ETV Bharat / state

ಬೈಕ್-ಲಾರಿ ಅಪಘಾತ: ಸ್ಥಳದಲ್ಲೇ ಮೃತಪಟ್ಟ ಸವಾರ

author img

By

Published : Feb 22, 2021, 10:47 PM IST

ಎಟಿಎಂಗೆ ಹೋಗಿ ವಾಪಸ್​ ಬೈಕ್​ನಲ್ಲಿ ಮರಳುತ್ತಿದ್ದ ಸವಾರ ಲಾರಿ ಅಪಘಾತದಿಂದ ಮೃತಪಟ್ಟಿರುವ ಘಟನೆ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿನಹಳ್ಳಿಯಲ್ಲಿ ನಡೆದಿದೆ.

bike-lorry-accident-in-hosapete
ಬೈಕ್-ಲಾರಿ ಅಪಘಾತ

ಹೊಸಪೇಟೆ: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿನಹಳ್ಳಿ ರಸ್ತೆಯಲ್ಲಿ ಭಾನುವಾರ ರಾತ್ರಿ ಬೈಕ್​​ಗೆ ಲಾರಿಯೊಂದು‌ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಮೃತಪಟ್ಟಿರುವ ಘಟನೆ‌ ನಡೆದಿದೆ.

ಓದಿ: ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದ ಗೂಡ್ಸ್ ವಾಹನ : 8 ಜನರಿಗೆ ಗಾಯ

ಉತ್ತರಪ್ರದೇಶ ಮೂಲದ ಮನೀಶ್ ಶ್ರೀವಾಸ್ತವ (21) ಮೃತ ಸವಾರ. ಮತ್ತೊಬ್ಬ ಹಿಂಬದಿ‌ ಸವಾರ ಮನೋರಂಜನ್ ರಾಯ್ ಗಾಯಗೊಂಡಿದ್ದಾನೆ. ಚಿಕ್ಕಜೋಗಿಹಳ್ಳಿ ಎಟಿಎಂಗೆ ಹೋಗಿ ಬರುವಾಗ ದುರ್ಘಟನೆ ಸಂಭವಿಸಿದೆ.

ಮೃತ ವ್ಯಕ್ತಿ ಸ್ಥಳೀಯ ಎಲ್&ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಹೊಸಳ್ಳಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಪೇಟೆ: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿನಹಳ್ಳಿ ರಸ್ತೆಯಲ್ಲಿ ಭಾನುವಾರ ರಾತ್ರಿ ಬೈಕ್​​ಗೆ ಲಾರಿಯೊಂದು‌ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಮೃತಪಟ್ಟಿರುವ ಘಟನೆ‌ ನಡೆದಿದೆ.

ಓದಿ: ಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದ ಗೂಡ್ಸ್ ವಾಹನ : 8 ಜನರಿಗೆ ಗಾಯ

ಉತ್ತರಪ್ರದೇಶ ಮೂಲದ ಮನೀಶ್ ಶ್ರೀವಾಸ್ತವ (21) ಮೃತ ಸವಾರ. ಮತ್ತೊಬ್ಬ ಹಿಂಬದಿ‌ ಸವಾರ ಮನೋರಂಜನ್ ರಾಯ್ ಗಾಯಗೊಂಡಿದ್ದಾನೆ. ಚಿಕ್ಕಜೋಗಿಹಳ್ಳಿ ಎಟಿಎಂಗೆ ಹೋಗಿ ಬರುವಾಗ ದುರ್ಘಟನೆ ಸಂಭವಿಸಿದೆ.

ಮೃತ ವ್ಯಕ್ತಿ ಸ್ಥಳೀಯ ಎಲ್&ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಹೊಸಳ್ಳಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.