ETV Bharat / state

'ಪಿಂಚಣಿ ಇಲ್ಲದಿದ್ದರೆ ನಾವು ಸೆಕ್ಯೂರಿಟಿ ಗಾರ್ಡ್​ ಕೆಲಸ ಮಾಡಬೇಕಾಗುತ್ತೆ' - Ballari IGP Latest Speech

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಸರ್ಕಾರಿ ನೌಕರ ಸಂಘದಿಂದ ನಡೆದ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಪರವಾಗಿ ಮೂರು ಅಂಶಗಳನ್ನು ಹೇಳಿದರು. ಅದರಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರಿಗೆ ಬರುವ ಬಹಳಷ್ಟು ಜನ ಯಾವ ಬಡತನದಿಂದ ಬಂದಿರುತ್ತಾರೋ ನಿವೃತ್ತಿಯ ಸಮಯದಲ್ಲಿ ಅದೇ ಬಡತನದಲ್ಲಿ ಮನೆಗೆ ಹೋಗತ್ತಾರೆ ಎಂದರು.

ರಾಜ್ಯೋತ್ಸವದಲ್ಲಿ ಬಳ್ಳಾರಿ ಐಜಿಪಿ ಮಾತು
author img

By

Published : Nov 10, 2019, 11:59 AM IST

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಸರ್ಕಾರಿ ನೌಕರ ಸಂಘದಿಂದ ನಡೆದ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಪರವಾಗಿ ಮೂರು ಅಂಶಗಳನ್ನು ಹೇಳಿದರು. ಅದರಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರಿಗೆ ಬರುವ ಬಹಳಷ್ಟು ಜನ ಯಾವ ಬಡತನದಿಂದ ಬಂದಿರುತ್ತಾರೋ ನಿವೃತ್ತಿಯ ಸಮಯದಲ್ಲಿ ಅದೇ ಬಡತನದಲ್ಲಿ ಮನೆಗೆ ಹೋಗತ್ತಾರೆ ಎಂದರು.

ರಾಜ್ಯೋತ್ಸವದಲ್ಲಿ ಬಳ್ಳಾರಿ ಐಜಿಪಿ ಮಾತು

ಕನ್ನಡ ನಾಡಿನ ಸರ್ವರ ಬಡತನವನ್ನು ನಿರ್ವಹಣೆ ಮಾಡಬೇಕಾದ್ರೆ ಸರ್ಕಾರ ಯೋಜನೆಗಳನ್ನು ಹಾಕಿಕೊಂಡು ಸರ್ಕಾರಿ‌ ನೌಕರರಿಗೆ ಇರಲು ಮನೆ, ಶಾಲಾ-ಕಾಲೇಜ್​ಗಳಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಕೊಡಬೇಕು. ಸರ್ಕಾರಿ ನೌಕರರಾದಾಗ ವೈದ್ಯಕೀಯ ಸೌಲಭ್ಯ ನೀಡಿದ್ರೆ ಉಪಯೋಗವಿಲ್ಲ. ಬದಲಾಗಿ ನಿವೃತ್ತಿ ಹೊಂದಿದ ಬಳಿಕವು ಈ ಉಚಿತ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

( NPS ) ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ತೊಂದರೆಯಾಗಿದೆ. ಇದರನ್ನು ಬಗೆಹರಿಸುವ ಕೆಲಸ ಮಾಡಬೇಕಾಗಿದೆ. ಸರ್ಕಾರಿ ನೌಕರರಾಗಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು, ನಿವೃತ್ತಿಯಾದ ನಂತರ ಜೆ.ಎಸ್.ಡಬ್ಲ್ಯೂನಂತಹ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ಆ ರೀತಿ ಆಗಬಾರದು ಎಂದು ಐಜಿಪಿ ಹೇಳಿದರು.

ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಸರ್ಕಾರಿ ನೌಕರ ಸಂಘದಿಂದ ನಡೆದ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಪರವಾಗಿ ಮೂರು ಅಂಶಗಳನ್ನು ಹೇಳಿದರು. ಅದರಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರಿಗೆ ಬರುವ ಬಹಳಷ್ಟು ಜನ ಯಾವ ಬಡತನದಿಂದ ಬಂದಿರುತ್ತಾರೋ ನಿವೃತ್ತಿಯ ಸಮಯದಲ್ಲಿ ಅದೇ ಬಡತನದಲ್ಲಿ ಮನೆಗೆ ಹೋಗತ್ತಾರೆ ಎಂದರು.

ರಾಜ್ಯೋತ್ಸವದಲ್ಲಿ ಬಳ್ಳಾರಿ ಐಜಿಪಿ ಮಾತು

ಕನ್ನಡ ನಾಡಿನ ಸರ್ವರ ಬಡತನವನ್ನು ನಿರ್ವಹಣೆ ಮಾಡಬೇಕಾದ್ರೆ ಸರ್ಕಾರ ಯೋಜನೆಗಳನ್ನು ಹಾಕಿಕೊಂಡು ಸರ್ಕಾರಿ‌ ನೌಕರರಿಗೆ ಇರಲು ಮನೆ, ಶಾಲಾ-ಕಾಲೇಜ್​ಗಳಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಕೊಡಬೇಕು. ಸರ್ಕಾರಿ ನೌಕರರಾದಾಗ ವೈದ್ಯಕೀಯ ಸೌಲಭ್ಯ ನೀಡಿದ್ರೆ ಉಪಯೋಗವಿಲ್ಲ. ಬದಲಾಗಿ ನಿವೃತ್ತಿ ಹೊಂದಿದ ಬಳಿಕವು ಈ ಉಚಿತ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

( NPS ) ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ತೊಂದರೆಯಾಗಿದೆ. ಇದರನ್ನು ಬಗೆಹರಿಸುವ ಕೆಲಸ ಮಾಡಬೇಕಾಗಿದೆ. ಸರ್ಕಾರಿ ನೌಕರರಾಗಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು, ನಿವೃತ್ತಿಯಾದ ನಂತರ ಜೆ.ಎಸ್.ಡಬ್ಲ್ಯೂನಂತಹ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ಆ ರೀತಿ ಆಗಬಾರದು ಎಂದು ಐಜಿಪಿ ಹೇಳಿದರು.

Intro:ಸರ್ಕಾರಿ ನೌಕರರ ನಿವೃತ್ತಿ ನಂತರ ಪಿಂಚಣಿ ಇಲ್ಲದಿದ್ದರೇ ಜೆ.ಎಸ್.ಡಬ್ಲ್ಯೂ ನಂತ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾಡ್ ಆಗಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ : ಐಜಿ ನಂಜುಂಡಸ್ವಾಮಿ.
ಬಿಡಿಎಯಿಂದ ಕೆಂಪೇಗೌಡ ಲೇಔಟ್ ಒಂದು 50*80 ಸೈಟ್ ಬೆಲೆ 1 ಕೋಟಿ


Body:.

ಸರ್ಕಾರಿ ನೌಕರರ ಪರವಾಗಿ ಐಜಿ ನಂಜುಂಡಸ್ವಾಮಿ‌ ಮಾತು ಒಮ್ಮೆ ಕೇಳಿ:-

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಸರ್ಕಾರಿ ನೌಕರ ಸಂಘದಿಂದ ನಡೆದ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ವಲಯದ ಐಜಿ ಎಂ.ನಂಜುಂಡಸ್ವಾಮಿ ಅವರು ರಾಜ್ಯ ಸರ್ಕಾರಿ ನೌಕರರ ಪರವಾಗಿ ಮೂರು ಅಂಶಗಳನ್ನು ಮಾತನಾಡಿದವರು.

ಅದರಲ್ಲಿ ಸರ್ಕಾರಿ ನೌಕರರ ಮತ್ತು ಸಿಬ್ಬಂದಿಗಳು ಕೆಲಸಕ್ಕೆ ಬರುವ ಬಹಳಷ್ಟು ಜನ ಯಾವ ? ಬಡತನ ಬಂದಿರುತ್ತಾರೋ
ನಿವೃತ್ತಿಯ ಸಮಯದಲ್ಲಿಯೇ ಅದೇ ಬಡತನವನ್ನು ಹೊಂದಿ ಮನೆಗೆ ಹೋಗತ್ತಾರೆ ಎಂದು ತಿಳಿಸಿದರು.

ಕರವರನಾಡಿನ ಸರ್ವರ ಬಡತನವನ್ನು ನಿರ್ವಹಣೆ ಮಾಡಬೇಕಾದ್ರೇ ಸರ್ಕಾರ ಕಾರ್ಯಕ್ರಮಗಳು, ಯೋಜನೆಗಳನ್ನು ಹಾಕಿಕೊಂಡು ಸರ್ಕಾರಿ‌ ನೌಕರರಿಗೆ ಇರಲು ಮನೆ, ಶಾಲಾ ಕಾಲೇಜ್ ಗಳಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಅಷ್ಟದ್ರು ಕೊಡಬೇಕೆಂದರು.

ಸರ್ಕಾರಿ ನೌಕರರಾದಾಗ ವೈದ್ಯಕೀಯ ಸೌಲಭ್ಯ ನೀಡಿದ್ರೇ ಉಪಯೋಗವಿಲ್ಲ. ಬದಲಾಗಿ ನಿವೃತ್ತಿ ಹೊಂದಿದ ಬಳಿಕವು ಈ ಉಚಿತ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಂಭಂದಿಸಿದಂತೆ ಸರ್ಕಾರ ಗಮನಹರಿಸಿ ನೌಕರರ ಸಮಸ್ಯೆಗಳನ್ನು ಬಗೆಹರಿಸಿದ್ರೇ ಮಾತ್ರ ಸರ್ಕಾರಿ‌ ನೌಕರರ ಸಮಾಧಾನವಾಗಿ ಕೆಲಸ ಮಾಡತ್ತಾರೆ, ಸಮಾಧಾನವಾಗಿ ನಿವೃತ್ತಿಯನ್ನು ಹೊಂದುತ್ತಾರೆ ಎಂದು ಐಜಿ ತಿಳಿಸಿದರು.

( NPS ) ಹೊಸ ಪಿಂಚಣಿ ಯೋಜನೆಯಿಂದ ತೊಂದರೆ :-

ಈ ( NPS ) ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ತೊಂದರೆಯಾಗಿದೆ. ಇದರನ್ನು ಬಗೆಹರಿಸುವ ಕೆಲಸ ಮಾಡಬೇಕಾಗಿದೆ. ಸರ್ಕಾರಿ ನೌಕರರಾಗಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದು ಐಎಎಸ್, ಐಪಿಎಸ್ ಇನ್ನಿತರ ಸರ್ಕಾರಿ ನೌಕರರಾಗಿ ಎಂ.ಎಲ್.ಎ ಮತ್ತು ಎಂ.ಪಿ ಗಳ ನಿಮ್ಮ ( ಸರ್ಕಾರಿ ನೌಕರರ )ಮುಂದೆ ಬಂದು ಕುಳಿತುಕೊಂಡು ಪರಿಸ್ಥಿತಿಯನ್ನು ನೆನೆದು ನಿವೃತ್ತಿಯಾದ ನಂತರ ಜೆ.ಎಸ್.ಡಬ್ಲ್ಯೂ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾಡ್ ಆಗಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ ಎಂದರು. ಆ ರೀತಿಯ ಕೆಟ್ಟ ಪರಿಸ್ಥಿತಿ ಬರುತ್ತದೆ, ಆ ರೀತಿಆಗಬಾರದು ಎಂದು ಐಜಿ ತಿಳಿಸಿದರು.

ನೌಕರ ನಿವೃತ್ತಿ 55ಕ್ಕೆ ಇಳಿಸಿ :-

ಸರ್ಕಾರಿ ನೌಕರರ ನಿವೃತ್ತಿಯಲ್ಲಿ ಹೆಚ್ಚಿಸಬೇಕೆಂದು ಸಾಕಷ್ಟು ನೌಕರರು ಹೋರಾಟ ಮಾಡ್ತಾರೆ. ಆದ್ರೇ ನಾನ್ ( ಐಜಿ ) ಹೇಳತ್ತಿನಿ, ಅದನ್ನು ( 55 ವರ್ಷಕ್ಕೆ ) ಕಡಿಮೆ ಮಾಡಿ ನಿವೃತ್ತಿ ಹೊಂದಿದ ಮೇಲೆ ಸುಖವಾಗಿ, ಸಮಾಧಾನವಾಗಿ ಬದುಕಲು ಏನೆಲ್ಲ ಸೌಲಭ್ಯಗಳು ಬೇಕು ಅದನ್ನು ಕೊಡಿ ಎಂದು ಹೇಳಿದರು.


ನೌಕರರ ಮಕ್ಕಳು ಉದ್ದಾರ ಆಗೋದ್ ಕಡಿಮೆ :-

ಸರ್ಕಾರಿ ನೌಕರರ ಸಂಬಳದಿಂದ ಅವರ ಅಣ್ಣ ತಮ್ಮಂದಿರು ಮತ್ತು ಮಕ್ಕಳು ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆದು ಉದ್ದಾರ ಆಗತ್ತಾರೆ, ಆದ್ರೇ ನೌಕರರ ಮಕ್ಕಳು ಉದ್ದಾರ ಆಗತ್ತಾರೋ ಇಲ್ಲವೋ ಗೊತ್ತಿಲ್ಲ ಎಂದರು‌. ನೌಕರಸ್ಥರಿಗೆ ಅವರ ತಂದೆ ತಾಯಿಗಳು ಆಸ್ತಿ ಒಳಗೆ ಅರ್ಧ ಎಕರೆ ಜಮೀನಿ, ಮನೆಯ ಸೈಟ್ ಸಹ ಕೊಡಲು, ನಿನೇನು ಸರ್ಕಾರಿ ನೌಕರಸ್ಥ ಎಂದು ಹೇಳತ್ತಾರೆ.

ಬಿಡಿಎಯಿಂದ ಕೆಂಪೇಗೌಡ ಲೇಔಟ್ ನಲ್ಲಿ 50*80 ಸೈಟ್ ಬೆಲೆ 1 ಕೋಟಿ :-

ಬೆಂಗಳೂರಿನಲ್ಲಿ ಬಿಡಿಎಯಿಂದ ಕೆಂಪೇಗೌಡ ಲೇಔಟ್ ನಲ್ಲಿ ಸೈಟ್ ಕೊಡತ್ತಾ ಇದಾರೆ. ಅದರ 50*80 ಇದರ ಬೆಲೆ 1 ಕೋಟಿ, ಅದೇ ಕೆಂಪೆಗೌಡ ಲೇಔಟ್ ಪಕ್ಕದಲಿಯೇ ಬೇರೆ ಅವರಿಗೆ 40 ಲಕ್ಷಕ್ಕೆ ಮಾರಾಟ ಮಾಡ್ತಾರೆ, ನಿವೇಕೆ 1 ಕೋಟಿಗೆ ಮಾರಾಟ ಮಾಡತ್ತಿರಿ ಎಂದು ಬಿಡಿಎಗೆ ಪ್ರಶ್ನೆ ಮಾಡಿದ ಐಜಿ. ಒಂದು ಕೋಟಿ ಕೊಟ್ಟ ಒಬ್ಬ ಸರ್ಕಾರಿ ನೌಕರ ಈ ಸೈಟ್ ಖರೀದಿಸಿ ಏನ್ ಮಾಡಬೇಕು, ಊಟ ಮಾಡೋದ್, ಮಕ್ಕಳ ಮದುವೆ, ಓದಿಸೋದ್,






Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.