ETV Bharat / state

15 ದಿನಗಳಲ್ಲಿ ಪ್ರವಾಹ ಸಂತ್ರಸ್ತ ಗ್ರಾಮಗಳಿಗೆ ವಿದ್ಯುತ್​ ಪೂರೈಸುವಂತೆ ಖಡಕ್​ ಎಚ್ಚರಿಕೆ ನೀಡಿದ ಸಚಿವ ಸವದಿ

author img

By

Published : Aug 22, 2019, 4:52 PM IST

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ನೆರೆ ಸಂತ್ರಸ್ತ ಗ್ರಾಮಗಳಿಗೆ 15 ದಿನಗಳ ಒಳಗಾಗಿ ವಿದ್ಯುತ್ ಪೂರೈಸುವಂತೆ ಹೆಸ್ಕಾಂ ಅಧಿಕಾರಿಗಳಿ ಖಡಕ್​ ಸೂಚನೆ ನೀಡಿದ ಸಚಿವ ಲಕ್ಷ್ಮಣ ಸವದಿ.

ಸಚಿವ ಲಕ್ಷ್ಮಣ ಸವದಿ

ಬೆಳಗಾವಿ: 15 ದಿನಗಳ ಒಳಗಾಗಿ ನೆರೆ ಸಂತ್ರಸ್ತ ಗ್ರಾಮಗಳಿಗೆ ವಿದ್ಯುತ್​ ಪೂರೈಕೆಯಾಗಬೇಕು. ಇಲ್ಲವಾದರೆ ವಿದ್ಯುತ್ ಪೂರೈಸುವವರೆಗೂ ನೀವು ಅಲ್ಲೆ ವಾಸಿಸಬೇಕು ಎಂದು ಸಚಿವ ಲಕ್ಷ್ಮಣ್​ ಸವದಿ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಸಚಿವ ಲಕ್ಷ್ಮಣ ಸವದಿ

ಗೋಕಾಕ್​ ನಗರದಲ್ಲಿ ಗುರುವಾರ ನಡೆದ ಪುನರ್ವಸತಿ ಸಭೆಯಲ್ಲಿ ಈ ಘಟನೆ ಸಚಿವರು ಅಧಿಕಾರಿಗಳಿಗೆ ಈ ಖಡಕ್​ ಸೂಚನೆ ನೀಡಿದ್ರು.

ಪ್ರವಾಹದಿಂದ ಕೊಚ್ಚಿ ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿಗಳು 2 ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೊಪ್ಪದ ಸಚಿವ ಸವದಿ ಅವರು, ಅಗತ್ಯ ಪರಿಕರ, ಸೌಲಭ್ಯಗಳನ್ನು ಒದಗಿಸುತ್ತೇವೆ. ಕೂಡಲೇ ಕೆಲಸ ಪ್ರಾರಂಭಿಸಿ ಎಂದು ಹೇಳಿದ್ರು.

15 ದಿನಗಳಲ್ಲಿ ಕೆಲಸ ಮುಗಿಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ಸೂಚಿಸಿದ್ರು.

ಬೆಳಗಾವಿ: 15 ದಿನಗಳ ಒಳಗಾಗಿ ನೆರೆ ಸಂತ್ರಸ್ತ ಗ್ರಾಮಗಳಿಗೆ ವಿದ್ಯುತ್​ ಪೂರೈಕೆಯಾಗಬೇಕು. ಇಲ್ಲವಾದರೆ ವಿದ್ಯುತ್ ಪೂರೈಸುವವರೆಗೂ ನೀವು ಅಲ್ಲೆ ವಾಸಿಸಬೇಕು ಎಂದು ಸಚಿವ ಲಕ್ಷ್ಮಣ್​ ಸವದಿ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಸಚಿವ ಲಕ್ಷ್ಮಣ ಸವದಿ

ಗೋಕಾಕ್​ ನಗರದಲ್ಲಿ ಗುರುವಾರ ನಡೆದ ಪುನರ್ವಸತಿ ಸಭೆಯಲ್ಲಿ ಈ ಘಟನೆ ಸಚಿವರು ಅಧಿಕಾರಿಗಳಿಗೆ ಈ ಖಡಕ್​ ಸೂಚನೆ ನೀಡಿದ್ರು.

ಪ್ರವಾಹದಿಂದ ಕೊಚ್ಚಿ ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿಗಳು 2 ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೊಪ್ಪದ ಸಚಿವ ಸವದಿ ಅವರು, ಅಗತ್ಯ ಪರಿಕರ, ಸೌಲಭ್ಯಗಳನ್ನು ಒದಗಿಸುತ್ತೇವೆ. ಕೂಡಲೇ ಕೆಲಸ ಪ್ರಾರಂಭಿಸಿ ಎಂದು ಹೇಳಿದ್ರು.

15 ದಿನಗಳಲ್ಲಿ ಕೆಲಸ ಮುಗಿಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ಸೂಚಿಸಿದ್ರು.

Intro:ಹೆಸ್ಕಾಂ ಅಧಿಕಾರಿಗೆ ಮೈಚಳಿ ಬಿಡಿಸಿದ ಸಚಿವ ಸವದಿ

ಬೆಳಗಾವಿ:
ಗ್ರಾಮಗಳಿಗೆ ಬಿದ್ಯತ ಪೂರೈಕೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹೆಸ್ಕಾಂ ಅಧಿಕಾರಿಯನ್ನು ಸಚಿವ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡರು.
ಗೋಕಾಕ ನಗರದಲ್ಲಿ ಇಂದು ನಡೆದ ಪ್ರವಾಹ ಪುನರ್ವಸತಿ ಸಭೆಯಲ್ಲಿ ಈ ಘಟನೆ ನಡೆಯಿತು.
ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ಹದಿನೈದು ದಿನಗಳಲ್ಲಿ ಕೆಲಸ ಪೂರ್ಣವಾಗಬೇಕು. ನೀನು ಹೇಳಿದಷ್ಟು ದಿನ ಕಾಲಾವಕಾಶ ಕೊಡಲು ಆಗುವುದಿಲ್ಲ. ಘಟನೆಯಿಂದ ಗೋಕಾಕ ತಾಲೂಕಿನ ಹಲವು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಟುಂಬ ಸಮೇತ ಗ್ರಾಮದಲ್ಲಿ ವಾಸ್ತವ್ಯ ಮಾಡು. ಆಗ ಅಲ್ಲಿನ ಜನರು‌ ಎದುರಿಸುತ್ತಿರುವ ಸಮಸ್ಯೆ ಅರಿವಿಗೆ ಬರುತ್ತದೆ ಎಂದು ಹೆಸ್ಕಾಂ ಅಧಿಕಾರಿ ತರಾಟೆಗೆ ತೆಗೆದುಕೊಂಡರು.
ಹದಿನೈದು ದಿನಗಳಲ್ಲಿ ಕೆಲಸ ಮುಗಿಸದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಸೂಚನೆ ನೀಡಿದರು.
---
KN_BGM_02_22_Hescom_officer_Tarate_7201786 Body:ಹೆಸ್ಕಾಂ ಅಧಿಕಾರಿಗೆ ಮೈಚಳಿ ಬಿಡಿಸಿದ ಸಚಿವ ಸವದಿ

ಬೆಳಗಾವಿ:
ಗ್ರಾಮಗಳಿಗೆ ಬಿದ್ಯತ ಪೂರೈಕೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹೆಸ್ಕಾಂ ಅಧಿಕಾರಿಯನ್ನು ಸಚಿವ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡರು.
ಗೋಕಾಕ ನಗರದಲ್ಲಿ ಇಂದು ನಡೆದ ಪ್ರವಾಹ ಪುನರ್ವಸತಿ ಸಭೆಯಲ್ಲಿ ಈ ಘಟನೆ ನಡೆಯಿತು.
ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ಹದಿನೈದು ದಿನಗಳಲ್ಲಿ ಕೆಲಸ ಪೂರ್ಣವಾಗಬೇಕು. ನೀನು ಹೇಳಿದಷ್ಟು ದಿನ ಕಾಲಾವಕಾಶ ಕೊಡಲು ಆಗುವುದಿಲ್ಲ. ಘಟನೆಯಿಂದ ಗೋಕಾಕ ತಾಲೂಕಿನ ಹಲವು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಟುಂಬ ಸಮೇತ ಗ್ರಾಮದಲ್ಲಿ ವಾಸ್ತವ್ಯ ಮಾಡು. ಆಗ ಅಲ್ಲಿನ ಜನರು‌ ಎದುರಿಸುತ್ತಿರುವ ಸಮಸ್ಯೆ ಅರಿವಿಗೆ ಬರುತ್ತದೆ ಎಂದು ಹೆಸ್ಕಾಂ ಅಧಿಕಾರಿ ತರಾಟೆಗೆ ತೆಗೆದುಕೊಂಡರು.
ಹದಿನೈದು ದಿನಗಳಲ್ಲಿ ಕೆಲಸ ಮುಗಿಸದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಸೂಚನೆ ನೀಡಿದರು.
---
KN_BGM_02_22_Hescom_officer_Tarate_7201786 Conclusion:ಹೆಸ್ಕಾಂ ಅಧಿಕಾರಿಗೆ ಮೈಚಳಿ ಬಿಡಿಸಿದ ಸಚಿವ ಸವದಿ

ಬೆಳಗಾವಿ:
ಗ್ರಾಮಗಳಿಗೆ ಬಿದ್ಯತ ಪೂರೈಕೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹೆಸ್ಕಾಂ ಅಧಿಕಾರಿಯನ್ನು ಸಚಿವ ಲಕ್ಷ್ಮಣ ಸವದಿ ತರಾಟೆಗೆ ತೆಗೆದುಕೊಂಡರು.
ಗೋಕಾಕ ನಗರದಲ್ಲಿ ಇಂದು ನಡೆದ ಪ್ರವಾಹ ಪುನರ್ವಸತಿ ಸಭೆಯಲ್ಲಿ ಈ ಘಟನೆ ನಡೆಯಿತು.
ಪ್ರವಾಹದಿಂದ ಕೊಚ್ಚಿಕೊಂಡು ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ಹದಿನೈದು ದಿನಗಳಲ್ಲಿ ಕೆಲಸ ಪೂರ್ಣವಾಗಬೇಕು. ನೀನು ಹೇಳಿದಷ್ಟು ದಿನ ಕಾಲಾವಕಾಶ ಕೊಡಲು ಆಗುವುದಿಲ್ಲ. ಘಟನೆಯಿಂದ ಗೋಕಾಕ ತಾಲೂಕಿನ ಹಲವು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕುಟುಂಬ ಸಮೇತ ಗ್ರಾಮದಲ್ಲಿ ವಾಸ್ತವ್ಯ ಮಾಡು. ಆಗ ಅಲ್ಲಿನ ಜನರು‌ ಎದುರಿಸುತ್ತಿರುವ ಸಮಸ್ಯೆ ಅರಿವಿಗೆ ಬರುತ್ತದೆ ಎಂದು ಹೆಸ್ಕಾಂ ಅಧಿಕಾರಿ ತರಾಟೆಗೆ ತೆಗೆದುಕೊಂಡರು.
ಹದಿನೈದು ದಿನಗಳಲ್ಲಿ ಕೆಲಸ ಮುಗಿಸದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಡಿಸಿಗೆ ಸೂಚನೆ ನೀಡಿದರು.
---
KN_BGM_02_22_Hescom_officer_Tarate_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.