ETV Bharat / state

ಬೇಸಿಗೆ ಬಿಸಿ... ಕಾಲುವೆಯಲ್ಲಿ ಮಿಂದೇಳುತ್ತಿರುವ ಕಮಲಾಪುರ ಬಾಯ್ಸ್

ಬಿಸಿಲ ಬೇಗೆಗೆ ಬೆಂದ ಹೊಸಪೇಟೆ ತಾಲೂಕಿನ ಕಮಲಾಪುರದ ಯುವಕರು ಕಾಲುವೆಯಲ್ಲೇ ಅತೀ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇಡೀ ದಿನ ನೀರಿನಲ್ಲಿ ಮಿಂದು ಆಯಾಸ ತೀರಿಸಿಕೊಳ್ಳುತ್ತಿದ್ದಾರೆ.

author img

By

Published : Apr 6, 2019, 3:25 PM IST

ಕಾಲುವೆಯಲ್ಲಿ ಈಜುತ್ತಿರುವ ಕಮಲಾಪುರ ಬಾಯ್ಸ್

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್.ಎಲ್.ಸಿ ಕಾಲುವೆಗೆ ಪ್ರತಿ ವರ್ಷದ ಯುಗಾದಿ ಹಬ್ಬದ ಮುಂಚಿತವಾಗಿ ನೀರನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಯುಗಾದಿ ಹಬ್ಬ ಬಂದಿದ್ದರೂ ಸಹ ಇನ್ನೂ ಕಾಲುವೆಯಲ್ಲಿ ನೀರಿದೆ.

ತುಂಗಭದ್ರ ಡ್ಯಾಂನಿಂದ ಇಲ್ಲಿಗೆ ನೀರನ್ನು ಹರಿಬಿಡಲಾಗುತ್ತದೆ. ಬೇಸಿಗೆ ತಾಪಮಾನ ಹೆಚ್ಚಾದ ಕಾರಣ ಈ ಊರಿನ ಮಕ್ಕಳು ಇಲ್ಲಿಗೆ ಬಂದು ನೀರಿನಲ್ಲಿ ಮಿಂದು ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಕಾಲುವೆಯಲ್ಲಿ ಈಜುತ್ತಿರುವ ಕಮಲಾಪುರ ಬಾಯ್ಸ್

ನೀರಿನಲ್ಲೇ ಕಾಲ ಕಳೆಯುವ ಯುವಕರು:

ಬೇಸಿಗೆ ಬಂದ್ರೆ ಸಾಕು ಯುವಕರು ನೀರಿನಲ್ಲಿ ಈಜಾಡುತ್ತಾ ದಿನ ಕಳೆಯುತ್ತಾರೆ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನಿರಂತರವಾಗಿ ನೀರಿನಲ್ಲಿ ಈಜಾಡುತ್ತಾ ಇರುತ್ತೇವೆ ಎಂದು ಕಮಲಾಪುರದ ಜಿ. ನಾಗರಾಜ್ ಎಂಬುವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದರು.

ಇಂದು ಬಳ್ಳಾರಿಯಲ್ಲಿ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ಇದೆ.

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್.ಎಲ್.ಸಿ ಕಾಲುವೆಗೆ ಪ್ರತಿ ವರ್ಷದ ಯುಗಾದಿ ಹಬ್ಬದ ಮುಂಚಿತವಾಗಿ ನೀರನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಯುಗಾದಿ ಹಬ್ಬ ಬಂದಿದ್ದರೂ ಸಹ ಇನ್ನೂ ಕಾಲುವೆಯಲ್ಲಿ ನೀರಿದೆ.

ತುಂಗಭದ್ರ ಡ್ಯಾಂನಿಂದ ಇಲ್ಲಿಗೆ ನೀರನ್ನು ಹರಿಬಿಡಲಾಗುತ್ತದೆ. ಬೇಸಿಗೆ ತಾಪಮಾನ ಹೆಚ್ಚಾದ ಕಾರಣ ಈ ಊರಿನ ಮಕ್ಕಳು ಇಲ್ಲಿಗೆ ಬಂದು ನೀರಿನಲ್ಲಿ ಮಿಂದು ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಕಾಲುವೆಯಲ್ಲಿ ಈಜುತ್ತಿರುವ ಕಮಲಾಪುರ ಬಾಯ್ಸ್

ನೀರಿನಲ್ಲೇ ಕಾಲ ಕಳೆಯುವ ಯುವಕರು:

ಬೇಸಿಗೆ ಬಂದ್ರೆ ಸಾಕು ಯುವಕರು ನೀರಿನಲ್ಲಿ ಈಜಾಡುತ್ತಾ ದಿನ ಕಳೆಯುತ್ತಾರೆ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನಿರಂತರವಾಗಿ ನೀರಿನಲ್ಲಿ ಈಜಾಡುತ್ತಾ ಇರುತ್ತೇವೆ ಎಂದು ಕಮಲಾಪುರದ ಜಿ. ನಾಗರಾಜ್ ಎಂಬುವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದರು.

ಇಂದು ಬಳ್ಳಾರಿಯಲ್ಲಿ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ಇದೆ.

Intro:ಬಿಸಿಲಿನ ತಾಪ ಮರೆಯಲು ಈಜು ಆಟಕ್ಕೆ ಮೊರೆ ಕಮಲಾಪುರದ ಯುವಕರು.

ಬಿಸಿಲಿನ ತಾಪವನ್ನು ಮರೆಯಲು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಾಲುವೆಯಲ್ಲಿ ಈಜು ಆಡುತ್ತಾ ಮೂಲಕ ಕಾಲವನ್ನು ಕಳೆಯುವ ಕಮಲಾಪುರದ ಮಕ್ಕಳು ಮತ್ತು ಯುವಕರು.


Body:ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್.ಎಲ್.ಸಿ ಕಾಲುವೆಯಲ್ಲಿ ಪ್ರತಿ ವರ್ಷದ ಯುಗಾದಿ ಹಬ್ಬದ ಮುಂಚಿತವಾಗಿ ಕಾಲುವೆಯಲ್ಲಿ ನೀರನ್ನು ತೆಗೆಯಲಾಗುತ್ತಿತ್ತು ಆದ್ರೇ ಈ ಬಾರಿ ಯುಗಾದಿ ಹಬ್ಬ ಬರುತ್ತಿದ್ದರು ಸಹ ಇನ್ನು ಕಾಲುವೆಯಲ್ಲಿ ನೀರಿದೆ ಅದು ಸಹ ಬಹಳ ಸಂತೋಷದ ವಿಚಾರ ಏಕೆಂದರೆ ತುಂಗಭದ್ರ ಡ್ಯಾಂನಲ್ಲಿ ನೀರಿ ಈ ಬಾರಿ ಹೆಚ್ಚಿತ್ತು ಮತ್ತು ಬಿಸಿಲಿನ ತಾಪ ಜಾಸ್ತಿ ಇರುವ ಕಾರಣದಿಂದ ಕಮಲಾಪುರದ ಎಲ್ಲಾ ಜಾತಿ, ಜನಾಂಗದ ಮಕ್ಕಳು, ಯುವಕರು ಬೇದಭಾವವಿಲ್ಲದೇ ಸೇರಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನಿರಂತರವಾಗಿ ನೀರಿನಲ್ಲಿ ಈಜಾಡುತ್ತಾ ಇರುತ್ತೇವೆ ಎಂದು ಕಮಲಾಪುರದ ಜಿ. ನಾಗರಾಜ್ ಈಟಿವಿ ಭಾರತ್ ನೊಂದಿಗೆ ಮಾತನಾಡಿದರು.


ನೀರಿನಲ್ಲಿ ಕಾಲಕಳೆಯುವ ಯುವಕರು:

ಬೇಸಿಗೆ ಬಂದ್ರೇ ಯುವಕರು ನೀರಿನಲ್ಲಿ ಕಾಲಕಳೆಯುತ್ತಾರೆ ಜೊತೆಗೆ ನೀರಿನಲ್ಲಿ ಯುವಕರು ಈಜಾಡುವ ಸಮಯದಲ್ಲಿ ವಿವಿಧ ಬಗೆಯ ಸುರಂಗ ಹಾಕುವ, ಫ್ರೆಂಟ್ - ಬ್ಯ್ಲಾಕ್ ಹೊಡೆಯುವ, ಉಲ್ಟಾ ಲಗಾಟೆ ಹೊಡೆಯುವ ಮೂಲಕ ಒಂದರಿಗಿಂತ ಮತ್ತೊಬ್ಬ ಉತ್ತಮವಾಗಿ ಈಜಾಡುವ, ಸುರಂಗ ಹಾಕುವ, ಬ್ಲ್ಯಾಕ್ ಹಾಕುವುದನ್ನು ವಿಶೇಷವಾಗಿತ್ತು.


ಬಿಸಿಲಿನ ತಾಪ ಹೆಚ್ಚು:

ಬಳ್ಳಾರಿ ಜಿಲ್ಲೆಯ ಬೇಸಿಗೆ ಮತ್ತು ಅತಿಬೇಸಿಗೆ ಎನ್ನುವ ಕಾಲವನ್ನು ಮಾತ್ರ ನೋಡತ್ತೇವೆ. ಇಂದು ಬಿಸಿಲಿನ ತಾಪವನ್ನು 40 ಡಿಗ್ರಿ ಸೆಲ್ಸಿಯಸ್ ಇತ್ತು.

ಈಜಾಡುವುದರಿಂದ ಒಂದು ಕಡೆ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎನ್ನುವ ಅಂಶಗಳನ್ನು ತಿಳಿದಬೇಕಾಗುತ್ತದೆ.



Conclusion:ಒಟ್ಟಾಗಿ ಬೇಸಿಗೆಯಲ್ಲಿ ಕಾಲುವೆಗಳಲ್ಲಿ, ನದಿಗಳಲ್ಲಿ , ಕೆರೆಗಳಲ್ಲಿ, ಬಾವಿಗಳಲ್ಲಿ ಮಕ್ಕಳು, ಯುವಕರು ಈಜಾಡುವುದರಿಂದ ದೇಹ ತಂಪಾಗುತ್ತದೆ ಆದ್ರೇ ಮತ್ತೊಂದು ಕಡೆ ಈಜಾಡುವ ಸಮಯದಲ್ಲಿ ಯುವಕರು, ಮಕ್ಕಳು ಬಹಳ ಎಚ್ಚರಿಕೆಯಿಂದ ಸುರಂಗ, ಫ್ರೇಂಟ್ - ಬ್ಯ್ಲಾಕ್ ಹಾಕಬೇಕು ಇಲ್ಲದಿದ್ದರೆ ಜೀವಕ್ಕೆ ಅಪಾಯ ಕಟ್ಟಿಟ ಬುಕ್ತಿಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.