ETV Bharat / state

'ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವವರನ್ನು ಪತ್ತೆ ಹಚ್ಚಿ ಶಿಕ್ಷೆ ಕೊಡಿಸಿ' - ಮಂಗಳೂರು ಬಾಂಬ್​​ ಬ್ಲಾಸ್ಟ್​​ ಬಗ್ಗೆ ಬಳ್ಳಾರಿ ಐಜಿಪಿ ಪ್ರತಿಕ್ರಿಯೆ

ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಂತವರನ್ನು ಪತ್ತೆ ಹಚ್ಚಬೇಕು ಮತ್ತು ಅಂತವರಿಗೆ ಕಾನೂನಾತ್ಮಕ ಶಿಕ್ಷೆ ನೀಡಬೇಕು ಎಂದು ಐಜಿಪಿ ಎಂ.ನಂಜುಂಡಸ್ವಾಮಿ ಫೇಸ್​​ಬುಕ್​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

bellary IGP m . nanjundaswamy  facebook writing on manglore bomb blast
ಐಜಿಪಿ ಎಂ.ನಂಜುಂಡಸ್ವಾಮಿ ಫೇಸ್ಬುಕ್ ಬರಹ
author img

By

Published : Jan 23, 2020, 1:34 AM IST

ಬಳ್ಳಾರಿ: ಸಮಾಜದಲ್ಲಿರುವ ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಂತವರನ್ನು ತನಿಖೆ ಮಾಡಿ ಪತ್ತೆ ಹಚ್ಚಬೇಕು ಮತ್ತು ಅಂತವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು ಎಂದು ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

bellary IGP m . nanjundaswamy  facebook writing on manglore bomb blast
ಐಜಿಪಿ ಎಂ.ನಂಜುಂಡಸ್ವಾಮಿ ಫೇಸ್ಬುಕ್ ಬರಹ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ವಿಚಾರವಾಗಿ ತಮ್ಮ ಅನಿಸಿಕೆಯನ್ನು ಐಜಿಪಿ ವ್ಯಕ್ತಪಡಿಸಿದ್ದಾರೆ. ಫೇಸ್​ಬುಕ್​​ ಖಾತೆಯಲ್ಲಿ ಈ ರೀತಿಯ ಬರಹವನ್ನು ಐಜಿಪಿ ಎಂ.ನಂಜುಂಡಸ್ವಾಮಿ ಬರೆದುಕೊಂಡಿದ್ದಾರೆ.

bellary IGP m . nanjundaswamy  facebook writing on manglore bomb blast
ಐಜಿಪಿ ಎಂ.ನಂಜುಂಡಸ್ವಾಮಿ ಫೇಸ್ಬುಕ್ ಬರಹ

#Manam #MNanjundaswamiIPS #Mangalore #Terrorism #Bomb #ಮಂಗಳೂರು #ಬಾಂಬ್ #ಮಾನಸಿಕ

I haven’t seen or heard about any sane
man becoming a terrorist. All terrorists
are mentally ill. We have to investigate
and find out those people who made them
insane to become terrorists to bring them
under the scanner of the Rule of Law
to punish them.
- Manam

ನಾನು ಜೀವಮಾನದಲ್ಲಿ ಇಲ್ಲಿಯ ತನಕ
ಮಾನಸಿಕ ರೋಗಿಗಳಲ್ಲದವರು
ಭಯೋತ್ಪಾದಕರಾದ ಬಗ್ಗೆ ಕೇಳಿಲ್ಲ ಮತ್ತು
ನೋಡಿಲ್ಲ. ಭಯೋತ್ಪಾದಕರೆಲ್ಲಾ ಮಾನಸಿಕ
ರೋಗಿಗಳಾಗಿರುತ್ತಾರೆ. ಅವರ ಮನಸ್ಸನ್ನು
ಹಾಳುಮಾಡಿ ಅವರನ್ನು
ಭಯೋತ್ಪಾದಕರನ್ನಾಗಿಸುವವರನ್ನು ತನಿಖೆ
ಮಾಡಿ ಪತ್ತೆ ಹಚ್ಚಿ , ಅವರೆಲ್ಲರಿಗೂ
ಕಾನೂನಾತ್ಮಕವಾಗಿ ಶಿಕ್ಷೆ ನೀಡಿಸಬೇಕಾಗಿದೆ
- ಮನಂ

ಬಳ್ಳಾರಿ: ಸಮಾಜದಲ್ಲಿರುವ ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಂತವರನ್ನು ತನಿಖೆ ಮಾಡಿ ಪತ್ತೆ ಹಚ್ಚಬೇಕು ಮತ್ತು ಅಂತವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು ಎಂದು ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

bellary IGP m . nanjundaswamy  facebook writing on manglore bomb blast
ಐಜಿಪಿ ಎಂ.ನಂಜುಂಡಸ್ವಾಮಿ ಫೇಸ್ಬುಕ್ ಬರಹ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ವಿಚಾರವಾಗಿ ತಮ್ಮ ಅನಿಸಿಕೆಯನ್ನು ಐಜಿಪಿ ವ್ಯಕ್ತಪಡಿಸಿದ್ದಾರೆ. ಫೇಸ್​ಬುಕ್​​ ಖಾತೆಯಲ್ಲಿ ಈ ರೀತಿಯ ಬರಹವನ್ನು ಐಜಿಪಿ ಎಂ.ನಂಜುಂಡಸ್ವಾಮಿ ಬರೆದುಕೊಂಡಿದ್ದಾರೆ.

bellary IGP m . nanjundaswamy  facebook writing on manglore bomb blast
ಐಜಿಪಿ ಎಂ.ನಂಜುಂಡಸ್ವಾಮಿ ಫೇಸ್ಬುಕ್ ಬರಹ

#Manam #MNanjundaswamiIPS #Mangalore #Terrorism #Bomb #ಮಂಗಳೂರು #ಬಾಂಬ್ #ಮಾನಸಿಕ

I haven’t seen or heard about any sane
man becoming a terrorist. All terrorists
are mentally ill. We have to investigate
and find out those people who made them
insane to become terrorists to bring them
under the scanner of the Rule of Law
to punish them.
- Manam

ನಾನು ಜೀವಮಾನದಲ್ಲಿ ಇಲ್ಲಿಯ ತನಕ
ಮಾನಸಿಕ ರೋಗಿಗಳಲ್ಲದವರು
ಭಯೋತ್ಪಾದಕರಾದ ಬಗ್ಗೆ ಕೇಳಿಲ್ಲ ಮತ್ತು
ನೋಡಿಲ್ಲ. ಭಯೋತ್ಪಾದಕರೆಲ್ಲಾ ಮಾನಸಿಕ
ರೋಗಿಗಳಾಗಿರುತ್ತಾರೆ. ಅವರ ಮನಸ್ಸನ್ನು
ಹಾಳುಮಾಡಿ ಅವರನ್ನು
ಭಯೋತ್ಪಾದಕರನ್ನಾಗಿಸುವವರನ್ನು ತನಿಖೆ
ಮಾಡಿ ಪತ್ತೆ ಹಚ್ಚಿ , ಅವರೆಲ್ಲರಿಗೂ
ಕಾನೂನಾತ್ಮಕವಾಗಿ ಶಿಕ್ಷೆ ನೀಡಿಸಬೇಕಾಗಿದೆ
- ಮನಂ

Intro:kn_bly_09_220120_igpnanjundaswamyTerrorismbombopenineinFB_ka10007

ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುತ್ತಾರೆ ಅಲ್ಲ ಅಂತವರನ್ನು ತನಿಖೆ ಮಾಡಿ, ಪತ್ತೆ ಹಚ್ಚಬೇಕು : ಐಜಿಪಿ ಎಂ.ನಂಜುಂಡಸ್ವಾಮಿ.Body:.

ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಅವರು ಸಮಾಜದಲ್ಲಿ ಇರುವ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುತ್ತಾರೆ ಅಲ್ಲ ಅಂತವರನ್ನು
ತನಿಖೆ ಮಾಡಿ ಪತ್ತೆ ಹಚ್ಚಬೇಕು ಮತ್ತು ಅಂತವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ವಿಚಾರವಾಗಿ ತಮ್ಮ ಅನಿಸಿಕೆಯನ್ನು ಐಜಿಪಿ ವ್ಯಕ್ತ ಪಡಿಸಿದ್ದಾರೆ.

ಫೇಸ್ಬುಕ್ ಖಾತೆಯಲ್ಲಿ ಈ ರೀತಿಯ ಬರಹವನ್ನು ಐಜಿಪಿ ಎಂ.ನಂಜುಂಡಸ್ವಾಮಿ ಬರೆದುಕೊಂಡಿದ್ದಾರೆ. ಅದು ಈ ಕೆಳಗಿನಂತೆ ಇದೆ.

#Manam #MNanjundaswamiIPS #Mangalore #Terrorism #Bomb #ಮಂಗಳೂರು #ಬಾಂಬ್ #ಮಾನಸಿಕ

I haven’t seen or heard about any sane
man becoming a terrorist. All terrorists
are mentally ill. We have to investigate
and find out those people who made them
insane to become terrorists to bring them
under the scanner of the Rule of Law
to punish them.
- Manam

ನಾನು ಜೀವಮಾನದಲ್ಲಿ ಇಲ್ಲಿಯ ತನಕ
ಮಾನಸಿಕ ರೋಗಿಗಳಲ್ಲದವರು
ಭಯೋತ್ಪಾದಕರಾದ ಬಗ್ಗೆ ಕೇಳಿಲ್ಲ ಮತ್ತು
ನೋಡಿಲ್ಲ. ಭಯೋತ್ಪಾದಕರೆಲ್ಲಾ ಮಾನಸಿಕ
ರೋಗಿಗಳಾಗಿರುತ್ತಾರೆ. ಅವರ ಮನಸ್ಸನ್ನು
ಹಾಳುಮಾಡಿ ಅವರನ್ನು
ಭಯೋತ್ಪಾದಕರನ್ನಾಗಿಸುವವರನ್ನು ತನಿಖೆ
ಮಾಡಿ ಪತ್ತೆ ಹಚ್ಚಿ , ಅವರೆಲ್ಲರಿಗೂ
ಕಾನೂನಾತ್ಮಕವಾಗಿ ಶಿಕ್ಷೆ ನೀಡಿಸ ಬೇಕಾಗಿದೆ.
- ಮನಂ

Conclusion:ಒಟ್ಟಾರೆಯಾಗಿ ಐಜಿಪಿ ಎಂ.ನಂಜುಂಡಸ್ವಾಮಿ ಅವರು
ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವವರಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು ಎನ್ನುವ ಅಂಶವನ್ನು ವ್ಯಕ್ತ ಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.