ETV Bharat / state

ವಾಹನ ಸಮೇತ ನೀರಿನಲ್ಲಿ ಮುಳುಗಿ ವೃದ್ಧ ಸಾವು - man death in water with TATA ACE in bellary

ಟಾಟಾ ಏಸ್​ ತೊಳೆಯಲು ತುಂಗಭದ್ರಾ ಬಲದಂಡೆಗೆ ತೆರಳಿದ್ದ ವೃದ್ಧನೋರ್ವ ವಾಹನ ಸಮೇತ ನೀರನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು
author img

By

Published : Nov 9, 2019, 10:01 AM IST

ಬಳ್ಳಾರಿ:‌ ನಗರದ ಹೊರವಲಯದಲ್ಲಿರುವ ಕುವೆಂಪು ನಗರದ ಹಿಂಭಾಗದಲ್ಲಿ ಹಾದು ಹೋಗಿರುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಟಾಟಾ ಏಸ್ ತೊಳೆಯಲು ಹೋದ ವ್ಯಕ್ತಿ ವಾಹನ ಸಮೇತ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು

ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ ( 68 ವರ್ಷ) ಸಾವನ್ನಪ್ಪಿರುವ ವ್ಯಕ್ತಿ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಟಾಟಾ ಏಸ್ ಮತ್ತು ವ್ಯಕ್ತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಬಳ್ಳಾರಿ:‌ ನಗರದ ಹೊರವಲಯದಲ್ಲಿರುವ ಕುವೆಂಪು ನಗರದ ಹಿಂಭಾಗದಲ್ಲಿ ಹಾದು ಹೋಗಿರುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಟಾಟಾ ಏಸ್ ತೊಳೆಯಲು ಹೋದ ವ್ಯಕ್ತಿ ವಾಹನ ಸಮೇತ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ವಾಹನ ಮತ್ತು ಸಾವನ್ನಪ್ಪಿದ ವ್ಯಕ್ತಿಯ ಹುಡುಕಾಟ ನಡೆಸುತ್ತಿರುವುದು

ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ ( 68 ವರ್ಷ) ಸಾವನ್ನಪ್ಪಿರುವ ವ್ಯಕ್ತಿ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಟಾಟಾ ಏಸ್ ಮತ್ತು ವ್ಯಕ್ತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.

Intro:ಟಾಟಾ ಎಸ್, ತೊಳೆಯಲು ಹೋಗಿ ಕಾಲುಜಾರಿ ನೀರು ಪಾಲು.

ಬಳ್ಳಾರಿ‌ ನಗರದ ಹೊರವಲಯದ ಕುವೆಂಪು ನಗರದ ಹಿಂಭಾಗದಲ್ಲಿ ಹಾದು ಹೋಗುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಟಾಟಾ ಎಸ್ ತೊಳೆಯಲು ಹೋಗಿ ವ್ಯಕ್ತಿಯು ವಾಹನ ಸಮೇತ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪಿದ್ದಾನೆ.

ವಿಡಿಯೋ wrap ಮೂಲಕ ಕಳಿಸಿರುವೆ ಗಮನಿಸಿರಿ.


Body:

ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ ( 68 ವರ್ಷ) ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಕಾರ್ಯಚರಣೆ ಮಾಡಿ ಟಾಟಾ ಎಸ್ ಮತ್ತು ವ್ಯಕ್ತಿಯ ಮೃತದೇಶವನ್ನು ಹೊರತೆಗೆದಿದ್ದಾರೆ. ಇದಕ್ಕೆ ಸ್ಥಳಿಯರು ಸಹ ಸಾಥ್ ನೀಡಿದ್ಧಾರೆ.




Conclusion:ಅಗ್ನಿ ಶಾಮಕದಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಕಾರ್ಯಚರಣೆ ನಡೆಸಿದ್ದಾರೆ. ಅಗ್ನಿಶಾಮಕದಳ ಠಾಣೆ್ಲಿಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.