ETV Bharat / state

ಕೂಡ್ಲಿಗಿ ಬಳಿ ಕಂದಕಕ್ಕೆ ಉರುಳಿದ ಖಾಸಗಿ ಬಸ್: 26 ಮಂದಿಗೆ ಗಾಯ - undefined

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಹೊರವಲಯದಲ್ಲಿಂದು ಖಾಸಗಿ ಬಸ್ ಪಲ್ಟಿಹೊಡೆದ ಪರಿಣಾಮ 26 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಂದಕಕ್ಕೆ ಉರುಳಿd ಖಾಸಗಿ ಬಸ್​
author img

By

Published : May 13, 2019, 7:51 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಹೊರವಲಯದಲ್ಲಿಂದು ಖಾಸಗಿ ಬಸ್ ಪಲ್ಟಿಹೊಡೆದ ಪರಿಣಾಮ 26 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

bus accident
ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಖಾಸಗಿ ಬಸ್

ಬಳ್ಳಾರಿಯಿಂದ ದಾವಣಗೆರೆಯತ್ತ ಸಾಗುತ್ತಿದ್ದ ಎಸ್ಆರ್​ಎಂಎಸ್ ಖಾಸಗಿ ಬಸ್ ಕಂದಕಕ್ಕೆ ಉರುಳಿದೆ. ಬಸ್ ಬೀಳುತ್ತಿದ್ದಂತೆಯೇ ಜೋರಾಗಿ ಶಬ್ಧ ಕೇಳಿ ಬಂದಿದ್ದು, ಗಾಬರಿಗೊಂಡ ಗುಡೇಕೋಟೆ ಜನರು ಬಸ್​ ಇದ್ದಲ್ಲಿ ಒಡೋಡಿ ಬಂದು ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ಬಸ್​ನ ಒಂದು ಭಾಗ ನೆಲ ಕಚ್ಚಿದ್ದು, ಆ ಬದಿಯಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಏನಾಗಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಪೊಲೀಸ್ ಮೂಲಗಳ ಪ್ರಕಾರ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ. ಇನ್ನೂ ಮೂರ್ನಾಲ್ಕು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಹೊರವಲಯದಲ್ಲಿಂದು ಖಾಸಗಿ ಬಸ್ ಪಲ್ಟಿಹೊಡೆದ ಪರಿಣಾಮ 26 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

bus accident
ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಖಾಸಗಿ ಬಸ್

ಬಳ್ಳಾರಿಯಿಂದ ದಾವಣಗೆರೆಯತ್ತ ಸಾಗುತ್ತಿದ್ದ ಎಸ್ಆರ್​ಎಂಎಸ್ ಖಾಸಗಿ ಬಸ್ ಕಂದಕಕ್ಕೆ ಉರುಳಿದೆ. ಬಸ್ ಬೀಳುತ್ತಿದ್ದಂತೆಯೇ ಜೋರಾಗಿ ಶಬ್ಧ ಕೇಳಿ ಬಂದಿದ್ದು, ಗಾಬರಿಗೊಂಡ ಗುಡೇಕೋಟೆ ಜನರು ಬಸ್​ ಇದ್ದಲ್ಲಿ ಒಡೋಡಿ ಬಂದು ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ಬಸ್​ನ ಒಂದು ಭಾಗ ನೆಲ ಕಚ್ಚಿದ್ದು, ಆ ಬದಿಯಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಏನಾಗಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ಪೊಲೀಸ್ ಮೂಲಗಳ ಪ್ರಕಾರ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ. ಇನ್ನೂ ಮೂರ್ನಾಲ್ಕು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

Intro:ಗುಡೇಕೋಟೆ: ಖಾಸಗಿ ಬಸ್ ಕಂದಕ್ಕೆ ಉರುಳಿ 26 ಮಂದಿಗೆ ಗಂಭೀರ ಗಾಯ!
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಹೊರವಲಯದಲ್ಲಿಂದು ಖಾಸಗಿ ಬಸ್ ವೊಂದು ಪಲ್ಟಿಹೊಡೆದ ಪರಿಣಾಮ ಅಂದಾಜು 26 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬಳ್ಳಾರಿಯಿಂದ ದಾವಣಗೆರೆಯತ್ತ ಸಾಗುತ್ತಿದ್ದ ಎಸ್ ಆರ್ ಎಂಎಸ್ ಬಸ್ ಕಂದಕ್ಕೆ ಉರುಳಿದೆ. ದುರದೃಷ್ಟವಶಾತ್ ಯಾವೊಬ್ಬ ಪ್ರಯಾಣಿಕರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗುತ್ತದೆ.
Body:ಮುಗಿಬಿದ್ದ ಗುಡೇಕೋಟೆ ಜನ: ಖಾಸಗಿ ಬಸ್ ಕಂದಕ್ಕೆ ಉರುಳಿ ಬೀಳುತ್ತಿದ್ದಂತೆಯೇ ಧಡಲ್ ಅಂತಾ ಶಬ್ದ ಬಂದಿದೆ. ಆ ಶಬ್ಬಕ್ಕೆ ಗಾಬರಿಗೊಂಡ ಗುಡೇಕೋಟೆ ಜನರು ಬಸ್ ನತ್ತ ಒಡೋಡಿ ಬಂದು ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಬಸ್ ಕಂದಕಕ್ಕೆ ಉರುಳಿ ಬೀಳುತ್ತಿದ್ದಂತೆಯೇ ಒಂದುಭಾಗ ನೆಲ ಕಚ್ಚಿದೆ. ಆ ಭಾಗದಲ್ಲಿದ್ದ ಪ್ರಯಾಣಿಕರಿಗೆ ಏನಾಗಿದೆ ಎಂಬುದೇ ನಿಗೂಢವಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಯಾವುದೇ ಸಾವು, ನೋವು ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಮೂರ್ನಾಲ್ಕು ಮಂದಿ ಪ್ರಯಾಣಿ ಕರನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆಂದು ಹೇಳ ಲಾಗುತ್ತದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_13_PRIVATE_BUS_PULTI_NEWS_7203310

KN_BLY_03c_13_PRIVATE_BUS_PULTI_NEWS_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.