ETV Bharat / state

ಬಳ್ಳಾರಿ ಗ್ರಾಮಾಂತರ ಶಾಸಕರ ಆಪ್ತ ಸಹಾಯಕ ಅನಂತರಾಜು ಕೋವಿಡ್​ಗೆ ಬಲಿ! - ಬಳ್ಳಾರಿ ಗ್ರಾಮಾಂತರ ಶಾಸಕ

ಬಳ್ಳಾರಿ ಗ್ರಾಮಾಂತರ ಪ್ರದೇಶದ ಶಾಸಕರ ಕೆಲಸಗಳ ಜವಾಬ್ದಾರಿಯನ್ನ ಹೊತ್ತಿದ್ದ ಅನಂತರಾಜು ಅವರು, ಕೆಲವರಿಗೆ ಪ್ರಿಯವಾಗಿದ್ದರು. ಉಳಿದವರ ಕೆಂಗಣ್ಣಿಗೂ ಗುರಿಯಾಗಿದ್ದರು..

anantraju
anantraju
author img

By

Published : May 19, 2021, 1:00 PM IST

ಬಳ್ಳಾರಿ : ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ಅನಂತರಾಜು ಅವರು ಕೋವಿಡ್​ಗೆ ಬಲಿಯಾಗಿದ್ದಾರೆ.

ಬಳ್ಳಾರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದಲೂ ಕೋವಿಡ್ ‌ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅನಂತರಾಜು (43) ಅವರು ಇಂದು ಸಾವನ್ನಪ್ಪಿದ್ದಾರೆ.

ಬಳ್ಳಾರಿ ಗ್ರಾಮಾಂತರ ಪ್ರದೇಶದ ಶಾಸಕರ ಕೆಲಸಗಳ ಜವಾಬ್ದಾರಿಯನ್ನ ಹೊತ್ತಿದ್ದ ಅನಂತರಾಜು ಅವರು, ಕೆಲವರಿಗೆ ಪ್ರಿಯವಾಗಿದ್ದರು. ಉಳಿದವರ ಕೆಂಗಣ್ಣಿಗೂ ಗುರಿಯಾಗಿದ್ದರು.

ಬಳ್ಳಾರಿ : ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರ ಆಪ್ತ ಸಹಾಯಕ ಅನಂತರಾಜು ಅವರು ಕೋವಿಡ್​ಗೆ ಬಲಿಯಾಗಿದ್ದಾರೆ.

ಬಳ್ಳಾರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದಲೂ ಕೋವಿಡ್ ‌ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅನಂತರಾಜು (43) ಅವರು ಇಂದು ಸಾವನ್ನಪ್ಪಿದ್ದಾರೆ.

ಬಳ್ಳಾರಿ ಗ್ರಾಮಾಂತರ ಪ್ರದೇಶದ ಶಾಸಕರ ಕೆಲಸಗಳ ಜವಾಬ್ದಾರಿಯನ್ನ ಹೊತ್ತಿದ್ದ ಅನಂತರಾಜು ಅವರು, ಕೆಲವರಿಗೆ ಪ್ರಿಯವಾಗಿದ್ದರು. ಉಳಿದವರ ಕೆಂಗಣ್ಣಿಗೂ ಗುರಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.