ETV Bharat / state

ಅಥಣಿಗೆ ಇಂದು ಸತೀಶ್ ಜಾರಕಿಹೊಳಿ ಭೇಟಿ: ಕಾಂಗ್ರೆಸ್ ಮುಖಂಡರ ಜೊತೆ ಸಭೆ - ಬೆಳಗಾವಿ ಅಥಣಿ ವಿಧಾನಸಭಾ ಕ್ಷೇತ್ರ ನ್ಯೂಸ್​

ಕಾಗವಾಡ ಮಾಜಿ ಶಾಸಕ ರಾಜು ಕಾಗೆಗೆ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಆಗಿದ್ದು, ಪಕ್ಷದ ಮುಖಂಡರು ಅಸಮಧಾನಗೊಳ್ಳುವ ಸಾಧ್ಯತೆ ಇರುವ ಹಿನ್ನಲೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಇಂದು ಅಥಣಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

ಅಥಣಿಗೆ ಸತೀಶ್ ಜಾರಕಿಹೊಳಿ: ಕಾಂಗ್ರೆಸ್ ಮುಖಂಡರ ಜೊತೆ ಸಭೆ
author img

By

Published : Nov 15, 2019, 12:26 PM IST

ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲವಿತ್ತು. ಸದ್ಯ ಕಾಗವಾಡ ಮಾಜಿ ಶಾಸಕ ರಾಜು ಕಾಗೆಗೆ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಆಗಿರುವುದರಿಂದ ಸಂಜೆ 5 ಗಂಟೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಥಣಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

ಸುಮಾರು 20 ಮಂದಿ ಅಥಣಿ ಕಾಂಗ್ರೆಸ್ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅವರು, ನಾವು 20 ಜನ ಅಥಣಿಯ ಪ್ರಮುಖ ನಾಯಕರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡವುದರಲ್ಲಿ ನಮ್ಮ ಸಮ್ಮತಿ ಇದೆ. ಆದರೆ, ಹೊರಗಿನವರಿಗೆ ಅವಕಾಶ ಮಾಡಿಕೊಡಬೇಡಿ. ಬೇರೆಯವರಿಗೆ ಅಥಣಿಯಲ್ಲಿ ಸ್ಪರ್ಧಿಸಲು ಮಾಡಲು ನಾವು ಬಿಡಲ್ಲ ಎಂದು ಸತೀಶ್ ಜಾರಕಿಹೊಳಿ ಹಾಗೂ ಎಂ ಬಿ ಪಾಟೀಲ್ ಎದುರು ಬಹಿರಂಗ ಸಭೆಯಲ್ಲಿ ಹೇಳಿದ್ದರು.

ಆದ್ರೆ ಈಗ ಪಕ್ಕದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅಥಣಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದೆ. ಇದು ಅಥಣಿ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನರಿತ ಸತೀಶ್ ಜಾರಕಿಹೊಳಿ ಇಂದು ಸಂಜೆ 5 ಗಂಟೆಗೆ ಸದಾಶಿವ ಬುಟಾಳಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಏರ್ಪಡಿಸಿದ್ದಾರೆ.

ಬೆಳಗಾವಿ: ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಕುತೂಹಲವಿತ್ತು. ಸದ್ಯ ಕಾಗವಾಡ ಮಾಜಿ ಶಾಸಕ ರಾಜು ಕಾಗೆಗೆ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಆಗಿರುವುದರಿಂದ ಸಂಜೆ 5 ಗಂಟೆಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಥಣಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

ಸುಮಾರು 20 ಮಂದಿ ಅಥಣಿ ಕಾಂಗ್ರೆಸ್ ಮುಖಂಡರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅವರು, ನಾವು 20 ಜನ ಅಥಣಿಯ ಪ್ರಮುಖ ನಾಯಕರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡವುದರಲ್ಲಿ ನಮ್ಮ ಸಮ್ಮತಿ ಇದೆ. ಆದರೆ, ಹೊರಗಿನವರಿಗೆ ಅವಕಾಶ ಮಾಡಿಕೊಡಬೇಡಿ. ಬೇರೆಯವರಿಗೆ ಅಥಣಿಯಲ್ಲಿ ಸ್ಪರ್ಧಿಸಲು ಮಾಡಲು ನಾವು ಬಿಡಲ್ಲ ಎಂದು ಸತೀಶ್ ಜಾರಕಿಹೊಳಿ ಹಾಗೂ ಎಂ ಬಿ ಪಾಟೀಲ್ ಎದುರು ಬಹಿರಂಗ ಸಭೆಯಲ್ಲಿ ಹೇಳಿದ್ದರು.

ಆದ್ರೆ ಈಗ ಪಕ್ಕದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅಥಣಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದೆ. ಇದು ಅಥಣಿ ಕಾಂಗ್ರೆಸ್ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಇದನ್ನರಿತ ಸತೀಶ್ ಜಾರಕಿಹೊಳಿ ಇಂದು ಸಂಜೆ 5 ಗಂಟೆಗೆ ಸದಾಶಿವ ಬುಟಾಳಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಏರ್ಪಡಿಸಿದ್ದಾರೆ.

Intro:ಇಂದು ಅಥಣಿಗೆ ಸತೀಶ್ ಜಾರಕಿಹೊಳಿ ಭೇಟಿ, ರಾಜು ಕಾಗೆ ಟಿಕೆಟ್ ನೀಡಿದ್ದಕ್ಕೆ ಅಥಣಿ ಕಾಂಗ್ರೆಸ್ನಲ್ಲಿ ಅಸಮಾಧಾನBody:ಅಥಣಿ ವರದಿ:
*ಅಥಣಿಗೆ ಸತೀಶ ಜಾರಕಿಹೊಳಿ, ಅಥಣಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ*

ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರೆಂಬುದು ಕುತೂಹಲ ಮೂಡಿಸಿತ್ತು, ಸದ್ಯ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಿಕ್ಸ್ ಆಗಿರುವುದರಿಂದ ಸಂಜೆ ೫ ಗಂಟೆಗೆ ಸತೀಶ್ ಜಾರಕಿಹೊಳಿ ಅಥಣಿ ಕಾಂಗ್ರೆಸ್ ಮುಖಂಡರ ಜೋತೆ ಸಭೆ ನಡೆಸಲಿದ್ದಾರೆ

ಅಥಣಿ ಕಾಂಗ್ರೆಸ್ ಮುಖಂಡರು ಸರಿಸುಮಾರು 20 ಜನ ಟಿಕೆಟ್ ಆಕಾಂಕ್ಷಿಗಳು ಇದ್ದರು,20 ಜನ ಬಹಿರಂಗ ಸಭೆಗಳಲ್ಲಿ ಅಥಣಿಯಲ್ಲಿ ನಾವು ಪ್ರಮುಖ ನಾಯಕರು ಇದ್ದೇವೆ, ಇದರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಲು ನಮ್ಮ ಸಮ್ಮತಿ ಇದೆ. ಹೊರಗಿನವರಿಗೆ ಅವಕಾಶ ಮಾಡಿಕೊಡಬೇಡಿ, ಅಥಣಿಯಲ್ಲಿ ಸ್ಪರ್ಧೆ ಮಾಡಲು ನಾನು ಬಿಡಲ್ಲ ಎಂದು ಸತೀಶ್ ಜಾರಕಿಹೊಳಿ ಹಾಗೂ ಎಂಬಿ ಪಾಟೀಲ್ ಎದುರು ಬಹಿರಂಗ ಸಭೆಯಲ್ಲಿ ಹೇಳಿದರು,

ಸದ್ಯ ಈಗ ಪಕ್ಕದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಅಥಣಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗಿದೆ, ಇದರಿಂದ ಅಥಣಿ ಕಾಂಗ್ರೆಸ್ ಮುಖಂಡರು ಎಲ್ಲೋ ಒಂದು ಕಡೆ ಅಸಮಾಧಾನಕ್ಕೆ ಕಾರಣವಾಗಿದೆ.ಇದನ್ನು ಅರಿತ ಸತೀಶ್ ಜಾರಕಿಹೊಳಿ ಇಂದು ಸಂಜೆ 5ಗಂಟೆಗೆ ಸದಾಶಿವ ಬುಟಾಳಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ಏರ್ಪಡಿಸಿದ್ದಾರೆ.Conclusion:ಶಿವರಾಜ ನೇಸರಗಿ ,ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.