದ್ದರು. ಅವರು ಮಾಡಿದ ಕಾರ್ಯ ಸ್ಮರಣೀಯ. ದಲಿತರು, ಹಿಂದುಳಿದವರು, ಬಡವರು ಶ್ರೀಮಂತರು ಎನ್ನುವ ಭೇದ ಭಾವ ಮಾಡದೇ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ್ದರು. ಮಾದರಿ ಸಮಾಜ‌ ನಿರ್ಮಾಣಕ್ಕೆ ಕೈ ಹಾಕಿದ್ದ ಶ್ರೀಗಳನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಇದ್ದವರು ಗೌರವಿಸುತ್ತಿದ್ದರು.

pejawara
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ

ಈ ಶ್ರದ್ಧಾಂಜಲಿ‌ ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಗುರುಗಳ ಜೊತೆಗೆ ಇರೋ ನಂಟು ಮತ್ತು ಅವರ ಸೇವೆಯನ್ನು ಸ್ಮರಿಸಿದರು. ಸೀತಾರಾಮಾಚಾರ್, ಪ್ರಕಾಶರಾವ್, ಜಿ.ವಿ.ಪಟವಾರಿ, ಕೃಷ್ಣಮೂರ್ತಿ, ರಾಘವೇಂದ್ರ, ರಘರಾಮ, ಚಿದಂಬರ್, ವಿನಾಯಕ, ಶೋಭಾ, ವಿದ್ಯಾ, ಕವಿತಾ, ವೇದಾ ಹಾಗೂ ಮಠದ ಭಕ್ತರು ಪಾಲ್ಗೊಂಡಿದ್ದರು.

ಬಳ್ಳಾರಿ: ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರದಲ್ಲಿ ಪೇಜಾವರ ಮಠದ ಹಿರಿಯ ಯತಿವರ್ಯ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದ ಶ್ರೀಪಾದಂಗಳವರು ಈ ದೇಗುಲದ ಉದ್ಘಾಟನೆಗೂ ಆಗಮಿಸಿದ್ದರು. ಅವರು ಮಾಡಿದ ಕಾರ್ಯ ಸ್ಮರಣೀಯ. ದಲಿತರು, ಹಿಂದುಳಿದವರು, ಬಡವರು ಶ್ರೀಮಂತರು ಎನ್ನುವ ಭೇದ ಭಾವ ಮಾಡದೇ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ್ದರು. ಮಾದರಿ ಸಮಾಜ‌ ನಿರ್ಮಾಣಕ್ಕೆ ಕೈ ಹಾಕಿದ್ದ ಶ್ರೀಗಳನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಇದ್ದವರು ಗೌರವಿಸುತ್ತಿದ್ದರು.

pejawara
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ

ಈ ಶ್ರದ್ಧಾಂಜಲಿ‌ ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಗುರುಗಳ ಜೊತೆಗೆ ಇರೋ ನಂಟು ಮತ್ತು ಅವರ ಸೇವೆಯನ್ನು ಸ್ಮರಿಸಿದರು. ಸೀತಾರಾಮಾಚಾರ್, ಪ್ರಕಾಶರಾವ್, ಜಿ.ವಿ.ಪಟವಾರಿ, ಕೃಷ್ಣಮೂರ್ತಿ, ರಾಘವೇಂದ್ರ, ರಘರಾಮ, ಚಿದಂಬರ್, ವಿನಾಯಕ, ಶೋಭಾ, ವಿದ್ಯಾ, ಕವಿತಾ, ವೇದಾ ಹಾಗೂ ಮಠದ ಭಕ್ತರು ಪಾಲ್ಗೊಂಡಿದ್ದರು.

Intro:ವಿಠಲ ಕೃಷ್ಣಮಂದಿರದಲ್ಲಿ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ
ಬಳ್ಳಾರಿ: ಬಳ್ಳಾರಿಯ ರಾಯಲ್ ಕಾಲೊನಿಯ ವಿಠಲ ಕೃಷ್ಣ ಮಂದಿರದಲ್ಲಿ ಪೇಜಾವರ ಮಠದ ಹಿರಿಯ ಯತಿವರ್ಯ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಶ್ರದ್ಧಾಂಜಲಿ ಸಲ್ಲಿಸ
ಲಾಯಿತು.
ರಾಯಲ್ ಕಾಲೊನಿಯ ವಿಠಲ ಕೃಷ್ಣಮಂದಿರ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದ ಶ್ರೀಪಾದಂಗಳವರು ಈ ದೇಗುಲದ ಉದ್ಘಾಟನೆಗೂ ಆಗಮಿಸಿದ್ದರು. ಕೇವಲ ಬ್ರಾಹ್ಮಣರಿಗೆ ಮಾತ್ರ ಶ್ರೀಗಳು ಸೀಮಿತವಾಗಿರಲಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಗುರುಗಳಾಗಿದ್ದರು. ಅವರು ಮಾಡಿದ ಕಾರ್ಯ ಸ್ಮರಣೀಯ.
Body:ದಲಿತರು, ಹಿಂದುಳಿದವರು, ಬಡವರು ಶ್ರೀಮಂತರು ಎನ್ನುವ ಬೇಧಭಾವ ಮಾಡದೇ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ್ದರು. ಮಾದರಿ ಸಮಾಜ‌ ನಿರ್ಮಾಣಕ್ಕೆ ಕೈ ಹಾಕಿದ್ದ ಶ್ರೀಗಳನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಇದ್ದವರು ಗೌರವಿಸು ತ್ತಿದ್ದರು.
ಈ ಶ್ರದ್ಧಾಂಜಲಿ‌ ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಗುರುಗಳ ಜೊತೆಗೆ ಇರೋ ನಂಟು ಮತ್ತು ಅವತ ಸೇವೆಯನ್ನು ಸ್ಮರಿಸಿದರು. ಸೀತಾರಾಮಾಚಾರ್, ಪ್ರಕಾಶರಾವ್, ಜಿ.ವಿ.ಪಟವಾರಿ, ಕೃಷ್ಣಮೂರ್ತಿ, ರಾಘವೇಂದ್ರ, ರಘರಾಮ, ಚಿದಂಬರ್, ವಿನಾಯಕ, ಶೋಭಾ, ವಿದ್ಯಾ, ಕವಿತಾ, ವೇದಾ ಹಾಗೂ
ಮಠದ ಭಕ್ತರು ಪಾಲ್ಗೊಂಡಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_PEJAVAR_SREE_SRADHANJALI_PH_7203310

KN_BLY_1a_PEJAVAR_SREE_SRADHANJALI_PH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.