ETV Bharat / state

ಭಾರಿ ಮಳೆ: ಬೆಳಗಾವಿ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು,ರೋಗಿಗಳ ಪರದಾಟ - ಬೆಳಗಾವಿ ಆಸ್ಪತ್ರಯಲ್ಲಿರೋಗಿಗಳ ಪರದಾಟ

ಬೆಳಗಾವಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಮಂಗಳವಾರ ಸುರಿದ ಭಾರಿ ಮಳೆಗೆ ಜಿಲ್ಲಾಸ್ಪತ್ರೆ ತುಂಬಿಕೊಂಡಿದ್ದು ಅಲ್ಲಿನ ರೋಗಿಗಳು ಪರದಾಡಿದ್ದಾರೆ.

rain
author img

By

Published : Oct 23, 2019, 4:59 AM IST

ಬೆಳಗಾವಿ: ಕುಂದಾನಗರಿಯಲ್ಲಿ ‌ಮಳೆಯ ಆರ್ಭಟ ಜಾಸ್ತಿಯಾಗಿದ್ದು ನಗರದ ಜಿಲ್ಲಾಸ್ಪತ್ರೆಯೊಳಗೆ ನೀರು ನುಗ್ಗಿದ ಪರಿಣಾಮ‌ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಜಿಲ್ಲಾಸ್ಪತ್ರೆ ಸದ್ಯಕ್ಕೆ ಮಳೆಯಿಂದ ಸೋರುತಿದ್ದು ಒಳಗಿರುವ ರೋಗಿಗಳು ಪರದಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಮಳೆಯಲ್ಲಿಯೂ ರೋಗಿಗಳು ಇದೇ ಪರಿಸ್ಥಿತಿ ಅನುಭವಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆ ರಿಪೇರಿ ಮಾಡುವ ಕೆಲಸ ಮಾಡಿಲ್ಲದ್ದರಿಂದ ಇದೀಗ ಮತ್ತೆ ರೋಗಿಗಳು ಪರದಾಡುವಂತಾಗಿದೆ.

ಬೆಳಗಾವಿ ಜಿಲ್ಲಾಸ್ಪತ್ರೆ

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲಾಸ್ಪತ್ರೆಯ ಅನೇಕ ಕೋಣೆಗಳು ನೀರಿನಿಂದ ಆವೃತ್ತವಾಗಿವೆ ಆಸ್ಪತ್ರೆ ಚರಂಡಿಯಂತಾಗಿದೆ. ದಿನನಿತ್ಯ ರೋಗಿಗಳು ಆರೋಗ್ಯ ಸರಿ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದರೆ, ಇಲ್ಲಿನ ಅವ್ಯವಸ್ಥೆ ಕಂಡು ಎಲ್ಲಿ ಅರೋಗ್ಯ ಹಾಳಾಗುವುದೊ ಎನ್ನು ಭಯಪಡುವಂತಾಗಿದೆ.

ಬೆಳಗಾವಿ: ಕುಂದಾನಗರಿಯಲ್ಲಿ ‌ಮಳೆಯ ಆರ್ಭಟ ಜಾಸ್ತಿಯಾಗಿದ್ದು ನಗರದ ಜಿಲ್ಲಾಸ್ಪತ್ರೆಯೊಳಗೆ ನೀರು ನುಗ್ಗಿದ ಪರಿಣಾಮ‌ ಆಸ್ಪತ್ರೆಗೆ ಬಂದಿದ್ದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಜಿಲ್ಲಾಸ್ಪತ್ರೆ ಸದ್ಯಕ್ಕೆ ಮಳೆಯಿಂದ ಸೋರುತಿದ್ದು ಒಳಗಿರುವ ರೋಗಿಗಳು ಪರದಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಮಳೆಯಲ್ಲಿಯೂ ರೋಗಿಗಳು ಇದೇ ಪರಿಸ್ಥಿತಿ ಅನುಭವಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಜಿಲ್ಲಾಸ್ಪತ್ರೆ ರಿಪೇರಿ ಮಾಡುವ ಕೆಲಸ ಮಾಡಿಲ್ಲದ್ದರಿಂದ ಇದೀಗ ಮತ್ತೆ ರೋಗಿಗಳು ಪರದಾಡುವಂತಾಗಿದೆ.

ಬೆಳಗಾವಿ ಜಿಲ್ಲಾಸ್ಪತ್ರೆ

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲಾಸ್ಪತ್ರೆಯ ಅನೇಕ ಕೋಣೆಗಳು ನೀರಿನಿಂದ ಆವೃತ್ತವಾಗಿವೆ ಆಸ್ಪತ್ರೆ ಚರಂಡಿಯಂತಾಗಿದೆ. ದಿನನಿತ್ಯ ರೋಗಿಗಳು ಆರೋಗ್ಯ ಸರಿ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದರೆ, ಇಲ್ಲಿನ ಅವ್ಯವಸ್ಥೆ ಕಂಡು ಎಲ್ಲಿ ಅರೋಗ್ಯ ಹಾಳಾಗುವುದೊ ಎನ್ನು ಭಯಪಡುವಂತಾಗಿದೆ.

Intro:ಬಾರಿ ಮಳೆಯಿಂದ ಜಿಲ್ಲಾಸ್ಪತ್ರೆಗೆ ನುಗ್ಗಿದ ನೀರು : ಇದು ಕುಂದಾನಗರಿ ಆಸ್ಪತ್ರೆಯ ಅವ್ಯವಸ್ಥೆ

ಬೆಳಗಾವಿ : ಕುಂದಾನಗರಿಯಲ್ಲಿ ‌ಮಳೆಯ ಆರ್ಭಟ ಜಾಸ್ತಿಯಾಗಿದ್ದು ನಗರದ ಜಿಲ್ಲಾಸ್ಪತ್ರೆಯೊಳಗೆ ನೀರು ನುಗ್ಗಿದ ಪರಿಣಾಮ‌ ಆಸ್ಪತ್ರೆಗೆ ಬಂದ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Body:ನಗರದ ಜಿಲ್ಲಾಆಸ್ಪತ್ರೆ ಸಧ್ಯಕ್ಕೆ ಮಳೆಯ ಸೋರುತಿದ್ದು ಒಳಗಿರು ರೋಗಿಗಳು ಪರದಾಡುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಉಂಟಾದ ಮಳೆಯಲ್ಲಿಯೂ ಇದೇ ಪರಿಸ್ಥಿತಿ ಇದ್ದರು ಆರೋಗ್ಯ ಇಲಾಖೆ ಇನ್ನೂ ಜಿಲ್ಲಾಸ್ಪತ್ರೆ ರಿಪೇರಿ ಮಾಡುವ ಕೆಲಸ ಮಾಡಿಲ್ಲ.

Conclusion:ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲಾಸ್ಪತ್ರೆಯ ಅನೇಕ ಕೋಣೆಗಳು ಸೋರಯತ್ತಿವೆ ಜೊತೆಗೆ ಮಳೆಯ ನೀರು ಆಸ್ಪತ್ರೆ‌ ಹೊಕ್ಕಿದ್ದು ಚರಂಡಿಯಂತಾಗಿದೆ. ದಿನನಿತ್ಯ ರೋಗಿಗಳು ಆರೋಗ್ಯ ಸರಿ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದರೆ ಇಲ್ಲಿಯ ಅವ್ಯವಸ್ಥೆ ಕಂಡು ನಿರಾಸೆ ಅನುಭವಿಸುತಿದ್ದಾರೆ.


ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.