ETV Bharat / state

ಸಾವಿನಲ್ಲೂ ಸಾರ್ಥಕತೆ: ನೇತ್ರದಾನ ಮಾಡಿ ಮಾನವೀಯತೆ ಮೆರೆದ ಚಲವಾದಿ - A person who donates eyes

ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯವಿಲ್ಲದೆ ಬದುಕಲಾರದ ಸ್ಥಿತಿಯಲ್ಲಿದ್ದ ವ್ಯಕ್ತಿ ತಮ್ಮ ಎರಡೂ ಕಣ್ಣುಗಳನ್ನು ದಾನಮಾಡಿ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

A person donates eyes
ನೇತ್ರದಾನ ಮಾಡಿ ಮಾನವೀಯತೆ ಮೆರೆದ ಚಲವಾದಿಗ
author img

By

Published : Dec 29, 2019, 12:12 PM IST

ಬಳ್ಳಾರಿ: ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯವಿಲ್ಲದೆ ಬದುಕಲಾರದ ಸ್ಥಿತಿಯಲ್ಲಿದ್ದ ವ್ಯಕ್ತಿವೋರ್ವ ತನ್ನ ಎರಡೂ ಕಣ್ಣುಗಳನ್ನು ದಾನಮಾಡಿ ಮಾನವೀಯತೆ ಮೆರೆದಿದ್ದಾರೆ.

A person donates eyes
ಸಾವಿನಲ್ಲೂ ಸಾರ್ಥಕತೆ: ನೇತ್ರದಾನ ಮಾಡಿ ಮಾನವೀಯತೆ ಮೆರೆದ ಚಲವಾದಿ

ಬಳ್ಳಾರಿ ನಗರದ ಚಲುವಾದಿ ಬೀದಿ ನಿವಾಸಿ ರವಿ ಚಲವಾದಿ (62) ಎಂಬುವರು ಸಾವಿನಲ್ಲೂ ತಮ್ಮ ಎರಡೂ ಕಣ್ಣುಗಳನ್ನು ವಿಮ್ಸ್​ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲ ದಿನಗಳಿಂದ ಮೆದುಳು ಸೋಂಕಿನ‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳಿದಿದ್ದಾರೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿಮ್ಸ್​ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಯಲ್ಲಿ ನೇತ್ರದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು, ಅಳಿಯ, ಜಿಲ್ಲಾ ವರದಿಗಾರ ವೆಂಕೋಬಿ ಸಂಗನಕಲ್ಲು ಸೇರಿದಂತೆ ಇನ್ನಿತರೆ ಸಂಬಂಧಿಕರನ್ನು ಅಗಲಿದ್ದಾರೆ.

ಬಳ್ಳಾರಿ: ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯವಿಲ್ಲದೆ ಬದುಕಲಾರದ ಸ್ಥಿತಿಯಲ್ಲಿದ್ದ ವ್ಯಕ್ತಿವೋರ್ವ ತನ್ನ ಎರಡೂ ಕಣ್ಣುಗಳನ್ನು ದಾನಮಾಡಿ ಮಾನವೀಯತೆ ಮೆರೆದಿದ್ದಾರೆ.

A person donates eyes
ಸಾವಿನಲ್ಲೂ ಸಾರ್ಥಕತೆ: ನೇತ್ರದಾನ ಮಾಡಿ ಮಾನವೀಯತೆ ಮೆರೆದ ಚಲವಾದಿ

ಬಳ್ಳಾರಿ ನಗರದ ಚಲುವಾದಿ ಬೀದಿ ನಿವಾಸಿ ರವಿ ಚಲವಾದಿ (62) ಎಂಬುವರು ಸಾವಿನಲ್ಲೂ ತಮ್ಮ ಎರಡೂ ಕಣ್ಣುಗಳನ್ನು ವಿಮ್ಸ್​ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲ ದಿನಗಳಿಂದ ಮೆದುಳು ಸೋಂಕಿನ‌ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳಿದಿದ್ದಾರೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿಮ್ಸ್​ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಯಲ್ಲಿ ನೇತ್ರದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು, ಅಳಿಯ, ಜಿಲ್ಲಾ ವರದಿಗಾರ ವೆಂಕೋಬಿ ಸಂಗನಕಲ್ಲು ಸೇರಿದಂತೆ ಇನ್ನಿತರೆ ಸಂಬಂಧಿಕರನ್ನು ಅಗಲಿದ್ದಾರೆ.

Intro:ಸಾವಿನಲ್ಲೂ ನೇತ್ರದಾನ ಮಾಡಿ ಮಾನವೀಯತೆ ಮೆರೆದ ಚಲವಾದಿಗ!
ಬಳ್ಳಾರಿ: ತುರ್ತು ನಿಗಾಘಟಕದಲ್ಲಿ ವೆಂಟಿಲೇಟರ್ ಸಹಾಯ ವಿಲ್ಲದ ಬದುಕಲಾರದ ಸ್ಥಿತಿಯಲ್ಲಿದ್ದ ಇಲ್ಲೊಬ್ಬ ವ್ಯಕ್ತಿಯು ತನ್ನ ಎರಡು ಕಣ್ಣುಗಳನ್ನು ದಾನಮಾಡಿ ಮಾನವೀಯತೆ ಮೆರೆದ ನಿಜ ವಾದ ಚಲವಾದಿಗ ಈತ.!
ಹೌದು, ಬಳ್ಳಾರಿ ನಗರದ ಚಲುವಾದಿ ಬೀದಿ ನಿವಾಸಿ ರವಿ (62) ಚಲವಾದಿ ಎಂಬುವರು ಸಾವಿನಲ್ಲೂ ತನ್ನ ಎರಡೂ ಕಣ್ಣುಗಳನ್ನು ವಿಮ್ಸ್ ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ವಾರಗಳಿಂದ ಮೆದುಳು ಸೋಂಕಿನ‌ ಕಾಯಿಲೆಯಿಂದ ಬಳಲುತ್ತಿದ್ದ ರವಿ ಚಲವಾದಿಯವ್ರು, ವೆಂಟಿಲೇಟರ್ ಸಹಾಯ ಇಲ್ಲದೇ ಬದುಕುಳಿಯಲು ಸಾಧ್ಯವೇ ಇರುತ್ತಿರಲಿಲ್ಲ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿಮ್ಸ್ ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಯಲ್ಲಿ ನೇತ್ರದಾನ ಮಾಡಿ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ತನ್ನ ಕೊನೆಯುಸಿರನ್ನು ಎಳೆದಿದ್ದಾರೆ.

Body:ಮೃತರಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು, ಅಳಿಯನಾದ ಉದಯವಾಣಿ ಪತ್ರಿಕೆ ಜಿಲ್ಲಾ ವರದಿಗಾರ ವೆಂಕೋಬಿ ಸಂಗನಕಲ್ಲು ಸೇರಿದಂತೆ ಇನ್ನಿತರೆ ಸಂಬಂಧಿಕರನ್ನು ಅಗಲಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
Conclusion:KN_BLY_1_EYE_DONATE_IN_VIMS_DEATH_RAVI_7203310

KN_BLY_1a_EYE_DONATE_IN_VIMS_DEATH_RAVI_7203310

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.