ETV Bharat / state

ಸವಾಲ್​ ಹಾಕಿ ಬಂದು, ಸದ್ದಿಲ್ಲದೇ ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್..! - ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್ ಸುದ್ದಿ

ಕರ್ನಾಟಕ ಸರ್ಕಾರಕ್ಕೆ ಸವಾಲ್​ ಹಾಕಿ ನಗರಕ್ಕೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಪೊಲೀಸರ ಖಡಕ್ ಎಚ್ಚರಿಕೆ ಹಿನ್ನೆಲೆ ಇಂದು ಮುಂಬೈಗೆ ಮರಳಿದರು.

Sanjay Rawat return to Mumbai
ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್
author img

By

Published : Jan 19, 2020, 12:32 PM IST

ಬೆಳಗಾವಿ: ಕರ್ನಾಟಕ ಸರ್ಕಾರಕ್ಕೆ ಸವಾಲ್​ ಹಾಕಿ ನಗರಕ್ಕೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಪೊಲೀಸರ ಖಡಕ್ ಎಚ್ಚರಿಕೆ ಹಿನ್ನೆಲೆ ಇಂದು ಮುಂಬೈಗೆ ಮರಳಿದರು.

ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ರಾವತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲ್​ನಲ್ಲಿ ತಂಗಿದ್ದ ಶಿವಸೇನೆ ಮುಖಂಡ ರಾವತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್

ಬೆಳಗಾವಿಗೆ ಬಂದ ಶಿವಸೇನಾ ಮುಖಂಡ ಸಂಜಯ್ ರಾವತ್... ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು

ಷರತ್ತು ಬದ್ಧ ಅನುಮತಿ :

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತುಬದ್ಧ ಅನುಮತಿ ನೀಡಿದ್ದರು. ಗಡಿ ವಿವಾದ, ಪ್ರಚೋದನಾಕಾರಿ ಭಾಷಣ ಮಾಡದಂತೆ ಸಂಜಯ್​ ರಾವತ್​ಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದರು.

ಬೆಳಗಾವಿ: ಕರ್ನಾಟಕ ಸರ್ಕಾರಕ್ಕೆ ಸವಾಲ್​ ಹಾಕಿ ನಗರಕ್ಕೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್ ಪೊಲೀಸರ ಖಡಕ್ ಎಚ್ಚರಿಕೆ ಹಿನ್ನೆಲೆ ಇಂದು ಮುಂಬೈಗೆ ಮರಳಿದರು.

ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ರಾವತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲ್​ನಲ್ಲಿ ತಂಗಿದ್ದ ಶಿವಸೇನೆ ಮುಖಂಡ ರಾವತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲ್​ನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಮುಂಬೈಗೆ ಮರಳಿದ ಶಿವಸೇನೆ ಮುಖಂಡ ರಾವತ್

ಬೆಳಗಾವಿಗೆ ಬಂದ ಶಿವಸೇನಾ ಮುಖಂಡ ಸಂಜಯ್ ರಾವತ್... ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು

ಷರತ್ತು ಬದ್ಧ ಅನುಮತಿ :

ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತುಬದ್ಧ ಅನುಮತಿ ನೀಡಿದ್ದರು. ಗಡಿ ವಿವಾದ, ಪ್ರಚೋದನಾಕಾರಿ ಭಾಷಣ ಮಾಡದಂತೆ ಸಂಜಯ್​ ರಾವತ್​ಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದರು.

Intro:ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಮುಂಬೈಗೆ ತೆರಳಿರ ಶಿವಸೇನೆ ಮುಖಂಡ ರಾವುತ್

ಬೆಳಗಾವಿ:
ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿ ಬೆಳಗಾವಿಗೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವುತ್ ಪೊಲೀಸರ ಖಡಕ್ ಎಚ್ಚರಿಕೆಗೆ ಸೈಲೆಂಟ್ ಆಗಿ ಸೈಲೆಂಟ್ ಆಗಿ ತೆರಳಿದರು.
ಒಂದು ದಿನದ ಬೆಳಗಾವಿ ಪ್ರವಾಸ ಮುಗಿಸಿದ ಶಿವಸೇನೆ ಮುಖಂಡ ಇಂದು ಮುಂಬೈಗೆ ಮರಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ರಾವುತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲಿನಲ್ಲಿ ತಂಗಿದ್ದ ರಾವುತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲಿನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತು ಬದ್ಧ ಅನುಮತಿ ನೀಡಿದ್ದರು.
ಗಡಿವಿವಾದ, ಪ್ರಚೋದನೆ ಭಾಷಣ ಮಾಡದಂತೆ ರಾವುತ್ ಗೆ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದ ಪೊಲೀಸರು.
ಪೊಲೀಸರ ಖಡಕ್ ಎಚ್ಛರಿಕೆಯಿಂದ ರಾವುತ್ ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಹೋದರು. ಮುಂಬೈಗೆ ಮರಳುವಾಗ
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಾವುತ್ ನಿರಾಕರಿಸಿದರು.
--
KN_BGM_01_19_Sanjay_Ravut_Mumbaige_7201786Body:ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಮುಂಬೈಗೆ ತೆರಳಿರ ಶಿವಸೇನೆ ಮುಖಂಡ ರಾವುತ್

ಬೆಳಗಾವಿ:
ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿ ಬೆಳಗಾವಿಗೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವುತ್ ಪೊಲೀಸರ ಖಡಕ್ ಎಚ್ಚರಿಕೆಗೆ ಸೈಲೆಂಟ್ ಆಗಿ ಸೈಲೆಂಟ್ ಆಗಿ ತೆರಳಿದರು.
ಒಂದು ದಿನದ ಬೆಳಗಾವಿ ಪ್ರವಾಸ ಮುಗಿಸಿದ ಶಿವಸೇನೆ ಮುಖಂಡ ಇಂದು ಮುಂಬೈಗೆ ಮರಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ರಾವುತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲಿನಲ್ಲಿ ತಂಗಿದ್ದ ರಾವುತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲಿನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತು ಬದ್ಧ ಅನುಮತಿ ನೀಡಿದ್ದರು.
ಗಡಿವಿವಾದ, ಪ್ರಚೋದನೆ ಭಾಷಣ ಮಾಡದಂತೆ ರಾವುತ್ ಗೆ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದ ಪೊಲೀಸರು.
ಪೊಲೀಸರ ಖಡಕ್ ಎಚ್ಛರಿಕೆಯಿಂದ ರಾವುತ್ ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಹೋದರು. ಮುಂಬೈಗೆ ಮರಳುವಾಗ
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಾವುತ್ ನಿರಾಕರಿಸಿದರು.
--
KN_BGM_01_19_Sanjay_Ravut_Mumbaige_7201786Conclusion:ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಮುಂಬೈಗೆ ತೆರಳಿರ ಶಿವಸೇನೆ ಮುಖಂಡ ರಾವುತ್

ಬೆಳಗಾವಿ:
ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿ ಬೆಳಗಾವಿಗೆ ಬಂದಿದ್ದ ಶಿವಸೇನೆ ಮುಖಂಡ ಸಂಜಯ್ ರಾವುತ್ ಪೊಲೀಸರ ಖಡಕ್ ಎಚ್ಚರಿಕೆಗೆ ಸೈಲೆಂಟ್ ಆಗಿ ಸೈಲೆಂಟ್ ಆಗಿ ತೆರಳಿದರು.
ಒಂದು ದಿನದ ಬೆಳಗಾವಿ ಪ್ರವಾಸ ಮುಗಿಸಿದ ಶಿವಸೇನೆ ಮುಖಂಡ ಇಂದು ಮುಂಬೈಗೆ ಮರಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಮೂಲಕ ರಾವುತ್ ಮುಂಬೈಗೆ ಪ್ರಯಾಣ ಬೆಳೆಸಿದರು. ನಿನ್ನೆ ರಾತ್ರಿ ಬೆಳಗಾವಿಯ ಮೇರಿಯಟ್ ಹೋಟೆಲಿನಲ್ಲಿ ತಂಗಿದ್ದ ರಾವುತ್ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ಹೋಟೆಲಿನಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಬೆಳಗಾವಿಗೆ ಆಗಮಿಸಿದ್ದ ಶಿವಸೇನೆ ಮುಖಂಡನಿಗೆ ನಗರ ಪೊಲೀಸರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಷರತ್ತು ಬದ್ಧ ಅನುಮತಿ ನೀಡಿದ್ದರು.
ಗಡಿವಿವಾದ, ಪ್ರಚೋದನೆ ಭಾಷಣ ಮಾಡದಂತೆ ರಾವುತ್ ಗೆ ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದ ಪೊಲೀಸರು.
ಪೊಲೀಸರ ಖಡಕ್ ಎಚ್ಛರಿಕೆಯಿಂದ ರಾವುತ್ ಸೈಲೆಂಟ್ ಆಗಿ ಬಂದು ಸೈಲೆಂಟ್ ಆಗಿ ಹೋದರು. ಮುಂಬೈಗೆ ಮರಳುವಾಗ
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರಾವುತ್ ನಿರಾಕರಿಸಿದರು.
--
KN_BGM_01_19_Sanjay_Ravut_Mumbaige_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.