ETV Bharat / state

ನಾಮಪತ್ರ ಹಿಂಪಡೆಯಲು ಮನವೊಲಿಕೆ​.. ಶಹಜಾನರನ್ನು ಪ್ರೀತಿಯಿಂದಲೇ ಗೆದ್ದ ಕೈಪಡೆ

author img

By

Published : Nov 21, 2019, 5:13 PM IST

ಅಥಣಿ ಕ್ಷೇತ್ರದ ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿಯಾಗಿದ್ದ ಶಹಜಾನ ಡೊಂಗರಗಾಂವರನ್ನು ಚುನಾವಣಾ ಅಖಾಡದಿಂದ ಹಿಂದೆ ಸರಿಯುವಂತೆ ಮಾಡಲು ಕಾಂಗ್ರೆಸ್​​ ನಾಯಕರು ಯಶಸ್ವಿಯಾಗಿದ್ದಾರೆ.

ಅಥಣಿಯಲ್ಲಿ ಸಭೆ ನಡೆಸಿದ ಕೈ ನಾಯಕರು

ಚಿಕ್ಕೋಡಿ: ಕಾಂಗ್ರೆಸ್​​ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಹಜಾನ ಡೊಂಗರಗಾಂವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಕೈ ನಾಯಕರು ಸಫಲರಾಗಿದ್ದಾರೆ.

ಅಥಣಿ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಗಜಾನನ ಮಂಗಸೂಳಿ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್​​, ಡೊಂಗರಗಾಂವ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ, ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರಿಂದ ನಾಮಪತ್ರ ಹಿಂಪಡೆದು ಗಜಾನನ ಮಂಗಸೂಳಿಯವರಿಗೆ ಬೆಂಬಲ ನೀಡುವುದಾಗಿ ಬಂಡಾಯ ಅಭ್ಯರ್ಥಿ ಶಹಜಾನ ಡೊಂಗರಗಾಂವ ತಿಳಿಸಿದ್ದಾರೆ.

ಅಥಣಿಯಲ್ಲಿ ಸಭೆ ನಡೆಸಿದ ಕೈ ನಾಯಕರು

ಒಟ್ಟು ಅಥಣಿ ಕ್ಷೇತ್ರದಲ್ಲಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಸಹ ನಾಮಪತ್ರ ಹಿಂಪಡೆದಿದ್ದು, ಮೂವರು ಅಭ್ಯರ್ಥಿಗಳು ಕಾಂಗ್ರೆಸ್​​ನ ಗಜಾನನ ಮಂಗಸೂಳಿಯವರಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಚಿಕ್ಕೋಡಿ: ಕಾಂಗ್ರೆಸ್​​ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಹಜಾನ ಡೊಂಗರಗಾಂವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಕೈ ನಾಯಕರು ಸಫಲರಾಗಿದ್ದಾರೆ.

ಅಥಣಿ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಗಜಾನನ ಮಂಗಸೂಳಿ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್​​, ಡೊಂಗರಗಾಂವ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ, ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರಿಂದ ನಾಮಪತ್ರ ಹಿಂಪಡೆದು ಗಜಾನನ ಮಂಗಸೂಳಿಯವರಿಗೆ ಬೆಂಬಲ ನೀಡುವುದಾಗಿ ಬಂಡಾಯ ಅಭ್ಯರ್ಥಿ ಶಹಜಾನ ಡೊಂಗರಗಾಂವ ತಿಳಿಸಿದ್ದಾರೆ.

ಅಥಣಿಯಲ್ಲಿ ಸಭೆ ನಡೆಸಿದ ಕೈ ನಾಯಕರು

ಒಟ್ಟು ಅಥಣಿ ಕ್ಷೇತ್ರದಲ್ಲಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಸಹ ನಾಮಪತ್ರ ಹಿಂಪಡೆದಿದ್ದು, ಮೂವರು ಅಭ್ಯರ್ಥಿಗಳು ಕಾಂಗ್ರೆಸ್​​ನ ಗಜಾನನ ಮಂಗಸೂಳಿಯವರಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

Intro:ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮನವೊಲಿಸುವ ಯತ್ನ ಸಫಲ
Body:
ಚಿಕ್ಕೋಡಿ :

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸದಾಶಿವ ಕೆ ಬುಟಾಳಿ ಮನೆಯಲ್ಲಿ ಸಭೆ ನಡೆಸುತ್ತಿರುವ ಎಮ್ ಬಿ ಪಾಟೀಲ ಮತ್ತು ಗಜಾನನ ಮಂಗಸೂಳಿ ಸಫಲವಾಗಿದ್ದು ಅಲ್ಲಿಂದ ಮತ್ತೊಬ್ಬ ಅಭ್ಯರ್ಥಿ ಶಹಜಾನ ಡೊಂಗರಗಾಂವ ಮನೆಗೆ ತೆರಳಿದ ಕೈ ನಾಯಕರು ಶಹಜಾನ ಡೊಂಗರಗಾಂವ ಅವರ ಮನವೊಲಿಸಿದ ಕೈ ನಾಯಕರು.

ಮೂರನೇಯ ಪಕ್ಷೇತರ ಅಭ್ಯರ್ಥಿ ಆಗಿರುವ ಸುರೇಶ ಗೌಡಾ ಪಾಟೀಲ ಅವರ ಮನವೊಲಿಸಿ ಮೂರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಹಿಂದಕ್ಕೆ ಪಡೆದು ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಅವರಿಗೆ ಬೆಂಬಲ ನೀಡುವುದ್ದು ನಿಶ್ಚಯವಾಗಿದ್ದು ಎಮ್ ಬಿ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಸಂಧಾನ ಸಭೆ ಕೊನೆಗೂ ಯಶಸ್ವಿಯಾಗಿದೆ.



Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.