ETV Bharat / state

ಆ‌ ವಸ್ತುವಿನಿಂದ ಮೈತ್ರಿ ಸರ್ಕಾರ ಪತನ: ಸತೀಶ್​ ಜಾರಕಿಹೊಳಿ ಸಿಡಿಸಿದ್ರು ಬಾಂಬ್ - Bgm

ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯತೆಯಿದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಗಳನ್ನ ಮಾಡಿದ್ದಾರೆ ಎಂದರು.

ಸತೀಶ್​ ಜಾರಕಿಹೊಳಿ
author img

By

Published : Jul 26, 2019, 12:40 PM IST

ಬೆಳಗಾವಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುದು ರಾಜ್ಯದ ಶೇ.೯೯ ರಷ್ಟು ಜನರ ಅಭಿಪ್ರಾಯ. ಆದ್ರೆ, ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ್​ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ಜನರಿಗೆ ವಾಸ್ತವ ತಿಳಿಸಬೇಕಾದ ಜವಾಬ್ದಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು‌ ವಸ್ತುವಿನಿಂದ ಸರ್ಕಾರ ಉರುಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವೀಲ್​ ಮಾಡುತ್ತೇನೆ ಎಂದರು.

ಸತೀಶ್​ ಜಾರಕಿಹೊಳಿ, ಮಾಜಿ ಸಚಿವ

ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯೆಯಿದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನ ಮಾಡಿದ್ದಾರೆ ಎಂದು ಸತೀಶ್​ ಆರೋಪಿಸಿದರು.

ಇನ್ನು ಆಪರೇಷನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ. ಕಾಂಗ್ರೆಸ್ ರಿವರ್ಸ್​​ ಆಪರೇಷನ್ ಮಾಡಿದ್ರೆ ನಾವು ಸಕ್ಸಸ್ ಆಗುತ್ತಿದ್ದೆವು ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಬೆಳಗಾವಿ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುದು ರಾಜ್ಯದ ಶೇ.೯೯ ರಷ್ಟು ಜನರ ಅಭಿಪ್ರಾಯ. ಆದ್ರೆ, ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ್​ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ಜನರಿಗೆ ವಾಸ್ತವ ತಿಳಿಸಬೇಕಾದ ಜವಾಬ್ದಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು‌ ವಸ್ತುವಿನಿಂದ ಸರ್ಕಾರ ಉರುಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವೀಲ್​ ಮಾಡುತ್ತೇನೆ ಎಂದರು.

ಸತೀಶ್​ ಜಾರಕಿಹೊಳಿ, ಮಾಜಿ ಸಚಿವ

ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯೆಯಿದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನ ಮಾಡಿದ್ದಾರೆ ಎಂದು ಸತೀಶ್​ ಆರೋಪಿಸಿದರು.

ಇನ್ನು ಆಪರೇಷನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ. ಕಾಂಗ್ರೆಸ್ ರಿವರ್ಸ್​​ ಆಪರೇಷನ್ ಮಾಡಿದ್ರೆ ನಾವು ಸಕ್ಸಸ್ ಆಗುತ್ತಿದ್ದೆವು ಎಂದು ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಅಭಿಪ್ರಾಯಪಟ್ಟರು.

Intro:ಆ‌ ಒಂದು ವಸ್ತುವಿನಿಂದ ಮೈತ್ರಿ ಸರ್ಕಾರ ಪತನ, ಆ ಬಗ್ಗೆ ಶೀಘ್ರ ರಿವಿಲ್ ಮಾಡುವೆ; ಸತೀಶ ಜಾರಕಿಹೊಳಿ ಬಾಂಬ್

ಬೆಳಗಾವಿ:
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುವುದು ರಾಜ್ಯದ ಶೇ.೯೯ ಜನರ ಅಭಿಪ್ರಾಯ. ಆದ್ರೆ ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಬೆಳಗಾವಿಯ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ವಾಸ್ತವ ಜನರಿಗೆ ತಿಳಿಸಬೇಕಾದ ಜವಾದ್ಬಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು‌ ವಸ್ತುವಿನಿಂದ ಸರ್ಕಾರ ಉರಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವಿಲ್ ಮಾಡುತ್ತೇನೆ ಎಂದರು.
ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ ೧೩ ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾದ್ಯತೆ ಇದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಗಳನ್ನ ಮಾಡಿದ್ದಾರೆ ಎಂದರು.
ಆಪರೇಶನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ ಎಂದರು.
ಗೋಕಾಕ ಮತ್ತು ಅಥಣಿ ಕ್ಷೆತ್ರದಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸುತ್ತೆನೆ. ಕಾಂಗ್ರೆಸ್ ರಿವರ್ಸ ಆಪರೇಶನ್ ಮಾಡಿದ್ರೆ ಸಕ್ಸಸ್ ಆಗುತ್ತಿದ್ದೇವು ಎಂದರು.
---
KN_BGM_01_26_Satish_Jarkiholi_Bomb_7201786
Body:ಆ‌ ಒಂದು ವಸ್ತುವಿನಿಂದ ಮೈತ್ರಿ ಸರ್ಕಾರ ಪತನ, ಆ ಬಗ್ಗೆ ಶೀಘ್ರ ರಿವಿಲ್ ಮಾಡುವೆ; ಸತೀಶ ಜಾರಕಿಹೊಳಿ ಬಾಂಬ್

ಬೆಳಗಾವಿ:
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುವುದು ರಾಜ್ಯದ ಶೇ.೯೯ ಜನರ ಅಭಿಪ್ರಾಯ. ಆದ್ರೆ ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಬೆಳಗಾವಿಯ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ವಾಸ್ತವ ಜನರಿಗೆ ತಿಳಿಸಬೇಕಾದ ಜವಾದ್ಬಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು‌ ವಸ್ತುವಿನಿಂದ ಸರ್ಕಾರ ಉರಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವಿಲ್ ಮಾಡುತ್ತೇನೆ ಎಂದರು.
ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ ೧೩ ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾದ್ಯತೆ ಇದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಗಳನ್ನ ಮಾಡಿದ್ದಾರೆ ಎಂದರು.
ಆಪರೇಶನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ ಎಂದರು.
ಗೋಕಾಕ ಮತ್ತು ಅಥಣಿ ಕ್ಷೆತ್ರದಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸುತ್ತೆನೆ. ಕಾಂಗ್ರೆಸ್ ರಿವರ್ಸ ಆಪರೇಶನ್ ಮಾಡಿದ್ರೆ ಸಕ್ಸಸ್ ಆಗುತ್ತಿದ್ದೇವು ಎಂದರು.
---
KN_BGM_01_26_Satish_Jarkiholi_Bomb_7201786
Conclusion:ಆ‌ ಒಂದು ವಸ್ತುವಿನಿಂದ ಮೈತ್ರಿ ಸರ್ಕಾರ ಪತನ, ಆ ಬಗ್ಗೆ ಶೀಘ್ರ ರಿವಿಲ್ ಮಾಡುವೆ; ಸತೀಶ ಜಾರಕಿಹೊಳಿ ಬಾಂಬ್

ಬೆಳಗಾವಿ:
ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬುವುದು ರಾಜ್ಯದ ಶೇ.೯೯ ಜನರ ಅಭಿಪ್ರಾಯ. ಆದ್ರೆ ಆ ಒಂದು ವಸ್ತುವಿನಿಂದ ಸರ್ಕಾರ ಉರಳಿದೆ. ಈ ಬಗ್ಗೆ ಶೀಘ್ರವೇ ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಶಾಸಕ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.
ಬೆಳಗಾವಿಯ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಸರ್ಕಾರ ಪತನದ ಕಪ್ಪು ಚುಕ್ಕೆ ಜಾರಕಿಹೊಳಿ ಕುಟುಂಬದ ಮೇಲೆ ಬಂದಿದೆ. ಆ ಕುಟುಂಬದ ಸದಸ್ಯನಾಗಿ ವಾಸ್ತವ ಜನರಿಗೆ ತಿಳಿಸಬೇಕಾದ ಜವಾದ್ಬಾರಿ ನನ್ನದು. ಜಾರಕಿಹೊಳಿ ಕುಟುಂಬ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಲ್ಲ. ಆ ಒಂದು‌ ವಸ್ತುವಿನಿಂದ ಸರ್ಕಾರ ಉರಳಿದೆ. ಆ ವಸ್ತು ಯಾವುದೆಂಬುವುದನ್ನು ಶೀಘ್ರ ರಿವಿಲ್ ಮಾಡುತ್ತೇನೆ ಎಂದರು.
ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕೆಲಸ ಮುಂಚೆಯೇ ಆಗಿದ್ರೆ ಮೈತ್ರಿ ಸರ್ಕಾರ ಉಳಿಯುತ್ತಿತ್ತು. ಇನ್ನುಳಿದ ೧೩ ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾದ್ಯತೆ ಇದೆ. ಅವರೆಲ್ಲ ಪಕ್ಷ ವಿರೋಧಿ ಚಟುವಟಿಗಳನ್ನ ಮಾಡಿದ್ದಾರೆ ಎಂದರು.
ಆಪರೇಶನ್ ಕಮಲದ ಬಗ್ಗೆ ಮೊದಲೇ ನಾನು ಹಿರಿಯ ನಾಯಕರಿಗಳಿಗೆ ತಿಳಿಸಿದ್ದೆ. ಹೈ ಕಮಾಂಡ್ ನನ್ನ ಮಾತನ್ನು ಸಿರಿಯಸ್ ಆಗಿ ಪರಿಗಣಿಸಲಿಲ್ಲ. ಪರಿಗಣಿಸಿದ್ದರೆ ಸರ್ಕಾರ ಪತನವಾಗುತ್ತಿರಲಿಲ್ಲ ಎಂದರು.
ಗೋಕಾಕ ಮತ್ತು ಅಥಣಿ ಕ್ಷೆತ್ರದಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸುತ್ತೆನೆ. ಕಾಂಗ್ರೆಸ್ ರಿವರ್ಸ ಆಪರೇಶನ್ ಮಾಡಿದ್ರೆ ಸಕ್ಸಸ್ ಆಗುತ್ತಿದ್ದೇವು ಎಂದರು.
---
KN_BGM_01_26_Satish_Jarkiholi_Bomb_7201786

For All Latest Updates

TAGGED:

Bgm
ETV Bharat Logo

Copyright © 2025 Ushodaya Enterprises Pvt. Ltd., All Rights Reserved.