ETV Bharat / state

ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ ಆರೋಪ!

author img

By

Published : Nov 29, 2019, 8:49 PM IST

ಯಡಿಯೂರಪ್ಪನವರು ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

siddaramaiah statement on yadiyurappa
ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು : ಸಿದ್ದರಾಮಯ್ಯ ಆರೋಪ

ಅಥಣಿ : ಯಡಿಯೂರಪ್ಪನವರು ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು : ಸಿದ್ದರಾಮಯ್ಯ ಆರೋಪ

ಅಥಣಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಕೋಕಟನೂರ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂ ಪ್ರೋತ್ಸಾಹ ಧನ ನಿಡುತ್ತಿತ್ತು. ಆದರೆ ಯಡಿಯೂರಪ್ಪ ಸರ್ಕಾರ ಆರು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ನಿಮಗೆ ಸರ್ಕಾರ ನಡೆಸೋಕ್ಕೆ ಬರಲ್ಲ ಅಂದರೆ ಹೋಗಿ, ನಾವು ಸರ್ಕಾರ ರಚನೆ ಮಾಡ್ತೀವಿ ಎಂದು ಸಿಎಂಗೆ ಟಾಂಗ್ ಕೊಟ್ಟರು.

ಪಕ್ಷಾಂತರ ಮಾಡುವುದು ಸಹ ಯಡಿಯೂರಪ್ಪನವರೇ ಕಲಿಸಿದ್ದು. ಅದು 2008ರಲ್ಲಿ 20 ಕೋಟಿ ಹಣ ನಿಡಿ 6 ಜನ ಶಾಸಕರನ್ನು ಖರೀದಿ ಮಾಡಿದ್ದರು, ಇದೀಗ ಒಬ್ಬೊಬ್ಬರಿಗೆ 30 ಕೋಟಿ ನಿಡಿ 15 ಜನ ಶಾಸಕರನ್ನು ಖರೀದಿಸಿದ್ದಾರೆಂದು ಆರೋಪಿಸಿದರು. ಇನ್ನೂ ಉಪ ಚುಣಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಸಿಎಂ ಯಡಿಯೂರಪ್ಪ 20 ಕೋಟಿ ಖರ್ಚು ಮಾಡುತ್ತಿದ್ದಾರೆ, ಈ ಹಣದ ಮೂಲ ಎಲ್ಲಿದೆ ಎಂದು ನಿಮಗೆ ಗೊತ್ತೇ..? ಲಂಚದ ಹಣ ಪಾಪದ ಹಣ ಎಂದು ಆರೋಪದ ಸುರಿಮಳೆಯೇ ಸುರಿಸಿದರು.

ಅಥಣಿ : ಯಡಿಯೂರಪ್ಪನವರು ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು : ಸಿದ್ದರಾಮಯ್ಯ ಆರೋಪ

ಅಥಣಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಕೋಕಟನೂರ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಈ ಹಿಂದೆ ಕಾಂಗ್ರೆಸ್ ಸರ್ಕಾರ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂ ಪ್ರೋತ್ಸಾಹ ಧನ ನಿಡುತ್ತಿತ್ತು. ಆದರೆ ಯಡಿಯೂರಪ್ಪ ಸರ್ಕಾರ ಆರು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ನಿಮಗೆ ಸರ್ಕಾರ ನಡೆಸೋಕ್ಕೆ ಬರಲ್ಲ ಅಂದರೆ ಹೋಗಿ, ನಾವು ಸರ್ಕಾರ ರಚನೆ ಮಾಡ್ತೀವಿ ಎಂದು ಸಿಎಂಗೆ ಟಾಂಗ್ ಕೊಟ್ಟರು.

ಪಕ್ಷಾಂತರ ಮಾಡುವುದು ಸಹ ಯಡಿಯೂರಪ್ಪನವರೇ ಕಲಿಸಿದ್ದು. ಅದು 2008ರಲ್ಲಿ 20 ಕೋಟಿ ಹಣ ನಿಡಿ 6 ಜನ ಶಾಸಕರನ್ನು ಖರೀದಿ ಮಾಡಿದ್ದರು, ಇದೀಗ ಒಬ್ಬೊಬ್ಬರಿಗೆ 30 ಕೋಟಿ ನಿಡಿ 15 ಜನ ಶಾಸಕರನ್ನು ಖರೀದಿಸಿದ್ದಾರೆಂದು ಆರೋಪಿಸಿದರು. ಇನ್ನೂ ಉಪ ಚುಣಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಸಿಎಂ ಯಡಿಯೂರಪ್ಪ 20 ಕೋಟಿ ಖರ್ಚು ಮಾಡುತ್ತಿದ್ದಾರೆ, ಈ ಹಣದ ಮೂಲ ಎಲ್ಲಿದೆ ಎಂದು ನಿಮಗೆ ಗೊತ್ತೇ..? ಲಂಚದ ಹಣ ಪಾಪದ ಹಣ ಎಂದು ಆರೋಪದ ಸುರಿಮಳೆಯೇ ಸುರಿಸಿದರು.

Intro:ಯಡಿಯೂರಪ್ಪ ನವರು ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು, ಚುಣಾವಣೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ ವಿರೋಧ ಪಕ್ಷದ ನಾಯಕ ಆರೋಪ...Body:ಅಥಣಿ ವರದಿ:

ಯಡಿಯೂರಪ್ಪ ನವರು ಹಿಂಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದವರು, ಚುಣಾವಣೆ ಪಾಪದ ಹಣ ಖರ್ಚು ಮಾಡುತ್ತಿದ್ದಾರೆ ವಿರೋಧ ಪಕ್ಷದ ನಾಯಕ ಆರೋಪ...

ಅಥಣಿ ಉಪಚುನಾವಣೆ ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ನವರು

ಕಾಂಗ್ರೆಸ್ ಸರ್ಕಾರ ಏನು ರೈತರಿಗೆ ೫ರೂಪಾಯಿ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನ ನಿಡುತ್ತೀದ್ದೆವೆ ಆದರೆ ಯಡಿಯೂರಪ್ಪ ಸರ್ಕಾರ ಆರು ತಿಂಗಳಿಂದ ಹಾಲಿನ ಪ್ರೋತ್ಸಾಹ ಹಣ ಬಿಡುಗಡೆ ಮಾಡಿಲ್ಲ...ನಿಮಗೆ ಸರ್ಕಾರ ಮಾಡಕ್ಕೆ ಬರಲ್ಲ ನಿವು ಹೋಗಿ ನಾವು ಸರ್ಕಾರ ರಚನೆ ಮಾಡುತ್ತಿವಿ ಎಂದು ಸಿಎಂ ಯಡಿಯೂರಪ್ಪ ರವರಿಗೆ ಟಾಂಗ್ ಕೋಟ್ಟರು

ಯಡಿಯೂರಪ್ಪ ನವರು ಮುಂಬಾಗಿಲಿಂದ ಬಂದು ಸರ್ಕಾರ ರಚನೆಗೆ ಮಾಡಲಿಲ್ಲ ಬರೆ ಹಿಂಬಾಗಿಲಿಂದ ಬಂದು ಸರ್ಕಾರ ರಚನೆಗೆ ಮಾಡುತ್ತಾರೆ...೨೦೦೮ಹಿಂಬಾಗಿಲಿಂದ ಬಂದು ಸರ್ಕಾರ ಮಾಡಿದರು...ಈ ಬಾರಿಯೂ ಅಪ್ಟೇ ಹಿಂಬಾಗಿಲಿನಿಂದ ಸರ್ಕಾರ ರಚನೆಗೆ ಮಾಡಿದ್ದಾರೆ

ಪಕ್ಷಾಂತರ ಮಾಡುವುದೂ ಯಡಿಯೂರಪ್ಪ ನವರು ಕಲಿಸಿದ್ದು. ಅದು ೨೦೦೮ರಲ್ಲಿ ೨೦ಕೋಟಿ ಹಣ ನಿಡಿ ೯ಜನ ಶಾಸಕರನ್ನು ಕರಿದ ಮಾಡಿದ್ದರು, ಈಗ ಒಬ್ಬೊಬ್ಬರಿಗೆ ೩೦ಕೋಟಿ ನಿಡಿ ೧೫ ಜನ ಶಾಸಕರಿಗೆ ನಿಡಿದ್ದಾರೆ ಎಂದು ಆರೋಪ ಮಾಡಿದರು..

ಈಗ ಉಪಚುಣಾವಣೆ ಯಲ್ಲಿ ಒಂಬ ಅಭ್ಯರ್ಥಿ ಗೆ ಸಿಎಂ ಯಡಿಯೂರಪ್ಪ ೨೦ಕೋಟಿ ಖರ್ಚು ಮಾಡುತ್ತಿದ್ದಾರೆ ಹಾಗೆ ಈ ಹಣದ ಮುಲ ಯಲ್ಲಿಂದ ನಿಮಗೆ ಗೊತ್ತೇ..? ಲಂಚದ ಹಣ ಪಾಪದ ಹಣ ಸಿಎಂ ಯಡಿಯೂರಪ್ಪ ಖರ್ಚು ಮಾಡುತ್ತಿರುವುದು ಎಂದು ಆರೋಪ ಸುರಿಮಳೆ ಸುರಿಸಿದ್ದರು...Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.